Adamya Chetana

Sharva Creative

Green Sunday #498

Adamya Green #498 498ನೇ ಹಸಿರು ಭಾನುವಾರದ ಸಂಭ್ರಮ! 🌱“ಮನೆಗೊಂದು ಮರ, ಊರಿಗೊಂದು ವನ” ಎಂಬ ಧ್ಯೇಯವಾಕ್ಯದೊಂದಿಗೆ 498ನೇ ಹಸಿರು ಭಾನುವಾರ ಶ್ರೀ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್‌ ಕಾಲೇಜು (ಎಸ್.ಜೆ.ಪಿ), ಬೆಂಗಳೂರು ಇಲ್ಲಿ ಯಶಸ್ವಿಯಾಗಿ ನೆರವೇರಿತು.ಈ ಪವಿತ್ರ ಕಾರ್ಯದಲ್ಲಿ ಅದಮ್ಯ ಚೇತನದ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್‌, ಹಸಿರು ಯೋಧರು, ಕಾಲೇಜು ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಹಲವಾರು ಪರಿಸರ ಪ್ರೇಮಿಗಳು ಪಾಲ್ಗೊಂಡು ಪರಿಸರ ಸಂರಕ್ಷಣೆಗೆ ಪ್ರತಿಜ್ಞೆ ತೆಗೆದುಕೊಂಡರು.

Green Sunday #498 Read More »

Green Sunday #497

Adamya Green #497 ಪ್ರಕೃತಿಯ ಸಂರಕ್ಷಣೆ, ನಾಡಿನ ಪರಿಸರ ಶುದ್ಧತೆ ಮತ್ತು ಮುಂದಿನ ಪೀಳಿಗೆಗೆ ಆರೋಗ್ಯಕರ ವಾತಾವರಣವನ್ನು ನೀಡುವ ಉದ್ದೇಶದಿಂದ ಆಯೋಜಿಸಲಾದ “ಅದಮ್ಯ ಚೇತನದ 497ನೇ ಹಸಿರು ಭಾನುವಾರ” ಕಾರ್ಯಕ್ರಮವು ಜುಲೈ 06 ರಂದು ಕೃಷ್ಣಪ್ಪನಗರ, ಹಾಲನಾಯಕನಹಳ್ಳಿ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಯಶಸ್ವಿಯಾಗಿ ನೆರವೇರಿತು. ಈ ಕಾರ್ಯಕ್ರಮದಲ್ಲಿ ಸ್ಥಳೀಯರ ಸಕ್ರಿಯ ಭಾಗವಹಿಸುವಿಕೆ ಹಸಿರು ಭಾನುವಾರ ತಂಡವು ಹೆಚ್ಚಿನ ಜವಾಬ್ದಾರಿ ಮತ್ತು ಉತ್ಸಾಹದಿಂದ ಮುನ್ನಡೆಯಲು ಪ್ರೇರೇಪಿಸಿತು. ಗಿಡ ನೆಡುವಿಕೆ, ಪರಿಸರ ಜಾಗೃತಿ ಮೂಡಿಸುವ ಚಟುವಟಿಕೆಗಳು ಮತ್ತು ಸ್ವಚ್ಛತಾ ಕಾರ್ಯಗಳು

Green Sunday #497 Read More »

Green Sunday #496

Adamya Green #496 ಅದಮ್ಯ ಚೇತನದ 496ನೇ ಹಸಿರು ಭಾನುವಾರ ಕಾರ್ಯಕ್ರಮವು ಜೂನ್ 29 ರಂದು ಕರ್ನಾಟಕ ರಾಜ್ಯ ರೇಷ್ಮೆ ಕೃಷಿ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ, ಮೆಟ್ರೋ ಸಿಲ್ಕ್ ಇನ್ಸ್ಟಿಟ್ಯೂಟ್ ಸ್ಟಾಪ್ ಹತ್ತಿರ, ಕನಕಪುರ ನೈಸ್ ರಸ್ತೆ, ಬೆಂಗಳೂರು ಇಲ್ಲಿ ಯಶಸ್ವಿಯಾಗಿ ನಡೆಯಿತು. ಗಿಡ ನೆಡುವ ಕಾರ್ಯಕ್ರಮ, ಸ್ವಚ್ಛತಾ ಅಭಿಯಾನ ಹಾಗೂ ಪರಿಸರ ಜಾಗೃತಿ ಇತ್ಯಾದಿ ಚಟುವಟಿಕೆಗಳ ಮೂಲಕ ಹಸಿರು ಭಾನುವಾರದಲ್ಲಿ ಎಲ್ಲಾ ಪರಿಸರಸ್ನೇಹಿಗಳು ಉತ್ಸಾಹದಿಂದ ಪಾಲ್ಗೊಂಡರು. ಹಸಿರಿನ ಕನಸು ಸಾಕಾರವಾಗಲಿ ಎಂಬ ಆಶಯದಿಂದ ಇದೊಂದು

Green Sunday #496 Read More »

Green Sunday #495

Adamya Green #495 ಅದಮ್ಯ ಚೇತನದ 495ನೇ ಹಸಿರು ಭಾನುವಾರ – ಹಸಿರು ಕನಸಿಗೆ ಮತ್ತೊಂದು ಹೆಜ್ಜೆ ಅದಮ್ಯ ಚೇತನ ಸಂಸ್ಥೆಯ 495ನೇ ‘ಹಸಿರು ಭಾನುವಾರ’ ಕಾರ್ಯಕ್ರಮವು ಜೂನ್ 22 ರಂದು ಬೆಂಗಳೂರಿನ ಅಂಜನಪುರದ ಮಾನೆ ಇಕೋ ಸೊಸೈಟಿ ಮತ್ತು ನೈಸ್ ರಸ್ತೆ ಹತ್ತಿರದ ಹಸಿರು ಪರಿಸರದಲ್ಲಿ ಯಶಸ್ವಿಯಾಗಿ ನೆರವೇರಿತು. ಶುದ್ಧ ವಾತಾವರಣದ ನಿರ್ಮಾಣ, ಪರಿಸರ ಜಾಗೃತಿ ಮತ್ತು ಹಸಿರು ಜೀವನಶೈಲಿಯನ್ನು ಪ್ರೋತ್ಸಾಹಿಸುವುದು ಈ ಕಾರ್ಯಕ್ರಮದ ಉದ್ದೇಶ. ಪರಿಸರ ಪ್ರೇಮಿಗಳಿಂದ ಹಿಡಿದು ವಿದ್ಯಾರ್ಥಿಗಳು, ಹಿರಿಯರು ಹಾಗೂ ಸ್ಥಳೀಯ

Green Sunday #495 Read More »

Green Sunday #494

Adamya Green #494   ಅದಮ್ಯ ಚೇತನದ ಆಶಯದಂತೆ ಪ್ರಕೃತಿಯ ಸಂರಕ್ಷಣೆಯತ್ತ ಮೊರೆ ಹಾಕುವ 494ನೇ ‘ಹಸಿರು ಭಾನುವಾರ’ ಕಾರ್ಯಕ್ರಮವು, ಜೂನ್ 15 ರಂದು ಬೆಂಗಳೂರು ವಿಶ್ವವಿದ್ಯಾಲಯದ ಬಯೋ-ಪಾರ್ಕ್, ಗಾಂಧಿ ಸಂಶೋಧನಾ ಕೇಂದ್ರದ ಬಳಿ ಪರಿಸರಸ್ನೇಹಿಗಳ ಜೊತೆಯಲ್ಲಿ ಯಶಸ್ವಿಯಾಗಿ ನೆರವೇರಿತು. ಈ ಹಸಿರು ನಡಿಗೆಯಲ್ಲಿ, ಪ್ಲಾಸ್ಟಿಕ್ ಮುಕ್ತ ಪರಿಸರ, ನೀರು ಉಳಿತಾಯ ಕ್ರಮಗಳು, ಪರಿಸರ ಪ್ರಜ್ಞೆಯ ಅಭಿವೃದ್ಧಿ ಕುರಿತು ಜಾಗೃತಿ ಸಂದೇಶಗಳನ್ನು ಹರಡಲಾಯಿತು. ‘ಅದಮ್ಯ ಚೇತನ’ ಸಂಸ್ಥೆಯ ಈ ಉಪಕ್ರಮವು ಪರಿಸರ ಸ್ನೇಹಿ ಸಮಾಜ ನಿರ್ಮಾಣಕ್ಕೆ ಅತ್ಯುತ್ತಮ

Green Sunday #494 Read More »

Green Sunday #493

Adamya Green #493 ಅದಮ್ಯ ಚೇತನದ 493ನೇ ಹಸಿರು ಭಾನುವಾರ ಕಾರ್ಯಕ್ರಮವು 2025ರ ಜೂನ್ 8 ರಂದು, ಬೆಂಗಳೂರಿನ ಉತ್ತರಹಳ್ಳಿ-ಸುಬ್ರಹ್ಮಣ್ಯಪುರ ರಸ್ತೆಯ ಸುಬ್ರಹ್ಮಣ್ಯಪುರ ಕೆರೆ ಆವರಣದಲ್ಲಿ ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್‌ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ಜರುಗಿತು. ಪರಿಸರ ಸಂರಕ್ಷಣೆಯ ಮಹತ್ವವನ್ನು ಉತ್ತೇಜಿಸುವ ಹಾಗೂ ಸಾರ್ವಜನಿಕರಲ್ಲಿ ಪರಿಸರ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದಾಗಿ, ಹಸಿರು ಭಾನುವಾರವು ಪ್ರತಿವಾರವೂ ನಿಸ್ವಾರ್ಥ ಸೇವೆಯ ಮೂಲಕ ಅನೇಕರ ಗಮನ ಸೆಳೆಯುತ್ತಿದೆ. ಈ ವಿಶೇಷ ಕಾರ್ಯಕ್ರಮದಲ್ಲಿ, ಹಸಿರು ಯೋಧರು, ಅದಮ್ಯ

Green Sunday #493 Read More »

Green Sunday #492

Adamya Green #492 492 ನೇ ಹಸಿರು ಭಾನುವಾರವು ಸರ್ಜಾಪುರ ರಸ್ತೆಯಲ್ಲಿರುವ “ತಾಯಿ ಮನೆ” ಆವರಣದಲ್ಲಿ ನಡೆಯಿತು.ಈ ಕಾರ್ಯಕ್ರಮಕ್ಕೆ ತಾಯಿ ಮನೆಯ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು, ಅದಮ್ಯ ಚೇತನದ ಕಾರ್ಯಕರ್ತರು ಸೇರಿ 140 ಮಂದಿ ಭಾಗವಹಿಸಿದ್ದರು.

Green Sunday #492 Read More »

Green Sunday #491

Adamya Green #491 ಮೇ 25, 2025 ರಂದು ಬಸವನಗುಡಿಯ ಬಿ.ಪಿ. ವಾಡಿಯಾ ರಸ್ತೆ, ಅನಂತವನ ಆವರಣದಲ್ಲಿ ಅದಮ್ಯ ಚೇತನದ 491ನೇ ಹಸಿರು ಭಾನುವಾರ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು.ಸ್ಥಳವನ್ನು ಸ್ವಚ್ಛಗೊಳಿಸಿ, ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ಅನಂತವನದಲ್ಲಿ ನಡೆದ ಈ ಕಾರ್ಯಕ್ರಮ ಪರಿಸರಪ್ರೇಮಿಗಳನ್ನು ಒಂದೆಡೆ ಸೇರಿಸಿ, ನಿಸರ್ಗದೊಂದಿಗಿನ ಸಂಬಂಧವನ್ನು ಮತ್ತಷ್ಟು ಬಲಪಡಿಸಿತು.ಇಂತಹ ಚಟುವಟಿಕೆಗಳು ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿ ಎಂಬದು ನಮ್ಮೆಲ್ಲರ ಆಶಯ. ಈ ಸಂದರ್ಭದಲ್ಲಿ, ವಿವಿಧ ಕಾಲೇಜು ವಿದ್ಯಾರ್ಥಿಗಳು, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು,

Green Sunday #491 Read More »

Green Sunday #490

Adamya Green #490 ಅದಮ್ಯ ಚೇತನದ 490ನೇ ಹಸಿರು ಭಾನುವಾರ ಕಾರ್ಯಕ್ರಮವು ಅದಮ್ಯ ಚೇತನದ ಎದುರು ಇರುವ ಮಗಜಿ ಕಾರ್ತಿಕ್ ಕಲ್ಯಾಣ ಮಂಟಪದ ಆವರಣದಲ್ಲಿ ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರಮದ ಅಂಗವಾಗಿ, ಸ್ಥಳವನ್ನು ಸ್ವಚ್ಛಗೊಳಿಸಿ, ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಮತ್ತೊಂದು ಹೆಜ್ಜೆ ಇಡಲಾಯಿತು. ಈ ಬಗೆಯ ಹಸಿರು ಚಟುವಟಿಕೆಗಳು ಜನರಲ್ಲಿ ಪರಿಸರ ಭಾವನೆ ಬೆಳೆಸಲಿ ಮತ್ತು ಭವಿಷ್ಯದ ತಲೆಮಾರಿಗೆ ಪ್ರೇರಣೆಯಾಗಲಿ. ಈ ಸಂದರ್ಭದಲ್ಲಿ, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಾ ಕಾರ್ಯಕರ್ತರು,

Green Sunday #490 Read More »

Green Sunday #488

Adamya Green #488 “ಅದಮ್ಯ ಚೇತನದ 488ನೇ ಹಸಿರು ಭಾನುವಾರ ಕಾರ್ಯಕ್ರಮ” ಸೇವೆಯ ಮೂಲಕ ಸಮಾಜಮುಖಿ ಬೆಳವಣಿಗೆಗೆ ಶ್ರದ್ಧೆ ಸಲ್ಲಿಸುತ್ತಿರುವ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ವಡೇರಹಳ್ಳಿ, ರಾಮನಗರ ಇದರ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಭಾಗವಾಗಿ 488ನೇ ಹಸಿರು ಭಾನುವಾರ ಕಾರ್ಯಕ್ರಮವು ರಾಮನಗರದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ NSS ವಿದ್ಯಾರ್ಥಿಗಳೇ ಮನೆಯಿಂದ ತಲಾ 2 ಕೆ.ಜಿ ಕೊಟ್ಟಿಗೆ ಗೊಬ್ಬರ ತಂದು ಗಿಡಗಳನ್ನು ನೆಡುವ ಮೂಲಕ ಹಸಿರು ಸಂರಕ್ಷಣೆಗೆ ಹೆಜ್ಜೆಯನ್ನು ಇಟ್ಟಿದ್ದಾರೆ. ಈ

Green Sunday #488 Read More »