Green Sunday #542
Adamya Green #542 “ಹಸಿರು ಸೇವೆಯ 542ನೇ ಹೆಜ್ಜೆ – ಪ್ರಕೃತಿಗೆ ನಮ್ಮ ಪ್ರೀತಿಯ ನಮನ” ಶ್ರೀ ಅನಂತ ಕುಮಾರ್ ಅವರ “ಹಸಿರು-ಉಸಿರು” ಕನಸನ್ನು ಸಾಕಾರಗೊಳಿಸುವ ದಾರಿಯಲ್ಲಿ ಅದಮ್ಯ ಚೇತನದ 542ನೇ ಹಸಿರು ಭಾನುವಾರ ಕಾರ್ಯಕ್ರಮವು ಬೆಂಗಳೂರಿನ ಉತ್ತರಿ ಶಂಕರ ಮಠದ ಆವರಣದಲ್ಲಿ ಯಶಸ್ವಿಯಾಗಿ ನೆರವೇರಿತು. ಅದಮ್ಯ ಚೇತನ ಎಂದಿಗೂ ಕೇವಲ ಗಿಡ ನೆಡುವುದಕ್ಕೆ ಸೀಮಿತವಾಗದೆ, ನೆಟ್ಟ ಪ್ರತಿಯೊಂದು ಸಸಿಯೂ ಹೆಮ್ಮರವಾಗುವವರೆಗೆ ತಾಯಿಯಂತೆ ಜವಾಬ್ದಾರಿಯಿಂದ ಪೋಷಿಸುತ್ತಾ ಬಂದಿದೆ. ಸಂಪೂರ್ಣವಾಗಿ ಪಳೆಯುಳಿಕೆ ಮುಕ್ತ ಇಂಧನ ಬಳಸಿ, ಶೂನ್ಯ ತ್ಯಾಜ್ಯ […]









