Adamya Chetana

2024

Green Sunday 470

Adamya Green #470 ದಿನಾಂಕ 29.12.24 ರಂದು, ಅದಮ್ಯ ಚೇತನದ 470ನೇ ಹಸಿರು ಭಾನುವಾರ ಕಾರ್ಯಕ್ರಮವು ಸಪ್ತಗಿರಿ ಲೇ ಔಟ್ ನಲ್ಲಿ ಯಶಸ್ವಿಯಾಗಿ ಜರಗಿತು. ಎಂದಿನಂತೆ ಅಲ್ಲಿಯ ಸ್ಥಳವನ್ನು ಸ್ವಚ್ಛ ಮಾಡಿ, ಒಟ್ಟು 10 ಗಿಡಗಳನ್ನು ನೆಡಲಾಯಿತು.ಅದಮ್ಯ ಚೇತನದ ಸ್ವಯಂಸೇವಕರಾದ ಶ್ರೀ ಮಾಧವ ರಾವ್ ತಾಳಿಕೋಟೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಅತಿಥಿಗಳಿಗೆ ಹೃತ್ಪೂರ್ವಕ ಸ್ವಾಗತವನ್ನು ಕೋರಿದರು. ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಅದಮ್ಯ ಚೇತನ ಸಂಸ್ಥೆಯ ಕಾರ್ಯಚಟುವಟಿಕೆಗಳು ಮತ್ತು ಸಾಮಾಜಿಕ ಸೇವೆಗಳಿಗೆ ನೀಡುತ್ತಿರುವ ಆದರ್ಶವಾದ ಕೊಡುಗೆಗಳ ಬಗ್ಗೆ ಶ್ಲಾಘನೆ […]

Green Sunday 470 Read More »

Green Sunday #469

Adamya Green #469 ಅದಮ್ಯ ಚೇತನದ 469ನೇ ಹಸಿರು ಭಾನುವಾರ ಕಾರ್ಯಕ್ರಮವು ಡಿಸೆಂಬರ್ 22 ರಂದು ಬೆಂಗಳೂರಿನ ಚಿಕ್ಕಪೇಟೆ ಮೆಟ್ರೋ ನಿಲ್ದಾಣದ ಹತ್ತಿರವಿರುವ ಸುಲ್ತಾನ್ ಪೆಟ್ ನ ಸರ್ಕಾರಿ ಉರ್ದು ಮಿಡಲ್ ಸ್ಕೂಲ್ ಆವರಣದಲ್ಲಿ ಯಶಸ್ವಿಯಾಗಿ ನಡೆಯಿತು. ಎಂದಿನಂತೆ ಶಾಲಾ ಆವರಣವನ್ನು ಸ್ವಚ್ಛಗೊಳಿಸುವುದರೊಂದಿಗೆ, ಗಿಡಗಳನ್ನು ನೆಟ್ಟು, ಪರಿಸರವನ್ನು ಆರೋಗ್ಯಕರ ಮತ್ತು ಹಸಿರು ಭರಿತವಾಗಿಡುವ ಕಾರ್ಯದಲ್ಲಿ ಎಲ್ಲರು ಉತ್ಸಾಹದಿಂದ ಭಾಗವಹಿಸಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ, ಅದಮ್ಯಚೇತನದ ಅಧ್ಯಕ್ಷರಾದ ಡಾ. ತೇಜಸ್ವಿನಿ ಅನಂತಕುಮಾರ್, ಶಾಲಾ ಮಕ್ಕಳು,

Green Sunday #469 Read More »

Green Sunday #468

Adamya Green #468 ಡಿಸೆಂಬರ್ 15 ರಂದು ಅದಮ್ಯ ಚೇತನದ 468ನೇ ಹಸಿರು ಭಾನುವಾರ ಕಾರ್ಯಕ್ರಮವು ಬೆಂಗಳೂರಿನ ದೀಪಾಂಜಲಿ ನಗರದ ಶ್ರೀ ಗುರು ಶಾಂತಾನಂದ ಪ್ರೌಢಶಾಲೆ, ಶ್ರೀ ಸಿದ್ಧಾರೂಢ ಆಶ್ರಮದ ಆವರಣದಲ್ಲಿ ಯಶಸ್ವಿಯಾಗಿ ನಡೆಯಿತು.ಅಲ್ಲಿನ ಪರಿಸರವನ್ನು ಸ್ವಚ್ಛಗೊಳಿಸಿ ಮತ್ತು ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಯತ್ತ ಮತ್ತೊಂದು ಹೆಜ್ಜೆ ಇಡಲಾಯಿತು. ಈ ಕಾರ್ಯಕ್ರಮವು ಹಸಿರು ವಾತಾವರಣ ಸೃಷ್ಟಿಸಲು ಪ್ರೇರಣೆ ನೀಡಿದ್ದು, ಪರಿಸರ ಸ್ವಚ್ಛತಾ ಕಾರ್ಯಗಳ ಮೂಲಕ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಮಹತ್ವದ ಹೆಜ್ಜೆಯಾಯಿತು.ಈ ಸಂದರ್ಭದಲ್ಲಿ, ಅದಮ್ಯಚೇತನದ ಅಧ್ಯಕ್ಷರಾದ

Green Sunday #468 Read More »

Green Sunday #467

Adamya Green #467 ಅದಮ್ಯ ಚೇತನದ 467ನೇ ಹಸಿರು ಭಾನುವಾರ ಕಾರ್ಯಕ್ರಮವು ದಿನಾಂಕ 08-12-2024 ರಂದು, ಬೆಂಗಳೂರಿನ ವಿದ್ಯಾಪೀಠ ಮುಖ್ಯರಸ್ತೆಯಲ್ಲಿರುವ ವಿದ್ಯಾಪೀಠ ಕ್ಷೇಮಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಘದ ಕಚೇರಿಯ ಆವರಣದಲ್ಲಿ ಯಶಸ್ವಿಯಾಗಿ  ನಡೆಯಿತು. ಈ ಸಂದರ್ಭದಲ್ಲಿ, ಆವರಣವನ್ನು ಸ್ವಚ್ಛಗೊಳಿಸಿ 10 ಸಸಿಗಳನ್ನು ನೆಡುವ ಮೂಲಕ ಪರಿಸರಕ್ಕೆ ಕಿರು ಕೊಡುಗೆ ನೀಡಲಾಯಿತು. ವಿದ್ಯಾಪೀಠ ಕ್ಷೇಮಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಘದ ಸದಸ್ಯರು, ಬಿಎಂಎಸ್ ಕಾಲೇಜಿನ ವಿದ್ಯಾರ್ಥಿಗಳು, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಾ ಕಾರ್ಯಕರ್ತರು, ಪರಿಸರ ಸ್ನೇಹಿಗಳು ಹಾಗೂ

Green Sunday #467 Read More »

Green Sunday #466

Adamya Green #466 ಡಿಸೆಂಬರ್ 01 ರಂದು ಅದಮ್ಯ ಚೇತನದ 466ನೇ ಹಸಿರು ಭಾನುವಾರದ ಕಾರ್ಯಕ್ರಮವು ಬೆಂಗಳೂರು ವಿಶ್ವವಿದ್ಯಾಲಯ ಕ್ಯಾಂಪಸ್ ಬಯೋ-ಪಾರ್ಕ್-1, NSS ಭವನದ ಹಿಂಭಾಗದ ಆವರಣದಲ್ಲಿ ಯಶಸ್ವಿಯಾಗಿ ನೆರವೇರಿತು. ಈ ಕಾರ್ಯಕ್ರಮದಲ್ಲಿ 6 ರಾಜ್ಯಗಳಿಂದ 250ಕ್ಕೂ ಹೆಚ್ಚು NSS ವಿದ್ಯಾರ್ಥಿಗಳು, CRPF, BSF ಹಾಗೂ ವನವಾಸಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು. ಡಾ. ತೇಜಸ್ವಿನಿ ಅನಂತಕುಮಾರ್ ಅವರು ಪರಿಸರ ಸ್ನೇಹಿ ಚಟುವಟಿಕೆಗಳನ್ನು ಹೇಗೆ ಅಳವಡಿಸಿಕೊಳ್ಳಬೇಕು ಎಂಬುದರ ಕುರಿತು ವಿವರವಾಗಿ ಮಾಹಿತಿ ನೀಡಿದರು. ಅಲ್ಲದೆ, ಸಮಾಜದಲ್ಲಿ ಪರಿಸರ ಸಂರಕ್ಷಣೆಗೆ

Green Sunday #466 Read More »

Green Sunday #465

Adamya Green #465 ಅದಮ್ಯ ಚೇತನ ಸಂಸ್ಥೆಯ “ಹಸಿರು ಭಾನುವಾರ”ದ 465ನೇ ಕಾರ್ಯಕ್ರವು 2024ರ ನವೆಂಬರ್ 24 ರಂದು ಬೆಂಗಳೂರಿನ ಚಾಮರಾಜಪೇಟೆಯ ಕೃಷ್ಣ ರಾಜೇಂದ್ರ ರಸ್ತೆಯಲ್ಲಿರುವ ಫೋರ್ಟ್ ಹೈಸ್ಕೂಲ್ ಆವರಣದಲ್ಲಿ ಯಶಸ್ವಿಯಾಗಿ ಜರಗಿತು.ಶಾಲಾ ಆವರಣದ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಿ ಸ್ವಚ್ಛಗೊಳಿಸುವುದರೊಂದಿಗೆ, ವಿವಿಧ ಜಾತಿಯ ಗಿಡಗಳನ್ನು ನೆಟ್ಟು, ಅವುಗಳಿಗೆ ನೀರು ಹಾಕುವ ಕಾರ್ಯಾಚರಣೆ ನಡೆಯಿತು. ವಿದ್ಯಾರ್ಥಿಗಳು ಸೇರಿದಂತೆ ಸ್ವಯಂ ಸೇವಕರು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸಾಹದಿಂದ ಭಾಗಿವಹಿಸಿದ್ದರು.ಈ ಸಂದರ್ಭದಲ್ಲಿ, ಅದಮ್ಯಚೇತನದ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್, ಶಾಲಾ ಮಕ್ಕಳು, ಕಾಲೇಜು

Green Sunday #465 Read More »

Green Sunday #464

Adamya Green #464 ಬೆಂಗಳೂರಿನ ಯಾರಬ್ ನಗರದಲ್ಲಿರುವ ಬಿ.ಎಸ್.ಕೆ. 2ನೇ ಹಂತದ ಸರಕಾರಿ ಉರ್ದು ಪ್ರಾಥಮಿಕ ಪ್ರೌಢಶಾಲೆಯ ಆವರಣದಲ್ಲಿ ಅದಮ್ಯ ಚೇತನ ಸಂಸ್ಥೆಯ ನಿರಂತರ ಹಸಿರು ಅಭಿಯಾನ “ಹಸಿರು ಭಾನುವಾರ”ದ 464ನೇ ಕಾರ್ಯಕ್ರವು 2024ರ ನವೆಂಬರ್ 17 ರಂದು ಯಶಸ್ವಿಯಾಗಿ ಜರಗಿತು.ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಈ ಪರಿಸರ ಕಾಳಜಿಯಲ್ಲಿ ಭಾಗವಹಿಸಿರುವುದು ವಿಶೇಷ. ಶಾಲಾ ಆವರಣವನ್ನು ಸ್ವಚ್ಛಗೊಳಿಸುವುದರ ಜೊತೆಗೆ, ಹಲವಾರು ಜಾತಿಯ ಸಸಿಗಳನ್ನು ನೆಡುವ ಮೂಲಕ, ಪರಿಸರ ಸ್ನೇಹಿ ಪರಿಸರವನ್ನು ರೂಪಿಸಲು ಪ್ರೇರಣೆ ನೀಡಲಾಯಿತು. ಪ್ರತಿಯೊಂದು

Green Sunday #464 Read More »

Green Sunday #463

Adamya Green #463 2024ರ ನವೆಂಬರ್ 10 ರಂದು, ಚಿಂತಾಮಣಿಯ NR ಎಕ್ಸಟೆನ್ಶನ್ ಬಳಿ ರಾಘವೇಂದ್ರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಅದಮ್ಯ ಚೇತನ ಸಂಸ್ಥೆಯ ನಿರಂತರ ಹಸಿರು ಅಭಿಯಾನ “ಹಸಿರು ಭಾನುವಾರ”ದ 463ನೇ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.ಈ ಕಾರ್ಯಕ್ರಮದಲ್ಲಿ ಆವರಣದ ಸ್ವಚ್ಛತೆಗೆ ಆದ್ಯತೆ ನೀಡಲಾಗಿದ್ದು, ವಿವಿಧ ಜಾತಿಯ ಗಿಡಗಳನ್ನು ನೆಟ್ಟು, ಅವುಗಳಿಗೆ ನೀರು ಹಾಕುವ ಮೂಲಕ ಪರಿಸರದ ಹಸಿರನ್ನು ಕಾಪಾಡುವ ಕಾರ್ಯ ಮಾಡಲಾಯಿತು.ಈ ಸಂದರ್ಭದಲ್ಲಿ, ಅದಮ್ಯಚೇತನದ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್, ವಿವಿಧ ಕಾಲೇಜು ವಿದ್ಯಾರ್ಥಿಗಳು, ಹಸಿರು

Green Sunday #463 Read More »

Green Sunday #462

Adamya Green #462 ಬೆಂಗಳೂರು ವಿಶ್ವವಿದ್ಯಾನಿಲಯ ಕ್ಯಾಂಪಸ್ ಬಯೋ- ಪಾರ್ಕ್-1, ಎನ್‌ ಎಸ್‌ ಎಸ್ ಭವನದ ಹಿಂಭಾಗದಲ್ಲಿ ಅದಮ್ಯ ಚೇತನ ಸಂಸ್ಥೆಯ ನಿರಂತರ ಹಸಿರು ಅಭಿಯಾನ “ಹಸಿರು ಭಾನುವಾರ”ದ 462ನೇ ಕಾರ್ಯಕ್ರವನ್ನು 2024ರ ನವೆಂಬರ್ 03 ರಂದು ಯಶಸ್ವಿಯಾಗಿ ಜರಗಿತು.ಅಲ್ಲಿನ ಆವರಣವನ್ನು ಸ್ವಚ್ಛಗೊಳಿಸುವುದರೊಂದಿಗೆ, ವಿವಿಧ ಜಾತಿಯ ಗಿಡಗಳನ್ನು ನೆಟ್ಟು, ಅವುಗಳಿಗೆ ನೀರು ಹಾಕುವ ಕಾರ್ಯಾಚರಣೆ ನಡೆಯಿತು.ಈ ಸಂದರ್ಭದಲ್ಲಿ, ಅದಮ್ಯಚೇತನದ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್, ವಿವಿಧ ಕಾಲೇಜು ವಿದ್ಯಾರ್ಥಿಗಳು, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಾ

Green Sunday #462 Read More »

Green Sunday #461

Adamya Green #461 ಅದಮ್ಯ ಚೇತನ ಸಂಸ್ಥೆಯು ಎಂದಿನಂತೆ ‘ಹಸಿರು ಭಾನುವಾರ’ದ 461 ನೇ ಕಾರ್ಯಕ್ರಮವನ್ನು 2024ರ ಅಕ್ಟೋಬರ್ 27 ರಂದು ಭಾನುವಾರ ಬೆಳಿಗ್ಗೆ 9 ಗಂಟೆಗೆ ಬೆಂಗಳೂರಿನ ಅರಮನೆ ಮೈದಾನದ ಶ್ರೀ ಕೃಷ್ಣ ವಿಹಾರದ ತ್ರಿಪುರ ವಾಸಿನಿಯ ಆವರಣದಲ್ಲಿ ಆಯೋಜಿಸಲಾಗಿದೆ.ನಮ್ಮೊಂದಿಗೆ ಈ ಕಾರ್ಯದಲ್ಲಿ ಭಾಗಿಯಾಗಿ, ಕೈಜೋಡಿಸಬೇಕೆಂದು ಮನವಿ.

Green Sunday #461 Read More »