Adamya Chetana

Sharva Creative

Green Sunday #476

Adamya Green #476 ಪರಿಸರ ಸಂರಕ್ಷಣೆ ಮತ್ತು ಜಾಗೃತಿ ಮೂಡಿಸುವತ್ತ ನಮ್ಮ ೪೭೬ನೇ ಹೆಜ್ಜೆ… ದಿ. ೯ ಫೇಬ್ರವರಿ, ೨೦೨೫ರಂದು ಬೆಂಗಳೂರು ವಿ.ವಿ. ಆವರಣದಲ್ಲಿ ಜರುಗಿದ ಅದಮ್ಯ ಚೇತನದ ೪೭೬ನೇ ಹಸಿರು ಭಾನುವಾರ

Green Sunday #476 Read More »

Green Sunday #475

Adamya Green #475 ಶ್ರೀ ಅನಂತಕುಮಾರ್ ಅವರು ಪ್ರಾರಂಭಿಸಿದ “ಹಸಿರು ಭಾನುವಾರ” ಕಾರ್ಯಕ್ರಮ ಇಂದು 475ನೇ ಮೆಟ್ಟಿಲು ಮುಟ್ಟಿ, ಮುಂದೆ ಸಾಗುತಿದೆ. ಪರಿಸರ ಸಂರಕ್ಷಣೆ, ಮುಂದಿನ ಪಿಳಿಗೆಗೆ ಉತ್ತಮ ಗಾಳಿ, ಶುದ್ಧ ನೀರು ಮತ್ತು ಫಲವತ್ತಾದ ಮಣ್ಣು ಒದಗಿಸುವ ಅದಮ್ಯ ಚೇತನದ ಅನೇಕ ಉಪಕ್ರಮಗಳಲ್ಲಿ ಹಸಿರು ಭಾನುವಾರವೂ ಒಂದು.

Green Sunday #475 Read More »

Green Sunday #474

Adamya Green #474 76ನೇ ಗಣರಾಜ್ಯೋತ್ಸವದ ಪ್ರಯುಕ್ತ ಅದಮ್ಯ ಚೇತನದ 474ನೇ ‘ಹಸಿರು ಭಾನುವಾರ’ ಕಾರ್ಯಕ್ರಮವು ಅಲುಮ್ನಿ ಅಸೋಸಿಯೇಷನ್ ​​ಆಫ್ ಯು ವಿ ಸಿ ಇ, ಸಿಲ್ವರ್ ಜುಬಿಲಿ ಬಿಲ್ಡಿಂಗ್, ಪೋಸ್ಟ್ ಆಫೀಸ್ ರಸ್ತೆ, ಕೆ. ಆರ್. ಸರ್ಕಲ್, ಸರ್ ಎಂ. ವಿಶೇಶ್ವರಯ್ಯ ಮೆಟ್ರೋ ನಿಲ್ದಾಣದ ಹತ್ತಿರ, ಬೆಂಗಳೂರು ಇಲ್ಲಿ ಸಂಭ್ರಮದಿಂದ ಯಶಸ್ವಿಯಾಗಿ ಜರಗಿತು. ಅದಮ್ಯಚೇತನದ ಅಧ್ಯಕ್ಷರಾದ ಡಾ. ತೇಜಸ್ವಿನಿ ಅನಂತ್ ಕುಮಾರ್ ಅವರು ಮಾತನಾಡಿ, ಪರಿಸರದ ಹಿತಕ್ಕಾಗಿ ‘ಹಸಿರು ಭಾನುವಾರ’ ಕಾರ್ಯಕ್ರಮವು ಒಂದು ಮಾದರಿ ಕಾರ್ಯಕ್ರಮವಾಗಿದೆ.

Green Sunday #474 Read More »

Green sunday #473

Adamya Green #473 ಜನವರಿ 19, 2025 ರಂದು ಅದಮ್ಯ ಚೇತನದ 473ನೇ ಹಸಿರು ಭಾನುವಾರ ಕಾರ್ಯಕ್ರಮವು ಬಸವನಗುಡಿಯ ಬಿ.ಪಿ.ವಾಡಿಯಾ ರಸ್ತೆ, ಅನಂತವನ ಆವರಣದಲ್ಲಿ ಯಶಸ್ವಿಯಾಗಿ ಜರುಗಿತು. ಕಾರ್ಯಕ್ರಮದ ಅಂಗವಾಗಿ, ಸ್ಥಳವನ್ನು ಸ್ವಚ್ಛಗೊಳಿಸಿ, ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಮತ್ತೊಂದು ಹೆಜ್ಜೆ ಇಡಲಾಯಿತು. ನಾಡಿನ ಹಸಿರು ಸಂಸ್ಕೃತಿಯನ್ನು ಹೆಚ್ಚಿಸಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ಪರಿಸರ ಸ್ನೇಹಿ ಕಾರ್ಯಗಳು ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿ. ಈ ಸಂದರ್ಭದಲ್ಲಿ, ವಿವಿಧ ಕಾಲೇಜು ವಿದ್ಯಾರ್ಥಿಗಳು, ಹಸಿರು

Green sunday #473 Read More »

Green Sunday #472

Adamya Green #472 9ನೇ ವರ್ಷದ ಹಸಿರು ಭಾನುವಾರ – ಯಶಸ್ವಿ ಆಚರಣೆ 2025 ರ ಅದಮ್ಯ ಚೇತನ ಅನಂತ ಸೇವಾ ಉತ್ಸವದ ಪ್ರಯುಕ್ತ ಜನವರಿ 12 ರಂದು, ಅದಮ್ಯ ಚೇತನದ 472ನೇ ಹಸಿರು ಭಾನುವಾರ ಕಾರ್ಯಕ್ರಮವು ಬೆಂಗಳೂರು, ಜಯನಗರದ ಎಂಇಎಸ್ ಮೈದಾನದಲ್ಲಿ ಯಶಸ್ವಿಯಾಗಿ ಜರಗಿತು. 2016 ರ ಸೇವಾ ಉತ್ಸವದಲ್ಲಿ ಪ್ರಾರಂಭವಾದ ಹಸಿರು ಭಾನುವಾರ ಕಾರ್ಯಕ್ರಮವು, ಪರಿಸರ ಸಂರಕ್ಷಣೆಗೆ ತನ್ನ ಬದ್ಧತೆಯನ್ನು ಪ್ರದರ್ಶಿಸಿ, 2025 ರಲ್ಲಿ 9ನೇ ವರ್ಷಕ್ಕೆ ಕಾಲಿಟ್ಟಿದೆ. ಈ ಕಾರ್ಯಕ್ರಮವು ಪ್ರತೀ ಭಾನುವಾರ

Green Sunday #472 Read More »

Green Sunday #471

Adamya Green #471 2025 ಜನವರಿ 05 ರಂದು, ಅದಮ್ಯ ಚೇತನದ 471ನೇ ಹಸಿರು ಭಾನುವಾರ ಕಾರ್ಯಕ್ರಮವು ರಾಜಾಜಿ ನಗರ ಜಂಗಮಮಠದ ಸಿದ್ಧಗಂಗಾ ಪ್ರೌಢಶಾಲೆಯ ಆವರಣದಲ್ಲಿ ಯಶಸ್ವಿಯಾಗಿ ಜರಗಿತು. ಎಂದಿನಂತೆ ಅಲ್ಲಿಯ ಸ್ಥಳವನ್ನು ಸ್ವಚ್ಛ ಮಾಡಿ, ವಿವಿಧ ಜಾತಿಯ ಗಿಡಗಳನ್ನು ನೆಟ್ಟು, ಪರಿಸರ ಸ್ವಚ್ಛತೆ ಮತ್ತು ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆಯತ್ತ ಮತ್ತೊಂದು ಮಹತ್ವದ ಹೆಜ್ಜೆ ಇಡಲಾಯಿತು. ಹಸಿರು ಪರಿಸರದ ಪ್ರಾಮುಖ್ಯತೆಯನ್ನು ಒತ್ತಿಹೇಳುವ ಹಸಿರು ಭಾನುವಾರ ಕಾರ್ಯಕ್ರಮವು ಸಮುದಾಯದಲ್ಲಿ ಪರಿಸರ ಜಾಗೃತಿ ಮೂಡಿಸಲು ಸದಾ ಪ್ರೇರಣೆಯಾಗಲಿ.

Green Sunday #471 Read More »

Green Sunday 470

Adamya Green #470 ದಿನಾಂಕ 29.12.24 ರಂದು, ಅದಮ್ಯ ಚೇತನದ 470ನೇ ಹಸಿರು ಭಾನುವಾರ ಕಾರ್ಯಕ್ರಮವು ಸಪ್ತಗಿರಿ ಲೇ ಔಟ್ ನಲ್ಲಿ ಯಶಸ್ವಿಯಾಗಿ ಜರಗಿತು. ಎಂದಿನಂತೆ ಅಲ್ಲಿಯ ಸ್ಥಳವನ್ನು ಸ್ವಚ್ಛ ಮಾಡಿ, ಒಟ್ಟು 10 ಗಿಡಗಳನ್ನು ನೆಡಲಾಯಿತು.ಅದಮ್ಯ ಚೇತನದ ಸ್ವಯಂಸೇವಕರಾದ ಶ್ರೀ ಮಾಧವ ರಾವ್ ತಾಳಿಕೋಟೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಅತಿಥಿಗಳಿಗೆ ಹೃತ್ಪೂರ್ವಕ ಸ್ವಾಗತವನ್ನು ಕೋರಿದರು. ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಅದಮ್ಯ ಚೇತನ ಸಂಸ್ಥೆಯ ಕಾರ್ಯಚಟುವಟಿಕೆಗಳು ಮತ್ತು ಸಾಮಾಜಿಕ ಸೇವೆಗಳಿಗೆ ನೀಡುತ್ತಿರುವ ಆದರ್ಶವಾದ ಕೊಡುಗೆಗಳ ಬಗ್ಗೆ ಶ್ಲಾಘನೆ

Green Sunday 470 Read More »

Green Sunday #469

Adamya Green #469 ಅದಮ್ಯ ಚೇತನದ 469ನೇ ಹಸಿರು ಭಾನುವಾರ ಕಾರ್ಯಕ್ರಮವು ಡಿಸೆಂಬರ್ 22 ರಂದು ಬೆಂಗಳೂರಿನ ಚಿಕ್ಕಪೇಟೆ ಮೆಟ್ರೋ ನಿಲ್ದಾಣದ ಹತ್ತಿರವಿರುವ ಸುಲ್ತಾನ್ ಪೆಟ್ ನ ಸರ್ಕಾರಿ ಉರ್ದು ಮಿಡಲ್ ಸ್ಕೂಲ್ ಆವರಣದಲ್ಲಿ ಯಶಸ್ವಿಯಾಗಿ ನಡೆಯಿತು. ಎಂದಿನಂತೆ ಶಾಲಾ ಆವರಣವನ್ನು ಸ್ವಚ್ಛಗೊಳಿಸುವುದರೊಂದಿಗೆ, ಗಿಡಗಳನ್ನು ನೆಟ್ಟು, ಪರಿಸರವನ್ನು ಆರೋಗ್ಯಕರ ಮತ್ತು ಹಸಿರು ಭರಿತವಾಗಿಡುವ ಕಾರ್ಯದಲ್ಲಿ ಎಲ್ಲರು ಉತ್ಸಾಹದಿಂದ ಭಾಗವಹಿಸಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ, ಅದಮ್ಯಚೇತನದ ಅಧ್ಯಕ್ಷರಾದ ಡಾ. ತೇಜಸ್ವಿನಿ ಅನಂತಕುಮಾರ್, ಶಾಲಾ ಮಕ್ಕಳು,

Green Sunday #469 Read More »

Green Sunday #468

Adamya Green #468 ಡಿಸೆಂಬರ್ 15 ರಂದು ಅದಮ್ಯ ಚೇತನದ 468ನೇ ಹಸಿರು ಭಾನುವಾರ ಕಾರ್ಯಕ್ರಮವು ಬೆಂಗಳೂರಿನ ದೀಪಾಂಜಲಿ ನಗರದ ಶ್ರೀ ಗುರು ಶಾಂತಾನಂದ ಪ್ರೌಢಶಾಲೆ, ಶ್ರೀ ಸಿದ್ಧಾರೂಢ ಆಶ್ರಮದ ಆವರಣದಲ್ಲಿ ಯಶಸ್ವಿಯಾಗಿ ನಡೆಯಿತು.ಅಲ್ಲಿನ ಪರಿಸರವನ್ನು ಸ್ವಚ್ಛಗೊಳಿಸಿ ಮತ್ತು ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಯತ್ತ ಮತ್ತೊಂದು ಹೆಜ್ಜೆ ಇಡಲಾಯಿತು. ಈ ಕಾರ್ಯಕ್ರಮವು ಹಸಿರು ವಾತಾವರಣ ಸೃಷ್ಟಿಸಲು ಪ್ರೇರಣೆ ನೀಡಿದ್ದು, ಪರಿಸರ ಸ್ವಚ್ಛತಾ ಕಾರ್ಯಗಳ ಮೂಲಕ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಮಹತ್ವದ ಹೆಜ್ಜೆಯಾಯಿತು.ಈ ಸಂದರ್ಭದಲ್ಲಿ, ಅದಮ್ಯಚೇತನದ ಅಧ್ಯಕ್ಷರಾದ

Green Sunday #468 Read More »

Green Sunday #467

Adamya Green #467 ಅದಮ್ಯ ಚೇತನದ 467ನೇ ಹಸಿರು ಭಾನುವಾರ ಕಾರ್ಯಕ್ರಮವು ದಿನಾಂಕ 08-12-2024 ರಂದು, ಬೆಂಗಳೂರಿನ ವಿದ್ಯಾಪೀಠ ಮುಖ್ಯರಸ್ತೆಯಲ್ಲಿರುವ ವಿದ್ಯಾಪೀಠ ಕ್ಷೇಮಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಘದ ಕಚೇರಿಯ ಆವರಣದಲ್ಲಿ ಯಶಸ್ವಿಯಾಗಿ  ನಡೆಯಿತು. ಈ ಸಂದರ್ಭದಲ್ಲಿ, ಆವರಣವನ್ನು ಸ್ವಚ್ಛಗೊಳಿಸಿ 10 ಸಸಿಗಳನ್ನು ನೆಡುವ ಮೂಲಕ ಪರಿಸರಕ್ಕೆ ಕಿರು ಕೊಡುಗೆ ನೀಡಲಾಯಿತು. ವಿದ್ಯಾಪೀಠ ಕ್ಷೇಮಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಘದ ಸದಸ್ಯರು, ಬಿಎಂಎಸ್ ಕಾಲೇಜಿನ ವಿದ್ಯಾರ್ಥಿಗಳು, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಾ ಕಾರ್ಯಕರ್ತರು, ಪರಿಸರ ಸ್ನೇಹಿಗಳು ಹಾಗೂ

Green Sunday #467 Read More »