Adamya Chetana

Sasyagraha
ಸಸ್ಯಾಗ್ರಹ

Shri AnanthKumar’s Sasyagraha : Embracing a Green Lifestyle

In 2015, Shri AnanthKumar initiated a powerful movement called Sasyagraha, urging individuals to incorporate a Green Lifestyle into their daily lives. Adamya Chetana wholeheartedly embraces this vision and runs various programs under the Sasyagraha movement to raise awareness and encourage the adoption of sustainable practices.

Through Sasyagraha, Adamya Chetana aims to inspire households, schools, colleges, and offices to embrace eco-friendly choices. The programs focus on spreading awareness about the importance of sustainability and provide practical guidance on incorporating green practices into everyday routines.

Shri AnanthKumar had given a clarion call in 2015 to incorporate Green Lifestyle in our daily life – the Sasyagraha movement. Adamya Chetana runs multiple programmes under the Sasyagraha movement to promote spreading awareness and adoption of Green Lifestyle across households, schools, colleges and offices.

ಅನಂತಕುಮಾರ್ ಅವರು ಪರಿಸರ ರಕ್ಷಣೆಗೆ ಪೂರಕವಾಗಿ ಹಸಿರು ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ‘ಸಸ್ಯಾಗ್ರಹ’ ಆಂದೋಲನಕ್ಕೆ 2015ರಲ್ಲಿ ಕರೆ ನೀಡಿದ್ದರು. ಪ್ರತಿಯೊಂದು ಮನೆ, ಶಾಲೆ, ಕಾಲೇಜು ಮತ್ತು ಕಛೇರಿಗಳಲ್ಲಿ ಪರಿಸರ ಪೂರಕ ಕಾರ್ಯಶೈಲಿಯನ್ನು ಸಸ್ಯಾಗ್ರಹದ ಭಾಗವಾಗಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಸಂಸ್ಥೆಯು ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಜೂನ್ 27, 2026 ರಂದು 12 ಗಂಟೆಯ ಅವಧಿಯಯಲ್ಲಿ 25,000 ಗಿಡ ನೆಡುವ ಮೂಲಕ ಅದಮ್ಯ ಚೇತನ ಮತ್ತು ಬಿ ಡಿ ಎ ಸಂಸ್ಥೆಗಳು ಗಿನ್ನಿಸ್ ವಿಶ್ವ ದಾಖಲೆ ಬರೆದುದು ಸ್ತುತ್ಯಾರ್ಹ.