Green Sunday #549
Adamya Green #549 “ಬದಲಾವಣೆ ಮಾತಿನಲ್ಲಿ ಅಲ್ಲ… ನಮ್ಮ ನಡೆ-ನುಡಿಯಲ್ಲಿ!” ನಿನ್ನೆ ಜಟ್ಟಿಗನಹಳ್ಳಿಯ ಬನಶಂಕರಿ 6ನೇ ಹಂತದಲ್ಲಿ ನಡೆದ ಅದಮ್ಯ ಚೇತನದ 549ನೇ ಹಸಿರು ಭಾನುವಾರ ಮತ್ತೊಮ್ಮೆ ಪರಿಸರ ಪ್ರೇಮಿಗಳ ಒಗ್ಗಟ್ಟಿನ ಶಕ್ತಿಯನ್ನು ಸಾಬೀತುಪಡಿಸಿತು. ಅದಮ್ಯ ಚೇತನದ ಮುಖ್ಯಸ್ಥರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಅವರ ಸಮ್ಮುಖದಲ್ಲಿ ಹಾಗೂ ಮಾರ್ಗದರ್ಶನದಲ್ಲಿ, ‘ಗಾರ್ಡನ್ ಸಿಟಿ’ ಬೆಂಗಳೂರಿನ ಹಸಿರು ವೈಭವವನ್ನು ಮತ್ತೆ ಅರಳಿಸುವ ಸಂಕಲ್ಪದೊಂದಿಗೆ ನಾವು ಇಟ್ಟ ಪ್ರತಿಯೊಂದು ಹೆಜ್ಜೆಯೂ ಭವಿಷ್ಯದ ಪೀಳಿಗೆಗೆ ಹಸಿರು ಉಡುಗೊರೆಯಾಗಿದೆ. ಬಿಸಿಲಿರಲಿ, ಮಳೆಯಿರಲಿ… ಕಳೆದ 549 […]









