Adamya Chetana

2025

Green Sunday #516

Adamya Green #516 “516ನೇ ಹಸಿರು ಭಾನುವಾರ – ಹಸಿರು ಕೇವಲ ಕಾರ್ಯವಲ್ಲ,ಇದು ನಾಳೆಯ ಕೊಡುಗೆ” ಅದಮ್ಯ ಚೇತನದ 516ನೇ ಹಸಿರು ಭಾನುವಾರ ಕಾರ್ಯಕ್ರಮವು ದೊಂಡುಸಾ ಕಲ್ಯಾಣ ಮಂಟಪ, ಗವಿಪುರಂ, ಗುಟ್ಟಹಳ್ಳಿ, ಬೆಂಗಳೂರು ಇಲ್ಲಿ ಯಶಸ್ವಿಯಾಗಿ ನೆರೆವೇರಿತು. ನಮ್ಮ ಅನ್ನಪೂರ್ಣ ಅಡುಗೆಮನೆಯಲ್ಲಿ ಅಕ್ಕಿ ತೊಳೆದ ನೀರನ್ನು ಗಿಡಗಳಿಗೆ ಬಳಸಿ ಮಾಡಿದ ಪರಿಸರ ಸ್ನೇಹಿ ಪ್ರಯತ್ನ ಈ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು. ಪ್ರತಿಯೊಂದು ಚಿಗುರಿನಲ್ಲೂ ಭವಿಷ್ಯದ ಕನಸಿದೆ. ಗಿಡಗಳನ್ನು ನೀರು ಹಾಕಿದ ಪುಟಾಣಿ ಕೈಗಳಿಂದ, ಹಿರಿಯರ ಬೆಂಬಲದವರೆಗೂ ಎಲ್ಲರ […]

Green Sunday #516 Read More »

Green Sunday #507

Adamya Green #507 “ಅದಮ್ಯ ಚೇತನದ 507ನೇ ಹಸಿರು ಭಾನುವಾರ – ಹಸಿರು ಕನಸಿನತ್ತ ಮತ್ತೊಂದು ಹೆಜ್ಜೆ” ಸೆಪ್ಟೆಂಬರ್ 14ರಂದು, ನೆಲಮಂಗಲ RTO ಹತ್ತಿರದ ಶಿವನಪುರದ ನೆಮ್ಮದಿ ಪಾಲಿಯೇಟಿವ್ ಕೇರ್ ಸೆಂಟರ್ ಆವರಣದಲ್ಲಿ, ಅದಮ್ಯ ಚೇತನದ 507ನೇ ‘ಹಸಿರು ಭಾನುವಾರ’ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು. ಹಸಿರು ಸಂಸ್ಕೃತಿ ಬೆಳೆಸುವುದು, ಸ್ವಚ್ಛ ವಾತಾವರಣ ನಿರ್ಮಿಸುವುದು ಮತ್ತು ಪರಿಸರ ಸ್ನೇಹಿ ಜೀವನ ಶೈಲಿಯನ್ನು ಉತ್ತೇಜಿಸುವ ಧ್ಯೇಯದೊಂದಿಗೆ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಹಿರಿಯರು, ಸ್ಥಳೀಯರು ಹಾಗೂ ಅನೇಕ ಪರಿಸರ ಪ್ರೇಮಿಗಳು

Green Sunday #507 Read More »

Green Sunday #506

Adamya Green #506 506ನೇ ಹಸಿರು ಭಾನುವಾರ – ನಾಳಿನ ಪರಿಸರಕ್ಕೆ ನಮ್ಮ ಕೊಡುಗೆ ಅದಮ್ಯ ಚೇತನದ “ಹಸಿರು ಭಾನುವಾರ” ಕಾರ್ಯಕ್ರಮವು ಪ್ರತೀ ವಾರ ನಿರಂತರವಾಗಿ ನಡೆಯುತ್ತಿದ್ದು, ಈಗಾಗಲೇ ಅನೇಕರಲ್ಲಿ ಹಸಿರು ಚೇತನವನ್ನು ಮೂಡಿಸಿದೆ. ಈ ಸತತ ಹಸಿರು ಪ್ರಯತ್ನದ ಅಂಗವಾಗಿ, 506ನೇ ಅಧ್ಯಾಯವು ಸೆಪ್ಟೆಂಬರ್ 07, 2025ರಂದು ಬೆಂಗಳೂರಿನ ಕನಕಪುರ ಮುಖ್ಯ ರಸ್ತೆಯ ಬ್ರಿಗೇಡ್ ಮೆಡೋಸ್, ಹಂತ-1 ಆವರಣದಲ್ಲಿ ಯಶಸ್ವಿಯಾಗಿ ನೆರವೇರಿತು. ಮುಂದಿನ ಪೀಳಿಗೆಗೆ ಶುದ್ಧವಾದ ಗಾಳಿ, ಆರೋಗ್ಯಕರ ಜೀವನ ಮತ್ತು ಸಮೃದ್ಧವಾದ ಪ್ರಕೃತಿಯ ರೂಪದಲ್ಲಿ

Green Sunday #506 Read More »

Green Sunday #505

Adamya Green #505 505ನೇ ಹಸಿರು ಭಾನುವಾರ – ಪರಿಸರಕ್ಕಾಗಿ ಒಂದು ಹೆಜ್ಜೆ, ಭವಿಷ್ಯಕ್ಕಾಗಿ ಒಂದು ಸಂಕಲ್ಪ ಆಗಸ್ಟ್ 31ರಂದು ಬೆಂಗಳೂರಿನ ಸೇಂಟ್ ಜಾನ್ಸ್ ರಸ್ತೆಯ ಬಿ.ಎಂ. ಇಂಗ್ಲಿಷ್ ಶಾಲೆಯ ಆವರಣದಲ್ಲಿ ಅದಮ್ಯ ಚೇತನದ 505ನೇ ಹಸಿರು ಭಾನುವಾರ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.ಪರಿಸರ ಸಂರಕ್ಷಣೆ ಅಗತ್ಯತೆ ಮತ್ತು ಭವಿಷ್ಯದ ಭದ್ರತೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಹಸಿರು ಭಾನುವಾರದಂತಹ ಚಟುವಟಿಕೆಗಳಿಗೆ ನಾವು ಒಟ್ಟಾಗಿ ಕೈ ಜೋಡಿಸೋಣ. ಪ್ರಕೃತಿಯೊಂದಿಗೆ ಸಹಬಾಳ್ವೆಯನ್ನು ಒತ್ತಿಹೇಳುವ ಈ ಸಾಮಾಜಿಕ ಆಂದೋಲನದಲ್ಲಿ ‘ಹಸಿರು ಯೋಧರು’,

Green Sunday #505 Read More »

Green Sunday #504

Adamya Green #504   ಅದಮ್ಯ ಚೇತನ – 504ನೇ ‘ಹಸಿರು ಭಾನುವಾರ’ದ ಯಶಸ್ವಿ ಸಂಭ್ರಮ ಅದಮ್ಯ ಚೇತನದ ಹಸಿರು ಭಾನುವಾರದ 504ನೇ ಕಾರ್ಯಕ್ರಮವು ಆಗಸ್ಟ್ 24ರಂದು ಕೃಷ್ಣಪ್ಪನಗರ, ಹಾಲನಾಯಕನಹಳ್ಳಿ ಸರ್ಕಾರಿ ಆಸ್ಪತ್ರೆ, ಸರ್ಜಾಪುರ ರಸ್ತೆ, ಬೆಂಗಳೂರು ಇಲ್ಲಿ ಯಶಸ್ವಿಯಾಗಿ ನೆರೆವೇರಿತು. ಪ್ರಕೃತಿ ಸಂರಕ್ಷಣೆ, ಹಸಿರು ಪ್ರಚಾರ ಮತ್ತು ಪರಿಸರ ಸ್ನೇಹಿ ಜೀವನವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಅನೇಕ ಪರಿಸರ ಯೋಧರು, ಸ್ವಯಂಸೇವಕರು, ಸ್ಥಳೀಯರು ಒಗ್ಗೂಡಿ ಪಾಲ್ಗೊಂಡರು. ಸಾಮಾಜಿಕ ಜವಾಬ್ದಾರಿಯೊಂದಿಗೆ ನಡೆಸಿದ ಈ ಹಸಿರು

Green Sunday #504 Read More »

Green Sunday #503

Adamya Green #503 ಅದಮ್ಯ ಚೇತನದ 503ನೇ ಹಸಿರು ಭಾನುವಾರ ಪ್ರಕೃತಿಯನ್ನು ಹಸಿರುಗೊಳಿಸುವ ನಮ್ಮ ಪ್ರಯತ್ನದ ಭಾಗವಾಗಿ, 17-08-2025 ರಂದು ನೆಮ್ಮದಿ ಪಾಲಿಯೇಟಿವ್ ಕೇರ್ ಸೆಂಟರ್, ನೆಲಮಂಗಲ RTO ಹತ್ತಿರ, ಶಿವನಪುರ, ಬೆಂಗಳೂರು ಇಲ್ಲಿ ನಡೆದ 503ನೇ ಹಸಿರು ಭಾನುವಾರ ಕಾರ್ಯಕ್ರಮವು ನಿಮ್ಮೆಲ್ಲರ ಅಪಾರ ಸಹಕಾರ ಮತ್ತು ಉತ್ಸಾಹಭರಿತ ಭಾಗವಹಿಸುವಿಕೆಯಿಂದ ಯಶಸ್ವಿಯಾಗಿ ನೆರವೇರಿತು. ಈ ಸಂದರ್ಭದಲ್ಲಿ ನೆಟ್ಟ ಪ್ರತಿಯೊಂದು ಸಸಿಯೂ, ಮುಂದಿನ ಪೀಳಿಗೆಗೆ ಹಸಿರು-ಸ್ವಚ್ಛ ಭವಿಷ್ಯದ ಸಂಕೇತವಾಗಲಿ ಎಂಬುದು ನಮ್ಮ ಹಾರೈಕೆ. ಪ್ರತಿಯೊಬ್ಬ ಹಸಿರು ಪ್ರೇಮಿಯ ಶ್ರಮ,

Green Sunday #503 Read More »

Green Sunday #502

Adamya Green #502 ಪ್ರತಿ ಭಾನುವಾರ ಹಸಿರಿನ ಹಬ್ಬ – ಹಸಿರು ಯೋಧರೊಂದಿಗೆ ಹಸಿರು ಭಾನುವಾರ ಹಸಿರು ಭವಿಷ್ಯ ನಿರ್ಮಾಣದ ಕನಸನ್ನು ಜೀವಂತಗೊಳಿಸುತ್ತಿರುವ ಅದಮ್ಯ ಚೇತನದ 502ನೇ ಹಸಿರು ಭಾನುವಾರ ಕಾರ್ಯಕ್ರಮವು, ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಲೇಔಟ್ 1ನೇ ಬ್ಲಾಕ್‌ ನೀರಿನ ಟ್ಯಾಂಕ್ ಸಮೀಪದ ಆವರಣದಲ್ಲಿ ಯಶಸ್ವಿಯಾಗಿ ನೆರವೇರಿತು.ವೃಕ್ಷಾರೋಪಣ, ಸ್ವಚ್ಛತಾ ಕಾರ್ಯ ಮತ್ತು ಪರಿಸರ ಜಾಗೃತಿ ಚಟುವಟಿಕೆಗಳಲ್ಲಿ ಭಾಗವಹಿಸಿದ ಪರಿಸರ ಸ್ನೇಹಿಗಳ ಉತ್ಸಾಹವು ಈ ದಿನವನ್ನು ವಿಶೇಷಗೊಳಿಸಿತು. ಪರಿಸರದ ರಕ್ಷಣೆಗೆ ಬದ್ಧತೆಯನ್ನು ಪ್ರತಿಬಿಂಬಿಸಿದ ಈ ಸ್ಮರಣೀಯ

Green Sunday #502 Read More »

Green Sunday #501

Adamya Green #501 ಅದಮ್ಯ ಚೇತನದ 501ನೇ ಹಸಿರು ಭಾನುವಾರ – ಹಸಿರಿನ ಇತಿಹಾಸದಲ್ಲಿ ಇನ್ನೊಂದು ಮೈಲಿಗಲ್ಲು! ಬೆಂಗಳೂರಿನ ಉತ್ತರಹಳ್ಳಿ ಹೋಬಳಿಯ ಶ್ರೀ ಶಾರದಾ ಪೀಠಂ, ಶೃಂಗೇರಿ ಸಂಸ್ಥೆಯ ಜ್ಞಾನಕೇಂದ್ರ ಆವರಣದಲ್ಲಿ ಅದಮ್ಯ ಚೇತನದ 501ನೇ ಹಸಿರು ಭಾನುವಾರ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು. ಈ ಐತಿಹಾಸಿಕ ದಿನದಂದು 500ಕ್ಕೂ ಹೆಚ್ಚು ಹಸಿರು ಯೋಧರು 500ಕ್ಕೂ ಹೆಚ್ಚು ಸಸಿಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಯತ್ತ ಶ್ರದ್ಧಾಭರಿತ ಹೆಜ್ಜೆ ಇಟ್ಟರು. ಇದು ಹಸಿರನ್ನು ಸಿರಿಯಾಗಿಸುವ ಹಾದಿಯಲ್ಲಿನ ಮಹತ್ವದ ತಿರುವು, ಇನ್ನೂ

Green Sunday #501 Read More »

Green Sunday #500

Adamya Green #500 ಅದಮ್ಯ ಚೇತನದ 500ನೇ ಹಸಿರು ಭಾನುವಾರ – ಐತಿಹಾಸಿಕ ಕ್ಷಣದ ಚಿರಸ್ಮರಣೀಯ ಆಚರಣೆ! ಶ್ರೀ ಅನಂತಕುಮಾರ್ ಅವರು 2016ರ ಜನವರಿ ತಿಂಗಳಲ್ಲಿ, ಬೆಂಗಳೂರು ನಗರದ ಹೃದಯಭಾಗದ ಬಿಪಿ ವಾಡಿಯಾ ರಸ್ತೆಯಲ್ಲಿರುವ “ಅನಂತವನ” ಎಂಬ ಪರಿಸರ ಸ್ನೇಹಿ ಪ್ರದೇಶದಲ್ಲಿ ಮೊದಲ ಹಸಿರು ಭಾನುವಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇಂದಿಗೆ ಈ ಹಸಿರು ಉಪಕ್ರಮವು ಭಾರತದೆಲ್ಲೆಡೆ ತನ್ನ ಹಸಿರು ಹೆಜ್ಜೆಗಳನ್ನು ಆಳವಾಗಿ ಗುರುತಿಸಿಟ್ಟುಕೊಂಡಿದೆ. ಶ್ರೀ ಅನಂತಕುಮಾರ್ ಅವರ ಪ್ರೇರಣೆಯಿಂದ ಸ್ಥಾಪನೆಯಾದ ಅದಮ್ಯ ಚೇತನ ಸಂಸ್ಥೆ, ಇದು

Green Sunday #500 Read More »

Green Sunday #499

Adamya Green #499 ಅದಮ್ಯ ಚೇತನದ 499ನೇ ಹಸಿರು ಭಾನುವಾರ – ಪರಿಸರದತ್ತ ಇನ್ನೊಂದು ಹೆಜ್ಜೆ 2025ರ ಜುಲೈ 20ರಂದು ಬಸವನಗುಡಿಯ ಬಿ.ಪಿ. ವಾಡಿಯಾ ರಸ್ತೆಯ ಅನಂತವನ ಆವರಣದಲ್ಲಿ ಅದಮ್ಯ ಚೇತನ ಸಂಸ್ಥೆಯ 499ನೇ ಹಸಿರು ಭಾನುವಾರ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. ಈ ವಿಶೇಷ ಕಾರ್ಯಕ್ರಮದ ಅಂಗವಾಗಿ ಪರಿಸರ ಸ್ವಚ್ಛತಾ ಕಾರ್ಯ ಮತ್ತು ವಿವಿಧ ಪ್ರಕಾರದ ಸಸ್ಯಗಳು ನೆಡುವ ಕಾರ್ಯ ಕೈಗೊಳ್ಳಲಾಯಿತು. ಇದುವರೆಗೆ ನೂರಾರು ಹಸಿರು ಭಾನುವಾರಗಳ ಮೂಲಕ ಪರಿಸರ ಸಂರಕ್ಷಣೆಗೆ ನಿರಂತರ ಪ್ರಯತ್ನ ಮಾಡುತ್ತಿರುವ ಈ

Green Sunday #499 Read More »