Adamya Chetana

Green Sunday

Green Sunday #516

Adamya Green #516 “516ನೇ ಹಸಿರು ಭಾನುವಾರ – ಹಸಿರು ಪಯಣದಲ್ಲಿ ಮತ್ತೊಂದು ಹೆಜ್ಜೆ”ನಿಸರ್ಗದತ್ತ ಜವಾಬ್ದಾರಿಯನ್ನು ಜಾಗೃತಗೊಳಿಸುವ ಈ ಹಸಿರು ಭಾನುವಾರದ ಕ್ರಮಗಳು ನಿರಂತರವಾಗಿ ಮುಂದುವರೆಯುತ್ತಿವೆ. ಮರ ನೆಡುವ ಮೂಲಕ ಹಸಿರು ಸಂಸ್ಕೃತಿಯ ಅಳಲು ಹರಡಿಸಿ, ಮುಂದಿನ ಪೀಳಿಗೆಗೆ ಶುದ್ಧ, ಆರೋಗ್ಯಕರ ಮತ್ತು ಸುಸ್ಥಿರ ವಾತಾವರಣವನ್ನು ಒಟ್ಟಾಗಿ ನಿರ್ಮಿಸೋಣ.

Green Sunday #516 Read More »

Green Sunday #515

Adamya Green #515 “ಅದಮ್ಯ ಚೇತನದ 515ನೇ ಹಸಿರು ಭಾನುವಾರ : ಮುಂದಿನ ಪೀಳಿಗೆಗೆ ಹಸಿರಿನ ಉಡುಗೊರೆ”ಅದಮ್ಯ ಚೇತನದ 515ನೇ ಹಸಿರು ಭಾನುವಾರದ ಕಾರ್ಯಕ್ರಮವು ನವೆಂಬರ್ 09 ರಂದು ಜಿಂಕೆ ಪಾರ್ಕ್, ಲಕ್ಷ್ಮೀಪುರ ಮುಖ್ಯ ರಸ್ತೆ, ಹನುಮಂತನಗರ, ಬೆಂಗಳೂರು ಇಲ್ಲಿ ಯಶಸ್ವಿಯಾಗಿ ನೆರೆವೇರಿತು.ಗಿಡಗಳ ಆರೈಕೆ, ಬೆಳವಣಿಗೆ ಮತ್ತು ಪರಿಸರ ಸಂರಕ್ಷಣೆಗೆ ಉತ್ತೇಜನ ನೀಡುವ ಈ ಕಾರ್ಯವು, ಪ್ರಕೃತಿಯತ್ತ ನಮ್ಮ ಜವಾಬ್ದಾರಿಯನ್ನು ಸ್ಪಷ್ಟವಾಗಿ ಪ್ರತಿಬಿಂಬಿಸಿತು. ಮಕ್ಕಳು, ಯುವಕರು ಮತ್ತು ಹಿರಿಯರು ಸಕ್ರಿಯವಾಗಿ ಭಾಗವಹಿಸಿದುದು, ಹಸಿರು ಸಂಸ್ಕೃತಿಯನ್ನು ಪೀಳಿಗೆಗಳಿಂದ ಪೀಳಿಗೆಗಳಿಗೆ

Green Sunday #515 Read More »

Green Sunday #514

Adamya Green #514  “ನಾಡಿಗೆ ದೀಪ ಹಚ್ಚುವ ಜೊತೆಗೆ ಪ್ರಕೃತಿ ಮಾತೆಗೆ ಜೀವ ತುಂಬುವ ಕಾರ್ಯಕ್ರಮ: ಹಸಿರು ಭಾನುವಾರದ 514ನೇ ಯಶಸ್ವಿ ಹೆಜ್ಜೆ!”ಕನ್ನಡ ರಾಜ್ಯೋತ್ಸವವನ್ನು ಕೇವಲ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸೀಮಿತಗೊಳಿಸದೆ, ಪರಿಸರ ಸಂರಕ್ಷಣೆಯ ಮಹತ್ಕಾರ್ಯದ ಮೂಲಕ ನವೆಂಬರ್ 02, 2025 ರಂದು, ವಾಜರಹಳ್ಳಿಯ BCCHS ಲೇಔಟ್‌ನಲ್ಲಿ ಅದಮ್ಯ ಚೇತನದ 514ನೇ ಹಸಿರು ಭಾನುವಾರ ಕಾರ್ಯಕ್ರಮವು ಯಶಸ್ವಿಯಾಗಿ ನೆರೆವರಿತು.ಪರಿಸರ ಸಂರಕ್ಷಣೆ ಎಂಬ ಮಹತ್ತರ ಹೋರಾಟದಲ್ಲಿ, ಪ್ರತಿಯೊಬ್ಬರೂ ಕೈಜೋಡಿಸಿದಾಗ ಮಾತ್ರ ನಿಜವಾದ ಬದಲಾವಣೆ ಸಾಧ್ಯ. ಹಸಿರು ಭಾನುವಾರದಂತಹ ಉದ್ದೇಶಪೂರಿತ ಯೋಜನೆಗಳು

Green Sunday #514 Read More »

Green Sunday #513

Adamya Green #513 ಅದಮ್ಯ ಚೇತನದ 513ನೇ ‘ಹಸಿರು ಭಾನುವಾರ’ – ಹಸಿರಿನ ಹಬ್ಬದ ಸಂಭ್ರಮ!ಉತ್ತರಿ ಶಂಕರ ಮಠ, ಕಗ್ಗಲಿಪುರ, ಕನಕಪುರ ರಸ್ತೆಯ ಸೊಬಗುಮಯ ವಾತಾವರಣದಲ್ಲಿ ಅದಮ್ಯ ಚೇತನದ 513ನೇ ‘ಹಸಿರು ಭಾನುವಾರ’ ಕಾರ್ಯಕ್ರಮವು ಯಶಸ್ವಿಯಾಗಿ ನರೆವೇರಿತು.ಹಸಿರು ಭಾನುವಾರದಂತಹ ಪರಿಸರ ಸ್ನೇಹಿ ಚಳವಳಿಗಳ ನಿಜವಾದ ಶಕ್ತಿ ಜನರ ಒಗ್ಗಟ್ಟಿನಲ್ಲಿ ಅಡಗಿದೆ. ಪ್ರತಿಯೊಬ್ಬರೂ ಒಂದು ಗಿಡವನ್ನು ನೆಟ್ಟು, ಒಂದು ಹೆಜ್ಜೆ ಮುಂದಿಟ್ಟಾಗಲೇ ಪರಿಸರ ಸಂರಕ್ಷಣೆಯ ದೀಪ ಬೆಳಗುತ್ತದೆ.ಈ ಹಸಿರು ಯಾತ್ರೆಯಲ್ಲಿ ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಾ

Green Sunday #513 Read More »

Green Sunday #512

Adamya Green #512 ಪರಿಸರ ಸಂರಕ್ಷಣೆಯೇ ನಮ್ಮ ಜವಾಬ್ದಾರಿ ಎಂದು ಕಾರ್ಯನಿರ್ವಹಿಸುತ್ತಿರುವ ಅದಮ್ಯ ಚೇತನವು ತನ್ನ ಹಸಿರು ಕ್ರಾಂತಿಯತ್ತ ಮತ್ತೊಂದು ಹೆಜ್ಜೆ ಇಟ್ಟಿದೆ. 512ನೇ ‘ಹಸಿರು ಭಾನುವಾರ’ ಕಾರ್ಯಕ್ರಮವು ಅಕ್ಟೋಬರ್ 19, 2025 ರಂದು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಪಿಲ್ಲಗಾನಹಳ್ಳಿ–ಗೊಟ್ಟಿಗೆರೆ ವಾರ್ಡ್ ಆವರಣದಲ್ಲಿ ಯಶಸ್ವಿಯಾಗಿ ನೆರವೇರಿತು. ಪರಿಸರ ರಕ್ಷಣೆ, ಸ್ವಚ್ಛ ವಾತಾವರಣ ನಿರ್ಮಾಣ ಹಾಗೂ ಹಸಿರು ಜೀವನ ಶೈಲಿಯನ್ನು ಉತ್ತೇಜಿಸುವ ಉದ್ದೇಶದೊಂದಿಗೆ ನಡೆದ ಈ ಸಾಮಾಜಿಕ ಚಳವಳಿಗೆ ಹಸಿರು ಯೋಧರು, ಪರಿಸರ ಪ್ರೇಮಿಗಳು, ಸ್ವಯಂಸೇವಕರು ಮತ್ತು ಸ್ಥಳೀಯ

Green Sunday #512 Read More »

Green Sunday #511

Adamya Green #511 “ಅದಮ್ಯ ಚೇತನದ ನಡಿಗೆ: ಪ್ರತೀ ಭಾನುವಾರ, ಹೊಸ ಸಸಿ, ಹೊಸ ಜಾಗೃತಿ” ಅದಮ್ಯ ಚೇತನದ 511ನೇ ‘ಹಸಿರು ಭಾನುವಾರ’ ಕಾರ್ಯಕ್ರಮವು ಅಕ್ಟೋಬರ್ 12 ರಂದು ಬೆಂಗಳೂರು ಯಶವಂತಪುರದ ರಾಷ್ಟ್ರೀಯ ಕೌಶಲ್ಯ ತರಬೇತಿ ಸಂಸ್ಥೆ, ಮಾಡರ್ನ್ ಬ್ರೆಡ್ ಫ್ಯಾಕ್ಟರಿ ಎದುರು ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಹಲವು ಸಸಿಗಳನ್ನು ನೆಟ್ಟು, ಅವುಗಳ ಪಾಲನೆಗಾಗಿ ಜವಾಬ್ದಾರಿಯನ್ನು ತೆಗೆದುಕೊಂಡರು. ಸಸ್ಯಾರೋಪಣೆಯ ಜೊತೆಗೆ ಪರಿಸರ ಜಾಗೃತಿ ಕುರಿತು ಚರ್ಚೆಗಳು, ಮಾರ್ಗದರ್ಶನ ಹಾಗೂ ಸಂವಾದ ಕಾರ್ಯಕ್ರಮಗಳೂ ನಡೆದವು. ಅದಮ್ಯ ಚೇತನ

Green Sunday #511 Read More »

Green Sunday #510

Adamya Green #510 “ಹಸಿರು ಭಾನುವಾರ, ಅನೇಕ ಗಿಡಗಳು, ಅನಂತ ಪ್ರೇರಣೆ!” ಅದಮ್ಯ ಚೇತನ ಸಂಸ್ಥೆಯ 510ನೇ ‘ಹಸಿರು ಭಾನುವಾರ’ ಕಾರ್ಯಕ್ರಮವು ಅಕ್ಟೋಬರ್ 5ರಂದು ಬಸವನಗುಡಿಯ ಬಿ.ಪಿ. ವಾಡಿಯಾ ರಸ್ತೆಯಲ್ಲಿರುವ ಅನಂತವನದಲ್ಲಿ ಯಶಸ್ವಿಯಾಗಿ ನಡೆಯಿತು. ಈ ಸಂದರ್ಭದಲ್ಲಿ ಸುಮಾರು ೧೦೦ ಗಿಡಗಳನ್ನು ಪುನಃ ನೆಡುವ (re-pot) ಕಾರ್ಯ ಕೈಗೊಳ್ಳಲಾಯಿತು. ಈ ಸಮೂಹ ಭಾಗವಹಿಸುವಿಕೆ ಹಸಿರು ಸಂಸ್ಕೃತಿ ಪೀಳಿಗೆಗಳಿಂದ ಪೀಳಿಗೆಗೆ ಸಾಗಬೇಕೆಂಬ ಸಂದೇಶವನ್ನು ಬಲಪಡಿಸಿದೆ. ಪ್ರತೀ ಭಾನುವಾರ ಗಿಡ ನೆಡುವ ಈ ಕಾರ್ಯಕ್ರಮವು ಒಂದು ಜೀವಂತ ಹಸಿರು ಚಳವಳಿಯಾಗಿದ್ದು,

Green Sunday #510 Read More »

Green Sunday #509

Adamya Green #509 ಅದಮ್ಯ ಚೇತನದ 509ನೇ ಹಸಿರು ಭಾನುವಾರ: ಹಸಿರೀಕರಣದ ಮತ್ತೊಂದು ಯಶಸ್ವಿ ಹೆಜ್ಜೆ ಸೆಪ್ಟೆಂಬರ್ 28, 2025 ರಂದು ಬೆಂಗಳೂರು ಬನ್ನೇರುಘಟ್ಟ ರಸ್ತೆಯ ಗೊಟ್ಟಿಗೆರೆ ವಾರ್ಡ್, ಪಿಲ್ಲಗಾನಹಳ್ಳಿ ಹಿಂದೂ ರುದ್ರಭೂಮಿಯಲ್ಲಿ ಅದಮ್ಯ ಚೇತನದ 509ನೇ ಹಸಿರು ಭಾನುವಾರ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರೆವೇರಿತು.ಈ ವಿಶೇಷ ಸಂದರ್ಭದಲ್ಲಿ, ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ಅಮೂಲ್ಯವಾದ ಕೊಡುಗೆ ನೀಡಿರುವ ಪ್ರಖ್ಯಾತ ಲೇಖಕರು ಸರಸ್ವತಿ ಸಮ್ಮಾನ್, ಪದ್ಮಶ್ರೀ ಹಾಗೂ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾದ ಡಾ. ಎಸ್. ಎಲ್. ಭೈರಪ್ಪ

Green Sunday #509 Read More »

Green Sunday #508

Adamya Green #508 “ಅದಮ್ಯ ಚೇತನದ ‘ಹಸಿರು ಭಾನುವಾರ’ ಕಾರ್ಯಕ್ರಮ: ಅನಂತವನದಲ್ಲಿ 10 ವರ್ಷಗಳ ಹಸಿರು ಸಂಭ್ರಮ” ಅದಮ್ಯ ಚೇತನ ಸಂಸ್ಥೆಯ 508ನೇ ‘ಹಸಿರು ಭಾನುವಾರ’ ಕಾರ್ಯಕ್ರಮವು ಸೆಪ್ಟೆಂಬರ್ 21ರಂದು ಬಸವನಗುಡಿಯ ಬಿ.ಪಿ. ವಾಡಿಯಾ ರಸ್ತೆಯಲ್ಲಿರುವ ಅನಂತವನದಲ್ಲಿ ಯಶಸ್ವಿಯಾಗಿ ನಡೆಯಿತು. ಈ ಕಾರ್ಯಕ್ರಮವು ಅನಂತವನ ಹಸಿರೀಕರಣ ಯೋಜನೆಯ 10ನೇ ವಾರ್ಷಿಕೋತ್ಸವವನ್ನು ವಿಶೇಷವಾಗಿ ಆಚರಿಸಿತು. ನಗರದ ಮಧ್ಯಭಾಗದಲ್ಲಿದ್ದ ಒಂದು ಖಾಲಿ ಪ್ರದೇಶವನ್ನು ಹಚ್ಚಹಸಿರಾಗಿಸುವ ದೂರದೃಷ್ಟಿಯೊಂದಿಗೆ ಶ್ರೀ ಅನಂತಕುಮಾರ್ ಅವರ ಕನಸಿನ ಕೂಸಾಗಿ ಅನಂತವನ ಆರಂಭಗೊಂಡಿತ್ತು. ಕಳೆದ 10 ವರ್ಷಗಳಲ್ಲಿ

Green Sunday #508 Read More »

Green Sunday #507

Adamya Green #507 “ಅದಮ್ಯ ಚೇತನದ 507ನೇ ಹಸಿರು ಭಾನುವಾರ – ಹಸಿರು ಕನಸಿನತ್ತ ಮತ್ತೊಂದು ಹೆಜ್ಜೆ” ಸೆಪ್ಟೆಂಬರ್ 14ರಂದು, ನೆಲಮಂಗಲ RTO ಹತ್ತಿರದ ಶಿವನಪುರದ ನೆಮ್ಮದಿ ಪಾಲಿಯೇಟಿವ್ ಕೇರ್ ಸೆಂಟರ್ ಆವರಣದಲ್ಲಿ, ಅದಮ್ಯ ಚೇತನದ 507ನೇ ‘ಹಸಿರು ಭಾನುವಾರ’ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು. ಹಸಿರು ಸಂಸ್ಕೃತಿ ಬೆಳೆಸುವುದು, ಸ್ವಚ್ಛ ವಾತಾವರಣ ನಿರ್ಮಿಸುವುದು ಮತ್ತು ಪರಿಸರ ಸ್ನೇಹಿ ಜೀವನ ಶೈಲಿಯನ್ನು ಉತ್ತೇಜಿಸುವ ಧ್ಯೇಯದೊಂದಿಗೆ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಹಿರಿಯರು, ಸ್ಥಳೀಯರು ಹಾಗೂ ಅನೇಕ ಪರಿಸರ ಪ್ರೇಮಿಗಳು

Green Sunday #507 Read More »