Green Sunday #552
Adamya Green #552 25,000 ಗಿಡಗಳು… ಬೆಂಗಳೂರಿನ ಭವಿಷ್ಯದ ಉಸಿರು! ಜಟ್ಟಿಗನಹಳ್ಳಿಯ ಬನಶಂಕರಿ 6ನೇ ಹಂತದಲ್ಲಿ ನಾವು ನೆಟ್ಟ 25,000 ಗಿಡಗಳು ಕೇವಲ ಸಂಖ್ಯೆಗಳಲ್ಲ; ಅವು ಬೆಂಗಳೂರಿನ ಹಸಿರು ಭವಿಷ್ಯಕ್ಕೆ ನಾವು ನೀಡುತ್ತಿರುವ ಜೀವನಾಡಿ. ನಿನ್ನೆ ನಡೆದ 552ನೇ ಹಸಿರು ಭಾನುವಾರ ಕಾರ್ಯಕ್ರಮದಲ್ಲಿ, ಅದಮ್ಯ ಚೇತನದ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಅವರ ಮಾರ್ಗದರ್ಶನದಲ್ಲಿ, ಈ ಗಿಡಗಳ ಸಂರಕ್ಷಣೆ, ನಿರ್ವಹಣೆ ಹಾಗೂ ನೀರೆರೆಯುವ ಕಾರ್ಯವನ್ನು ಆರ್.ಆರ್. ನಗರದ ಹಸಿರು ಸೆಲೆ ತಂಡ ಮತ್ತು ಸಮರ್ಪಿತ ಸ್ವಯಂಸೇವಕರು ಅತ್ಯಂತ […]









