Green Sunday #551
Adamya Green #551 25,000 ಜೀವಗಳಿಗೆ ಜೀವ ನೀಡಿದ ನೆಲದಲ್ಲಿ… ಈಗ ವಾತ್ಸಲ್ಯದ ಹಸಿರು ಪೋಷಣೆ: ನೆಟ್ಟ ಸಸಿಯನ್ನು ಹೆತ್ತ ಮಗುವಿನಂತೆ ಪ್ರೀತಿಯಿಂದ ಸಾಕಿ ಪೋಷಿಸಿದಾಗ ಮಾತ್ರ ಅದು ಹೆಮ್ಮರವಾಗಲು ಸಾಧ್ಯ… ನಿನ್ನೆ ಜಟ್ಟಿಗನಹಳ್ಳಿಯ ಬನಶಂಕರಿ 6ನೇ ಹಂತದಲ್ಲಿ ನೆರವೇರಿದ ಅದಮ್ಯ ಚೇತನದ 551ನೇ ಹಸಿರು ಭಾನುವಾರ ಬರಿ ಗಿಡ ನೆಡುವ ಕಾರ್ಯಕ್ರಮವಾಗಿರಲಿಲ್ಲ; ಅದು ನಾವು ನೆಟ್ಟ 25,000 ಹಸಿರು ಜೀವಗಳಿಗೆ ನೀರೆರೆದು, ಮಮತೆಯಿಂದ ಪೋಷಿಸುವ ಪವಿತ್ರ ಸಂಕಲ್ಪದ ದಿನವಾಗಿತ್ತು! ಗಿಡಗಳಿಗೆ ಜೀವಜಲ ನೀಡಿದ ವಿವೇಕಾನಂದ ಹೈಸ್ಕೂಲ್ […]









