# Adamya Chetana ## Posts - [Green Sunday #523](https://adamyachetana.org/green-sunday-523/): Adamya Green #523    “ಪ್ರಕೃತಿಯೇ ನಮ್ಮ ಉಸಿರು : ಸಂರಕ್ಷಣೆಯೇ ಹೊಸ ವರ್ಷದ ಉಡುಗೊರೆ” ಹೊಸ ವರ್ಷದ ಸಂಭ್ರಮವನ್ನು ಅರ್ಥಪೂರ್ಣವಾಗಿಸುವ ನಿಟ್ಟಿನಲ್ಲಿ, ಅದಮ್ಯ ಚೇತನದ 523ನೇ ‘ಹಸಿರು ಭಾನುವಾರ’ ಕಾರ್ಯಕ್ರಮವು ಬೆಂಗಳೂರಿನ ಬಸವನಗುಡಿ, ಬಿ.ಪಿ. ವಾಡಿಯಾ ರಸ್ತೆಯಲ್ಲಿರುವ ಅನಂತವನದ ಆವರಣದಲ್ಲಿ ಯಶಸ್ವಿಯಾಗಿ ನೆರವೇರಿತು. ಆಚರಣೆ ಎಂದರೆ ಕೇವಲ ಸಡಗರವಲ್ಲ, ಅದು ಪ್ರಕೃತಿಯ ಮೇಲಿನ ಜವಾಬ್ದಾರಿ ಎಂಬ ಸಂದೇಶದೊಂದಿಗೆ ಆರಂಭವಾದ ಈ ದಿನ, ಅನಂತವನದ ಹಸಿರನ್ನು ಮತ್ತಷ್ಟು ಗಟ್ಟಿಗೊಳಿಸಿತು. ಅನಂತವನದಲ್ಲಿ ಹಸಿರು ಯೋಧರು ಒಂದಾಗಿ ಸಸಿಗಳಿಗೆ ನೀರುಣಿಸಿ, ಪೋಷಣೆಯ ಹೊಣೆ ಹೊತ್ತರು. ಕಸಮುಕ್ತ ಅಭಿಯಾನದ ಮೂಲಕ ಪರಿಸರ ಸಮತೋಲನಕ್ಕೆ ಭರವಸೆಯ ಹೆಜ್ಜೆ ಇಡಲಾಯಿತು. ಈ ಸಂದರ್ಭದಲ್ಲಿ, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಕರು, ಪರಿಸರ ಪ್ರೇಮಿಗಳು ಮತ್ತು ಸ್ಥಳೀಯ ನಾಗರಿಕರು ಸಕ್ರಿಯವಾಗಿ ಭಾಗವಹಿಸಿದ್ದರು. - [Green Sunday #522](https://adamyachetana.org/green-sunday-522-2/): Adamya Green #522   “ಅದಮ್ಯ ಚೇತನದ 522ನೇ ಹಸಿರು ಭಾನುವಾರ” 28 ಡಿಸೆಂಬರ್ 2025ರಂದು BCCHS ಲೇಔಟ್, ವಾಜರಹಳ್ಳಿ (ಕನಕಪುರ ರಸ್ತೆ), ಬೆಂಗಳೂರು ಇಲ್ಲಿ 522ನೇ ಹಸಿರು ಭಾನುವಾರ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು. ಸ್ವಯಂಸೇವಕರು ಮತ್ತು ಪರಿಸರ ಪ್ರೇಮಿಗಳ ಭಾಗವಹಿಸುವಿಕೆಯಿಂದ ಸಸಿನೆಡುವಿಕೆ ಹಾಗೂ ಪರಿಸರ ಜಾಗೃತಿಯ ಮೂಲಕ ಹಸಿರು ಭವಿಷ್ಯದ ಸಂಕಲ್ಪಕ್ಕೆ ಬಲ ನೀಡಿದ ಅರ್ಥಪೂರ್ಣ ಕಾರ್ಯಕ್ರಮ ಇದಾಗಿತ್ತು.ಮುಂದಿನ ತಲೆಮಾರಿಗೆ ಹಸಿರು ಮತ್ತು ಆರೋಗ್ಯಕರ ಭೂಮಿಯತ್ತ ಅದಮ್ಯ ಚೇತನದ ಮತ್ತೊಂದು ಮಹತ್ವದ ಹೆಜ್ಜೆ. - [Green Sunday #521](https://adamyachetana.org/green-sunday-522/): Adamya Green #521   “ಪರಿಸರ ಸಂರಕ್ಷಣೆಯ ನಿರಂತರ ಪಯಣ – 521ನೇ ಹಸಿರು ಭಾನುವಾರ!” ಅದಮ್ಯ ಚೇತನದ ಪರಿಸರ ಅಭಿಯಾನದ ಮೈಲಿಗಲ್ಲಾದ 521ನೇ ‘ಹಸಿರು ಭಾನುವಾರ’ ಕಾರ್ಯಕ್ರಮವು ದಿನಾಂಕ 21 ಡಿಸೆಂಬರ್ 2025 ರಂದು ನೆಲಮಂಗಲದ ಶಿವನಪುರದಲ್ಲಿರುವ ನೆಮ್ಮದಿ ಉಪಶಾಮಕ ಆರೈಕೆ ಕೇಂದ್ರದ ಆವರಣದಲ್ಲಿ ಅತ್ಯಂತ ಯಶಸ್ವಿಯಾಗಿ ನೆರವೇರಿತು. ಇದೇ ಸುಸಂದರ್ಭದಲ್ಲಿ ನೆಮ್ಮದಿ ಉಪಶಾಮಕ ಆರೈಕೆ ಕೇಂದ್ರದ ನೂತನ ಕಟ್ಟಡದ ಉದ್ಘಾಟನೆಯೂ ಸಹ ಸಂಪನ್ನವಾಯಿತು. ಪರಿಸರ ಸಂರಕ್ಷಣೆ, ಹಸಿರು ಜಾಗೃತಿ ಮತ್ತು ಸಾಮಾಜಿಕ ಹೊಣೆಗಾರಿಕೆಯ ಮಹತ್ ಉದ್ದೇಶದೊಂದಿಗೆ ಆಯೋಜಿಸಲಾಗಿದ್ದ ಈ ಅಭಿಯಾನದಲ್ಲಿ ಸ್ವಯಂಸೇವಕರು, ಸ್ಥಳೀಯ ನಾಗರಿಕರು ಹಾಗೂ ಪರಿಸರ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಸಿಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಅರ್ಥಪೂರ್ಣ ಮೆರುಗು ನೀಡಿದರು. ಹಸಿರು ಭಾನುವಾರವು ತನ್ನ ನಿರಂತರತೆಯ ಮೂಲಕ ಪರಿಸರ ಕಾಳಜಿ ಮತ್ತು ಸಮಾಜ ಸೇವೆಯ ಸಕಾರಾತ್ಮಕ ಸಂದೇಶವನ್ನು ನಾಡಿನಾದ್ಯಂತ ಸಾರುತ್ತಿದೆ. - [Green Sunday #520](https://adamyachetana.org/green-sunday-520/): Adamya Green #520   ಅದಮ್ಯ ಚೇತನದ ಪರಿಸರ ಪರಿಕಲ್ಪನೆಯಾದ ಹಸಿರು ಭಾನುವಾರವು ಡಿಸೆಂಬರ್ 14 ರಂದು ತನ್ನ 520ನೇ ಮೈಲಿಗಲ್ಲನ್ನು ತಲುಪಿದೆ! ಈ ವಿಶೇಷ ಕಾರ್ಯಕ್ರಮವು ರಾಷ್ಟ್ರೀಯ ಅಂಧರ ಸಂಘ, ಜೀವನಭೀಮನಗರ, ಬೆಂಗಳೂರು ಇಲ್ಲಿ ಯಶಸ್ವಿಯಾಗಿ ನೆರವೇರಿತು. 120ಕ್ಕೂ ಹೆಚ್ಚು ಮಂದಿ ಒಂದಾಗಿ ಸೇರಿ 25 ಗಿಡಗಳನ್ನು ನೆಟ್ಟು, ಪರಿಸರದತ್ತ ನಮ್ಮ ಹೊಣೆಗಾರಿಕೆಯನ್ನು ವ್ಯಕ್ತಪಡಿಸಲಾಯಿತು. ವಿಶೇಷವಾಗಿ ದೃಷ್ಟಿಹೀನರು ಹಾಗೂ ಶ್ರವಣ–ಮಾತಿನ ಅಸಮರ್ಥತೆಯುಳ್ಳ ವಿಶೇಷ ಯುವಕರ ಉತ್ಸಾಹಭರಿತ ಭಾಗವಹಿಸುವಿಕೆ ಈ ಕಾರ್ಯಕ್ರಮಕ್ಕೆ ಹೊಸ ಅರ್ಥ ನೀಡಿತು. ಭೂಮಿಯನ್ನು ಕಾಪಾಡುವುದು ಎಲ್ಲರ ಜವಾಬ್ದಾರಿ ಎಂಬ ಸಂದೇಶವನ್ನು ಈ ಹಸಿರು ಭಾನುವಾರ ಸರಳವಾಗಿ ಮತ್ತು ಅರ್ಥಪೂರ್ಣವಾಗಿ ಸಾರಿತು ಈ ಸಂದರ್ಭದಲ್ಲಿ, ಅದಮ್ಯ ಚೇತನದ ಅಧ್ಯಕ್ಷರಾದ ಡಾ. ತೇಜಸ್ವಿನಿ ಅನಂತ್ ಕುಮಾರ್, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಕರು, ಪರಿಸರ ಪ್ರೇಮಿಗಳು ಮತ್ತು ಸ್ಥಳೀಯ ನಾಗರಿಕರು ಸಕ್ರಿಯವಾಗಿ ಭಾಗವಹಿಸಿದ್ದರು. - [Green Sunday #519](https://adamyachetana.org/green-sunday-519/): Adamya Green #519 “ಅದಮ್ಯ ಚೇತನದ 519ನೇ ಹಸಿರು ಭಾನುವಾರ – ಪ್ರಕೃತಿ ಸಂರಕ್ಷಣೆಯತ್ತ ನಮ್ಮ ಪ್ರಯತ್ನ” ಡಿಸೆಂಬರ್ 07, 2025 ರಂದು ಬೆಂಗಳೂರಿನ ಬಸವನಗುಡಿ, ಬಿ.ಪಿ. ವಾಡಿಯಾ ರಸ್ತೆಯಲ್ಲಿರುವ ಅನಂತವನದಲ್ಲಿ ಅದಮ್ಯ ಚೇತನದ 519ನೇ ‘ಹಸಿರು ಭಾನುವಾರ’ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು. ಅನಂತವನ ಆವರಣದಲ್ಲಿ ಪರಿಸರ ಸಮತೋಲನವನ್ನು ವೃದ್ಧಿಸುವ ಉದ್ದೇಶದಿಂದ ವಿವಿಧ ಸ್ಥಳೀಯ ಸಸಿಗಳನ್ನು ನೆಡಲಾಗಿದ್ದು, ಈಗಾಗಲೇ ನೆಡಲಾದ ಸಸಿಗಳಿಗೆ ನೀರುಣಿಸಿ ಅವುಗಳ ರಕ್ಷಣೆಗೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಯಿತು. ಜೊತೆಗೆ, ತ್ಯಾಜ್ಯಮುಕ್ತ ಹಾಗೂ ಸ್ವಚ್ಛ ಪರಿಸರವನ್ನು ನಿರ್ಮಿಸುವ ನಿಟ್ಟಿನಲ್ಲಿ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಲಾಯಿತು.ಈ ಮೂಲಕ ಅನಂತವನವನ್ನು ಇನ್ನಷ್ಟು ಹಸಿರು ಹಾಗೂ ಆರೋಗ್ಯಕರ ಪರಿಸರವಾಗಿಸಲು ಹಸಿರು ಭಾನುವಾರವು ಇನ್ನೊಂದು ಅರ್ಥಪೂರ್ಣ ಹೆಜ್ಜೆ ಇಟ್ಟಿತು. ಈ ಸಂದರ್ಭದಲ್ಲಿ, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಕರು, ಪರಿಸರ ಪ್ರೇಮಿಗಳು ಮತ್ತು ಸ್ಥಳೀಯ ನಾಗರಿಕರು ಸಕ್ರಿಯವಾಗಿ ಭಾಗವಹಿಸಿದ್ದರು. - [Green Sunday #518](https://adamyachetana.org/green-sunday-518/): Adamya Green #518 “ಅದಮ್ಯ ಚೇತನದ 518ನೇ ಹಸಿರು ಭಾನುವಾರ: ನಿರಂತರ ಹಸಿರು ಜವಾಬ್ದಾರಿ!” ‘ಅದಮ್ಯ ಚೇತನ’ದ ‘ಹಸಿರು ಭಾನುವಾರ’ ಕಾರ್ಯಕ್ರಮವು ಯಾವುದೇ ವಿರಾಮವಿಲ್ಲದೆ, ನಿರಂತರವಾಗಿ ಪರಿಸರ ಸ್ನೇಹಿ ಅಭಿಯಾನವನ್ನು ಮುಂದುವರಿಸಿಕೊಂಡು ಬರುತ್ತಿದೆ. ಅದಮ್ಯ ಚೇತನದ ಗವಿಪುರಂ (ಕೆಂಪೇಗೌಡ ನಗರ), ಬೆಂಗಳೂರಿನ ಆವರಣದಲ್ಲಿ, 518ನೇ ಹಸಿರು ಭಾನುವಾರ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು. ಪರಿಸರ ಸಂರಕ್ಷಣೆ, ಹಸಿರು ಕಾರ್ಯಗಳು ಮತ್ತು ಸ್ವಚ್ಛತೆಗೆ ಒಗ್ಗೂಡಿದ ಈ ಸ್ಥಿರ ಅಭಿಯಾನವು ನಗರಕ್ಕೆ ಹಸಿರು ಜೀವ ತುಂಬಿ, ಭವಿಷ್ಯಕ್ಕೆ ನಂಬಿಕೆಯ ನೆಲೆಯಾಗಿ ಪರಿಣಮಿಸಿದೆ. ಪರಿಸರ ರಕ್ಷಣೆಗೆ ಬೇಕಾಗಿರುವ ನಂಬಿಕೆ, ನಿಷ್ಠೆ ಮತ್ತು ನಿರಂತರತೆಗೆ ಈ ಕಾರ್ಯಕ್ರಮವೇ ಆದರ್ಶ ಮಾದರಿಯಾಗಿದೆ. ಈ ಸಂದರ್ಭದಲ್ಲಿ, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಕರು, ಪರಿಸರ ಪ್ರೇಮಿಗಳು ಮತ್ತು ಸ್ಥಳೀಯ ನಾಗರಿಕರು ಸಕ್ರಿಯವಾಗಿ ಭಾಗವಹಿಸಿದ್ದರು. - [Green Sunday #517](https://adamyachetana.org/green-sunday-517/): Adamya Green #517    “517ನೇ ಹಸಿರು ಭಾನುವಾರ: ಬಿತ್ತಿದ ಪ್ರತಿಯೊಂದು ಗಿಡವೂ ನಮ್ಮ ಭವಿಷ್ಯದ ಉಸಿರಾಗಲಿ!” ಅದಮ್ಯ ಚೇತನದ ಹಸಿರು ಭಾನುವಾರ ಕಾರ್ಯಕ್ರಮವು ಬನ್ಯಾನ್ ಪಾರ್ಕ್, ಸರ್ ಎಂ. ವಿಶ್ವೇಶ್ವರಯ್ಯ ಲೇಔಟ್ 4ನೇ ಬ್ಲಾಕ್, ಬೆಂಗಳೂರು ಇಲ್ಲಿ ಯಶಸ್ವಿಯಾಗಿ ನೆರೆವೇರಿತು. ಬೆಂಗಳೂರಿನ ಬನ್ಯಾನ್ ಪಾರ್ಕ್‌ನಲ್ಲಿ, ನಾವು 517ನೇ ಬಾರಿಗೆ ಒಗ್ಗೂಡಿ, ಕೇವಲ ಗಿಡಗಳನ್ನು ನೆಡುವುದಕ್ಕಿಂತ ಹೆಚ್ಚಾಗಿ, ಪ್ರಕೃತಿಯ ಮೇಲಿನ ನಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದೇವೆ. ಪ್ರತಿಯೊಬ್ಬ ಸ್ವಯಂಸೇವಕರ ಶ್ರಮವು, ಪರಿಸರ ಸ್ವಚ್ಛತೆಯ ಕುರಿತಾದ ಪ್ರಾಮಾಣಿಕ ಕಾಳಜಿಯನ್ನು ಎತ್ತಿ ತೋರಿಸಿದೆ. ಮಾಲಿನ್ಯವನ್ನು ಕಡಿಮೆ ಮಾಡಿ, ಭೂಮಿಯ ಜೀವವೈವಿಧ್ಯವನ್ನು ರಕ್ಷಿಸುವ ಅದಮ್ಯ ಚೇತನದ ಧ್ಯೇಯಕ್ಕೆ ಸ್ಥಳೀಯ ನಿವಾಸಿಗಳು ಮತ್ತು ಪರಿಸರ ಪ್ರೇಮಿಗಳ ಬೆಂಬಲವೇ ನಿಜವಾದ ಶಕ್ತಿ. ಈ ಕಾರ್ಯಕ್ರಮದಲ್ಲಿ, ಅದಮ್ಯ ಚೇತನದ ಅಧ್ಯಕ್ಷರಾದ ಡಾ. ತೇಜಸ್ವಿನಿ ಅನಂತ್ ಕುಮಾರ್, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಕರು, ಪರಿಸರ ಪ್ರೇಮಿಗಳು ಮತ್ತು ಸ್ಥಳೀಯ ನಾಗರಿಕರು ಸಕ್ರಿಯವಾಗಿ ಭಾಗವಹಿಸಿದ್ದರು. - [Green Sunday #516](https://adamyachetana.org/green-sunday-516/): Adamya Green #516 “516ನೇ ಹಸಿರು ಭಾನುವಾರ – ಹಸಿರು ಪಯಣದಲ್ಲಿ ಮತ್ತೊಂದು ಹೆಜ್ಜೆ”ನಿಸರ್ಗದತ್ತ ಜವಾಬ್ದಾರಿಯನ್ನು ಜಾಗೃತಗೊಳಿಸುವ ಈ ಹಸಿರು ಭಾನುವಾರದ ಕ್ರಮಗಳು ನಿರಂತರವಾಗಿ ಮುಂದುವರೆಯುತ್ತಿವೆ. ಮರ ನೆಡುವ ಮೂಲಕ ಹಸಿರು ಸಂಸ್ಕೃತಿಯ ಅಳಲು ಹರಡಿಸಿ, ಮುಂದಿನ ಪೀಳಿಗೆಗೆ ಶುದ್ಧ, ಆರೋಗ್ಯಕರ ಮತ್ತು ಸುಸ್ಥಿರ ವಾತಾವರಣವನ್ನು ಒಟ್ಟಾಗಿ ನಿರ್ಮಿಸೋಣ. - [Green Sunday #515](https://adamyachetana.org/green-sunday-515/): Adamya Green #515 “ಅದಮ್ಯ ಚೇತನದ 515ನೇ ಹಸಿರು ಭಾನುವಾರ : ಮುಂದಿನ ಪೀಳಿಗೆಗೆ ಹಸಿರಿನ ಉಡುಗೊರೆ”ಅದಮ್ಯ ಚೇತನದ 515ನೇ ಹಸಿರು ಭಾನುವಾರದ ಕಾರ್ಯಕ್ರಮವು ನವೆಂಬರ್ 09 ರಂದು ಜಿಂಕೆ ಪಾರ್ಕ್, ಲಕ್ಷ್ಮೀಪುರ ಮುಖ್ಯ ರಸ್ತೆ, ಹನುಮಂತನಗರ, ಬೆಂಗಳೂರು ಇಲ್ಲಿ ಯಶಸ್ವಿಯಾಗಿ ನೆರೆವೇರಿತು.ಗಿಡಗಳ ಆರೈಕೆ, ಬೆಳವಣಿಗೆ ಮತ್ತು ಪರಿಸರ ಸಂರಕ್ಷಣೆಗೆ ಉತ್ತೇಜನ ನೀಡುವ ಈ ಕಾರ್ಯವು, ಪ್ರಕೃತಿಯತ್ತ ನಮ್ಮ ಜವಾಬ್ದಾರಿಯನ್ನು ಸ್ಪಷ್ಟವಾಗಿ ಪ್ರತಿಬಿಂಬಿಸಿತು. ಮಕ್ಕಳು, ಯುವಕರು ಮತ್ತು ಹಿರಿಯರು ಸಕ್ರಿಯವಾಗಿ ಭಾಗವಹಿಸಿದುದು, ಹಸಿರು ಸಂಸ್ಕೃತಿಯನ್ನು ಪೀಳಿಗೆಗಳಿಂದ ಪೀಳಿಗೆಗಳಿಗೆ ಕಾಪಾಡಿ ಸಾಗಿಸುವ ಅಗತ್ಯವನ್ನು ಮತ್ತಷ್ಟು ಬಲಪಡಿಸಿತು.ಈ ಸಂದರ್ಭದಲ್ಲಿ, ಬಸವನಗುಡಿ ಶಾಸಕರಾದ ಶ್ರೀ ಎಲ್ .ಎ. ರವಿ ಸುಬ್ರಹ್ಮಣ್ಯಅವರು, ಅನೇಕ ಹಸಿರು ಯೋಧರು, ಸಂಸ್ಥೆಯ ಸಿಬ್ಬಂದಿಗಳು, ಸ್ವಯಂಸೇವಕರು, ಪರಿಸರ ಪ್ರೇಮಿಗಳು ಮತ್ತು ಸ್ಥಳೀಯ ನಾಗರಿಕರು ಉತ್ಸಾಹಭರಿತವಾಗಿ ಭಾಗವಹಿಸಿದ್ದರು. - [Green Sunday #514](https://adamyachetana.org/green-sunday-514/): Adamya Green #514  “ನಾಡಿಗೆ ದೀಪ ಹಚ್ಚುವ ಜೊತೆಗೆ ಪ್ರಕೃತಿ ಮಾತೆಗೆ ಜೀವ ತುಂಬುವ ಕಾರ್ಯಕ್ರಮ: ಹಸಿರು ಭಾನುವಾರದ 514ನೇ ಯಶಸ್ವಿ ಹೆಜ್ಜೆ!”ಕನ್ನಡ ರಾಜ್ಯೋತ್ಸವವನ್ನು ಕೇವಲ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸೀಮಿತಗೊಳಿಸದೆ, ಪರಿಸರ ಸಂರಕ್ಷಣೆಯ ಮಹತ್ಕಾರ್ಯದ ಮೂಲಕ ನವೆಂಬರ್ 02, 2025 ರಂದು, ವಾಜರಹಳ್ಳಿಯ BCCHS ಲೇಔಟ್‌ನಲ್ಲಿ ಅದಮ್ಯ ಚೇತನದ 514ನೇ ಹಸಿರು ಭಾನುವಾರ ಕಾರ್ಯಕ್ರಮವು ಯಶಸ್ವಿಯಾಗಿ ನೆರೆವರಿತು.ಪರಿಸರ ಸಂರಕ್ಷಣೆ ಎಂಬ ಮಹತ್ತರ ಹೋರಾಟದಲ್ಲಿ, ಪ್ರತಿಯೊಬ್ಬರೂ ಕೈಜೋಡಿಸಿದಾಗ ಮಾತ್ರ ನಿಜವಾದ ಬದಲಾವಣೆ ಸಾಧ್ಯ. ಹಸಿರು ಭಾನುವಾರದಂತಹ ಉದ್ದೇಶಪೂರಿತ ಯೋಜನೆಗಳು ಜನರ ಸಹಭಾಗಿತ್ವದಿಂದಲೇ ಬೆಳೆಯುತ್ತವೆ, ಹರಡುತ್ತವೆ, ಜೀವಂತವಾಗುತ್ತವೆ.ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರೂ ಭಾಗವಹಿಸಿದ್ದು, ಹಸಿರು ಸಂಸ್ಕೃತಿ ಪೀಳಿಗೆಗಳಿಂದ ಪೀಳಿಗೆಗೆ ಸಾಗಬೇಕು ಎಂಬ ಸಂದೇಶವನ್ನು ಬಲಪಡಿಸಿತು.ಬದಲಾವಣೆ ನಮ್ಮಿಂದಲೇ ಆರಂಭವಾಗಲಿ. ಈ ಮಹತ್ತರ ಕಾರ್ಯಕ್ಕೆ ನಮ್ಮೊಂದಿಗೆ ಪಾಲ್ಗೊಂಡ ಎಲ್ಲಾ ಹಸಿರು ಸ್ವಯಂಸೇವಕರಿಗೆ ಧನ್ಯವಾದಗಳು.ಈ ಸಂದರ್ಭದಲ್ಲಿ, ಅದಮ್ಯ ಚೇತನದ ಅಧ್ಯಕ್ಷರಾದ ಡಾ. ತೇಜಸ್ವಿನಿ ಅನಂತ್ ಕುಮಾರ್, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಾ ಕಾರ್ಯಕರ್ತರು, ಪರಿಸರ […] - [Green Sunday #513](https://adamyachetana.org/green-sunday-513/): Adamya Green #513 ಅದಮ್ಯ ಚೇತನದ 513ನೇ ‘ಹಸಿರು ಭಾನುವಾರ’ – ಹಸಿರಿನ ಹಬ್ಬದ ಸಂಭ್ರಮ!ಉತ್ತರಿ ಶಂಕರ ಮಠ, ಕಗ್ಗಲಿಪುರ, ಕನಕಪುರ ರಸ್ತೆಯ ಸೊಬಗುಮಯ ವಾತಾವರಣದಲ್ಲಿ ಅದಮ್ಯ ಚೇತನದ 513ನೇ ‘ಹಸಿರು ಭಾನುವಾರ’ ಕಾರ್ಯಕ್ರಮವು ಯಶಸ್ವಿಯಾಗಿ ನರೆವೇರಿತು.ಹಸಿರು ಭಾನುವಾರದಂತಹ ಪರಿಸರ ಸ್ನೇಹಿ ಚಳವಳಿಗಳ ನಿಜವಾದ ಶಕ್ತಿ ಜನರ ಒಗ್ಗಟ್ಟಿನಲ್ಲಿ ಅಡಗಿದೆ. ಪ್ರತಿಯೊಬ್ಬರೂ ಒಂದು ಗಿಡವನ್ನು ನೆಟ್ಟು, ಒಂದು ಹೆಜ್ಜೆ ಮುಂದಿಟ್ಟಾಗಲೇ ಪರಿಸರ ಸಂರಕ್ಷಣೆಯ ದೀಪ ಬೆಳಗುತ್ತದೆ.ಈ ಹಸಿರು ಯಾತ್ರೆಯಲ್ಲಿ ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಾ ಕಾರ್ಯಕರ್ತರು, ಪರಿಸರ ಸ್ನೇಹಿಗಳು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು. - [Green Sunday #512](https://adamyachetana.org/green-sunday-512/): Adamya Green #512 ಪರಿಸರ ಸಂರಕ್ಷಣೆಯೇ ನಮ್ಮ ಜವಾಬ್ದಾರಿ ಎಂದು ಕಾರ್ಯನಿರ್ವಹಿಸುತ್ತಿರುವ ಅದಮ್ಯ ಚೇತನವು ತನ್ನ ಹಸಿರು ಕ್ರಾಂತಿಯತ್ತ ಮತ್ತೊಂದು ಹೆಜ್ಜೆ ಇಟ್ಟಿದೆ. 512ನೇ ‘ಹಸಿರು ಭಾನುವಾರ’ ಕಾರ್ಯಕ್ರಮವು ಅಕ್ಟೋಬರ್ 19, 2025 ರಂದು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಪಿಲ್ಲಗಾನಹಳ್ಳಿ–ಗೊಟ್ಟಿಗೆರೆ ವಾರ್ಡ್ ಆವರಣದಲ್ಲಿ ಯಶಸ್ವಿಯಾಗಿ ನೆರವೇರಿತು. ಪರಿಸರ ರಕ್ಷಣೆ, ಸ್ವಚ್ಛ ವಾತಾವರಣ ನಿರ್ಮಾಣ ಹಾಗೂ ಹಸಿರು ಜೀವನ ಶೈಲಿಯನ್ನು ಉತ್ತೇಜಿಸುವ ಉದ್ದೇಶದೊಂದಿಗೆ ನಡೆದ ಈ ಸಾಮಾಜಿಕ ಚಳವಳಿಗೆ ಹಸಿರು ಯೋಧರು, ಪರಿಸರ ಪ್ರೇಮಿಗಳು, ಸ್ವಯಂಸೇವಕರು ಮತ್ತು ಸ್ಥಳೀಯ ನಾಗರಿಕರು ಉತ್ಸಾಹದಿಂದ ಕೈಜೋಡಿಸಿದ್ದರು. ಪರಿಸರ ಉಳಿಸೋಣ, 513ನೇ ಹಸಿರು ಭಾನುವಾರಕ್ಕಾಗಿ ಮತ್ತೆ ಸಜ್ಜಾಗೋಣ! - [Green Sunday #511](https://adamyachetana.org/green-sunday-511/): Adamya Green #511 “ಅದಮ್ಯ ಚೇತನದ ನಡಿಗೆ: ಪ್ರತೀ ಭಾನುವಾರ, ಹೊಸ ಸಸಿ, ಹೊಸ ಜಾಗೃತಿ” ಅದಮ್ಯ ಚೇತನದ 511ನೇ ‘ಹಸಿರು ಭಾನುವಾರ’ ಕಾರ್ಯಕ್ರಮವು ಅಕ್ಟೋಬರ್ 12 ರಂದು ಬೆಂಗಳೂರು ಯಶವಂತಪುರದ ರಾಷ್ಟ್ರೀಯ ಕೌಶಲ್ಯ ತರಬೇತಿ ಸಂಸ್ಥೆ, ಮಾಡರ್ನ್ ಬ್ರೆಡ್ ಫ್ಯಾಕ್ಟರಿ ಎದುರು ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಹಲವು ಸಸಿಗಳನ್ನು ನೆಟ್ಟು, ಅವುಗಳ ಪಾಲನೆಗಾಗಿ ಜವಾಬ್ದಾರಿಯನ್ನು ತೆಗೆದುಕೊಂಡರು. ಸಸ್ಯಾರೋಪಣೆಯ ಜೊತೆಗೆ ಪರಿಸರ ಜಾಗೃತಿ ಕುರಿತು ಚರ್ಚೆಗಳು, ಮಾರ್ಗದರ್ಶನ ಹಾಗೂ ಸಂವಾದ ಕಾರ್ಯಕ್ರಮಗಳೂ ನಡೆದವು. ಅದಮ್ಯ ಚೇತನ ಸಂಸ್ಥೆಯ ಈ ಹಸಿರು ಚಳವಳಿ ಹಲವು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದ್ದು, ಪ್ರತೀ ಭಾನುವಾರ ಹೊಸ ಸ್ಥಳದಲ್ಲಿ ಸಸಿಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ತಮ್ಮ ಕೊಡುಗೆ ನೀಡುತ್ತಿದೆ. ಇದು ಕೇವಲ ಸಸಿಯ ನೆಡುವ ಅಭಿಯಾನವಲ್ಲ, ಪ್ರಕೃತಿಯೊಂದಿಗೆ ಬಲವಾದ ಬಾಂಧವ್ಯವನ್ನು ಬೆಳೆಸುವ ಚಳವಳಿಯಾಗಿದೆ. ಈ ಸಂದರ್ಭದಲ್ಲಿ ಅನೇಕ ಹಸಿರು ಯೋಧರು, ಸಂಸ್ಥೆಯ ಸಿಬ್ಬಂದಿಗಳು, ಸ್ವಯಂಸೇವಕರು, ಪರಿಸರ ಪ್ರೇಮಿಗಳು ಹಾಗೂ ಸ್ಥಳೀಯ ನಾಗರಿಕರು ಉತ್ಸಾಹದಿಂದ ಭಾಗವಹಿಸಿದ್ದರು. - [Green Sunday #510](https://adamyachetana.org/green-sunday-510/): Adamya Green #510 “ಹಸಿರು ಭಾನುವಾರ, ಅನೇಕ ಗಿಡಗಳು, ಅನಂತ ಪ್ರೇರಣೆ!” ಅದಮ್ಯ ಚೇತನ ಸಂಸ್ಥೆಯ 510ನೇ ‘ಹಸಿರು ಭಾನುವಾರ’ ಕಾರ್ಯಕ್ರಮವು ಅಕ್ಟೋಬರ್ 5ರಂದು ಬಸವನಗುಡಿಯ ಬಿ.ಪಿ. ವಾಡಿಯಾ ರಸ್ತೆಯಲ್ಲಿರುವ ಅನಂತವನದಲ್ಲಿ ಯಶಸ್ವಿಯಾಗಿ ನಡೆಯಿತು. ಈ ಸಂದರ್ಭದಲ್ಲಿ ಸುಮಾರು ೧೦೦ ಗಿಡಗಳನ್ನು ಪುನಃ ನೆಡುವ (re-pot) ಕಾರ್ಯ ಕೈಗೊಳ್ಳಲಾಯಿತು. ಈ ಸಮೂಹ ಭಾಗವಹಿಸುವಿಕೆ ಹಸಿರು ಸಂಸ್ಕೃತಿ ಪೀಳಿಗೆಗಳಿಂದ ಪೀಳಿಗೆಗೆ ಸಾಗಬೇಕೆಂಬ ಸಂದೇಶವನ್ನು ಬಲಪಡಿಸಿದೆ. ಪ್ರತೀ ಭಾನುವಾರ ಗಿಡ ನೆಡುವ ಈ ಕಾರ್ಯಕ್ರಮವು ಒಂದು ಜೀವಂತ ಹಸಿರು ಚಳವಳಿಯಾಗಿದ್ದು, ನಮ್ಮ ಪರಿಸರದ ಭವಿಷ್ಯವನ್ನು ಸುಸ್ಥಿರಗೊಳಿಸುವ ನಿರಂತರ ಪ್ರಯತ್ನವಾಗಿದೆ. ಅದಮ್ಯ ಚೇತನದ ಈ ಪ್ರಯತ್ನವು ಪರಿಸರ ಪ್ರೇಮ, ಸಾಮಾಜಿಕ ಜವಾಬ್ದಾರಿ ಮತ್ತು ಮಾನವೀಯ ಮೌಲ್ಯಗಳ ಸಂಕಲನವಾಗಿದ್ದು, ಮುಂದಿನ ಪೀಳಿಗೆಯು ಪ್ರಕೃತಿಯೊಂದಿಗೆ ಶ್ರದ್ಧೆಯಿಂದ ಬದುಕುವ ಸಂಸ್ಕೃತಿಯನ್ನು ಬೆಳೆಸುವ ಪ್ರೇರಣೆಯಾಗಿದೆ. ಈ ಸಂದರ್ಭದಲ್ಲಿ, ಅದಮ್ಯ ಚೇತನದ ಅಧ್ಯಕ್ಷರಾದ ಡಾ. ತೇಜಸ್ವಿನಿ ಅನಂತ್ ಕುಮಾರ್, ಅನೇಕ ಹಸಿರು ಯೋಧರು, ಅದಮ್ಯ ಚೇತನದ ಸಿಬ್ಬಂದಿಗಳು, ಸ್ವಯಂಸೇವಕರು, ಪರಿಸರ ಪ್ರೇಮಿಗಳು ಮತ್ತು […] - [Green Sunday #509](https://adamyachetana.org/green-sunday-509/): Adamya Green #509 ಅದಮ್ಯ ಚೇತನದ 509ನೇ ಹಸಿರು ಭಾನುವಾರ: ಹಸಿರೀಕರಣದ ಮತ್ತೊಂದು ಯಶಸ್ವಿ ಹೆಜ್ಜೆ ಸೆಪ್ಟೆಂಬರ್ 28, 2025 ರಂದು ಬೆಂಗಳೂರು ಬನ್ನೇರುಘಟ್ಟ ರಸ್ತೆಯ ಗೊಟ್ಟಿಗೆರೆ ವಾರ್ಡ್, ಪಿಲ್ಲಗಾನಹಳ್ಳಿ ಹಿಂದೂ ರುದ್ರಭೂಮಿಯಲ್ಲಿ ಅದಮ್ಯ ಚೇತನದ 509ನೇ ಹಸಿರು ಭಾನುವಾರ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರೆವೇರಿತು.ಈ ವಿಶೇಷ ಸಂದರ್ಭದಲ್ಲಿ, ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ಅಮೂಲ್ಯವಾದ ಕೊಡುಗೆ ನೀಡಿರುವ ಪ್ರಖ್ಯಾತ ಲೇಖಕರು ಸರಸ್ವತಿ ಸಮ್ಮಾನ್, ಪದ್ಮಶ್ರೀ ಹಾಗೂ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾದ ಡಾ. ಎಸ್. ಎಲ್. ಭೈರಪ್ಪ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಹಸಿರು ಪರಿಸರದ ಅಗತ್ಯತೆ ತಿಳಿಸುವುದರ ಜೊತೆಗೆ, ಜನರಲ್ಲಿ ಪರಿಸರ ಜಾಗೃತಿ ಬೆಳೆಸುವ ಉದ್ದೇಶದಿಂದ ಈ ಸಾರ್ಥಕ ಕಾರ್ಯ ಕೈಗೊಳ್ಳಲಾಯಿತು. ಪ್ರಕೃತಿಯೊಂದಿಗೆ ಸಹಬಾಳ್ವೆ ನಡೆಸುವ ದಿಟ್ಟ ಸಂಕಲ್ಪದ ಭಾಗವಾಗಿ ಅದಮ್ಯ ಚೇತನದ ಅಧ್ಯಕ್ಷರಾದ ಡಾ. ತೇಜಸ್ವಿನಿ ಅನಂತ್ ಕುಮಾರ್, ಹಸಿರು ಯೋಧರು, ಸಂಸ್ಥೆಯ ಸಿಬ್ಬಂದಿ ವರ್ಗ ಹಾಗೂ ಅನೇಕ ಸ್ವಯಂಸೇವಕರು ಭಾಗವಹಿಸಿದ್ದರು. ಈ ಕಾರ್ಯದ ಮೂಲಕ ಹಸಿರೀಕರಣದ ಸಂದೇಶ […] - [Green Sunday #508](https://adamyachetana.org/green-sunday-508/): Adamya Green #508 “ಅದಮ್ಯ ಚೇತನದ ‘ಹಸಿರು ಭಾನುವಾರ’ ಕಾರ್ಯಕ್ರಮ: ಅನಂತವನದಲ್ಲಿ 10 ವರ್ಷಗಳ ಹಸಿರು ಸಂಭ್ರಮ” ಅದಮ್ಯ ಚೇತನ ಸಂಸ್ಥೆಯ 508ನೇ ‘ಹಸಿರು ಭಾನುವಾರ’ ಕಾರ್ಯಕ್ರಮವು ಸೆಪ್ಟೆಂಬರ್ 21ರಂದು ಬಸವನಗುಡಿಯ ಬಿ.ಪಿ. ವಾಡಿಯಾ ರಸ್ತೆಯಲ್ಲಿರುವ ಅನಂತವನದಲ್ಲಿ ಯಶಸ್ವಿಯಾಗಿ ನಡೆಯಿತು. ಈ ಕಾರ್ಯಕ್ರಮವು ಅನಂತವನ ಹಸಿರೀಕರಣ ಯೋಜನೆಯ 10ನೇ ವಾರ್ಷಿಕೋತ್ಸವವನ್ನು ವಿಶೇಷವಾಗಿ ಆಚರಿಸಿತು. ನಗರದ ಮಧ್ಯಭಾಗದಲ್ಲಿದ್ದ ಒಂದು ಖಾಲಿ ಪ್ರದೇಶವನ್ನು ಹಚ್ಚಹಸಿರಾಗಿಸುವ ದೂರದೃಷ್ಟಿಯೊಂದಿಗೆ ಶ್ರೀ ಅನಂತಕುಮಾರ್ ಅವರ ಕನಸಿನ ಕೂಸಾಗಿ ಅನಂತವನ ಆರಂಭಗೊಂಡಿತ್ತು. ಕಳೆದ 10 ವರ್ಷಗಳಲ್ಲಿ ಸಾವಿರಾರು ಗಿಡಗಳನ್ನು ನೆಟ್ಟು, ಪೋಷಿಸಿದ ನೂರಾರು ಸ್ವಯಂಸೇವಕರ ಶ್ರಮದ ಫಲವಾಗಿ ಅನಂತವನ ಈಗ ಹಚ್ಚಹಸಿರಿನ ಸ್ವರ್ಗವಾಗಿದೆ. ಇದು ಕೇವಲ ಒಂದು ಉದ್ಯಾನವಲ್ಲ, ನಗರಕ್ಕೆ ಶುದ್ಧ ಗಾಳಿಯನ್ನು ನೀಡುವ ಉಸಿರು, ಹಕ್ಕಿಗಳಿಗೆ ಮನೆಯಂತಿದೆ ಹಾಗೂ ಜನರ ಒಗ್ಗಟ್ಟಿನ ಶಕ್ತಿಯ ಸಂಕೇತವಾಗಿದೆ. ಈ ಸಂದರ್ಭದಲ್ಲಿ, ಅದಮ್ಯ ಚೇತನದ ಅಧ್ಯಕ್ಷರಾದ ಡಾ. ತೇಜಸ್ವಿನಿ ಅನಂತ್ ಕುಮಾರ್, ಸಿಬ್ಬಂದಿ ವರ್ಗ, ಸ್ವಯಂಸೇವಕರು ಹಾಗೂ ಸ್ಥಳೀಯ ನಾಗರಿಕರು ಉತ್ಸಾಹದಿಂದ ಭಾಗವಹಿಸಿ, […] - [Green Sunday #507](https://adamyachetana.org/green-sunday-507/): Adamya Green #507 “ಅದಮ್ಯ ಚೇತನದ 507ನೇ ಹಸಿರು ಭಾನುವಾರ – ಹಸಿರು ಕನಸಿನತ್ತ ಮತ್ತೊಂದು ಹೆಜ್ಜೆ” ಸೆಪ್ಟೆಂಬರ್ 14ರಂದು, ನೆಲಮಂಗಲ RTO ಹತ್ತಿರದ ಶಿವನಪುರದ ನೆಮ್ಮದಿ ಪಾಲಿಯೇಟಿವ್ ಕೇರ್ ಸೆಂಟರ್ ಆವರಣದಲ್ಲಿ, ಅದಮ್ಯ ಚೇತನದ 507ನೇ ‘ಹಸಿರು ಭಾನುವಾರ’ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು. ಹಸಿರು ಸಂಸ್ಕೃತಿ ಬೆಳೆಸುವುದು, ಸ್ವಚ್ಛ ವಾತಾವರಣ ನಿರ್ಮಿಸುವುದು ಮತ್ತು ಪರಿಸರ ಸ್ನೇಹಿ ಜೀವನ ಶೈಲಿಯನ್ನು ಉತ್ತೇಜಿಸುವ ಧ್ಯೇಯದೊಂದಿಗೆ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಹಿರಿಯರು, ಸ್ಥಳೀಯರು ಹಾಗೂ ಅನೇಕ ಪರಿಸರ ಪ್ರೇಮಿಗಳು ಉತ್ಸಾಹಭರಿತವಾಗಿ ಪಾಲ್ಗೊಂಡರು. ಪ್ರಕೃತಿಯ ಮೇಲಿನ ಪ್ರೀತಿ ಮತ್ತು ಜವಾಬ್ದಾರಿಯನ್ನು ತೋರಿಸಿರುವ ಅವರ ಶ್ರಮ ನಿಜಕ್ಕೂ ಶ್ಲಾಘನೀಯ. ಈ ಹಸಿರು ಚಳವಳಿಯನ್ನು ಬಲಪಡಿಸಲು ಹಸಿರು ಯೋಧರು, ಅದಮ್ಯ ಚೇತನದ ಸಿಬ್ಬಂದಿಗಳು, ಸ್ವಯಂಸೇವಕರು, ಪರಿಸರ ಪ್ರೇಮಿಗಳು ಹಾಗೂ ಸ್ಥಳೀಯ ನಾಗರಿಕರು ಒಂದಾಗಿ ಕೈಜೋಡಿಸಿದರು. ಪರಿಸರ ಉಳಿಸೋಣ – 508ನೇ ಹಸಿರು ಭಾನುವಾರದಲ್ಲಿ ಮತ್ತೆ ಒಂದಾಗಿ ಸೇರೋಣ! - [Green Sunday #506](https://adamyachetana.org/green-sunday-506/): Adamya Green #506 506ನೇ ಹಸಿರು ಭಾನುವಾರ – ನಾಳಿನ ಪರಿಸರಕ್ಕೆ ನಮ್ಮ ಕೊಡುಗೆ ಅದಮ್ಯ ಚೇತನದ “ಹಸಿರು ಭಾನುವಾರ” ಕಾರ್ಯಕ್ರಮವು ಪ್ರತೀ ವಾರ ನಿರಂತರವಾಗಿ ನಡೆಯುತ್ತಿದ್ದು, ಈಗಾಗಲೇ ಅನೇಕರಲ್ಲಿ ಹಸಿರು ಚೇತನವನ್ನು ಮೂಡಿಸಿದೆ. ಈ ಸತತ ಹಸಿರು ಪ್ರಯತ್ನದ ಅಂಗವಾಗಿ, 506ನೇ ಅಧ್ಯಾಯವು ಸೆಪ್ಟೆಂಬರ್ 07, 2025ರಂದು ಬೆಂಗಳೂರಿನ ಕನಕಪುರ ಮುಖ್ಯ ರಸ್ತೆಯ ಬ್ರಿಗೇಡ್ ಮೆಡೋಸ್, ಹಂತ-1 ಆವರಣದಲ್ಲಿ ಯಶಸ್ವಿಯಾಗಿ ನೆರವೇರಿತು. ಮುಂದಿನ ಪೀಳಿಗೆಗೆ ಶುದ್ಧವಾದ ಗಾಳಿ, ಆರೋಗ್ಯಕರ ಜೀವನ ಮತ್ತು ಸಮೃದ್ಧವಾದ ಪ್ರಕೃತಿಯ ರೂಪದಲ್ಲಿ ಅಮೂಲ್ಯ ಹಸಿರು ಉಡುಗೊರೆಯನ್ನು ನೀಡುವ ಉದ್ದೇಶದೊಂದಿಗೆ ಈ ಕಾರ್ಯಕ್ರಮ ರೂಪುಗೊಂಡಿತ್ತು. ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರೂ ಪಾಲ್ಗೊಂಡಿದ್ದು, ಹಸಿರು ಸಂಸ್ಕೃತಿ ಪೀಳಿಗೆಗಳಿಂದ ಪೀಳಿಗೆಗೆ ಸಾಗಬೇಕೆಂಬ ಸಂದೇಶವನ್ನು ಬಲಪಡಿಸಿತು. ಈ ಸಂದರ್ಭದಲ್ಲಿ, ಅನೇಕ ಹಸಿರು ಯೋಧರು, ಅದಮ್ಯ ಚೇತನದ ಸಿಬ್ಬಂದಿ, ಸ್ವಯಂಸೇವಕರು, ಪರಿಸರ ಪ್ರೇಮಿಗಳು ಮತ್ತು ಸ್ಥಳೀಯ ನಾಗರಿಕರು ಉತ್ಸಾಹದಿಂದ ಪಾಲ್ಗೊಂಡು, ಗಿಡ ನೆಡುವ ಮಹತ್ವದ ಕಾರ್ಯದಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದರು. - [Green Sunday #505](https://adamyachetana.org/green-sunday-505/): Adamya Green #505 505ನೇ ಹಸಿರು ಭಾನುವಾರ – ಪರಿಸರಕ್ಕಾಗಿ ಒಂದು ಹೆಜ್ಜೆ, ಭವಿಷ್ಯಕ್ಕಾಗಿ ಒಂದು ಸಂಕಲ್ಪ ಆಗಸ್ಟ್ 31ರಂದು ಬೆಂಗಳೂರಿನ ಸೇಂಟ್ ಜಾನ್ಸ್ ರಸ್ತೆಯ ಬಿ.ಎಂ. ಇಂಗ್ಲಿಷ್ ಶಾಲೆಯ ಆವರಣದಲ್ಲಿ ಅದಮ್ಯ ಚೇತನದ 505ನೇ ಹಸಿರು ಭಾನುವಾರ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.ಪರಿಸರ ಸಂರಕ್ಷಣೆ ಅಗತ್ಯತೆ ಮತ್ತು ಭವಿಷ್ಯದ ಭದ್ರತೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಹಸಿರು ಭಾನುವಾರದಂತಹ ಚಟುವಟಿಕೆಗಳಿಗೆ ನಾವು ಒಟ್ಟಾಗಿ ಕೈ ಜೋಡಿಸೋಣ. ಪ್ರಕೃತಿಯೊಂದಿಗೆ ಸಹಬಾಳ್ವೆಯನ್ನು ಒತ್ತಿಹೇಳುವ ಈ ಸಾಮಾಜಿಕ ಆಂದೋಲನದಲ್ಲಿ ‘ಹಸಿರು ಯೋಧರು’, ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗ ಹಾಗೂ ಅನೇಕ ಸ್ವಯಂಸೇವಕರು ಉತ್ಸಾಹದಿಂದ ಪಾಲ್ಗೊಂಡಿದ್ದರು.ಪರಿಸರವನ್ನು ಕಾಪಾಡುವ ನಮ್ಮ ಸಂಕಲ್ಪವನ್ನು ಮುಂದುವರಿಸಿ, ಮುಂದಿನ ವಾರ ನಡೆಯುವ 506ನೇ ಹಸಿರು ಭಾನುವಾರದಲ್ಲಿ ಮತ್ತೆ ಭೇಟಿಯಾಗೋಣ. - [Green Sunday #504](https://adamyachetana.org/green-sunday-504/): Adamya Green #504   ಅದಮ್ಯ ಚೇತನ – 504ನೇ ‘ಹಸಿರು ಭಾನುವಾರ’ದ ಯಶಸ್ವಿ ಸಂಭ್ರಮ ಅದಮ್ಯ ಚೇತನದ ಹಸಿರು ಭಾನುವಾರದ 504ನೇ ಕಾರ್ಯಕ್ರಮವು ಆಗಸ್ಟ್ 24ರಂದು ಕೃಷ್ಣಪ್ಪನಗರ, ಹಾಲನಾಯಕನಹಳ್ಳಿ ಸರ್ಕಾರಿ ಆಸ್ಪತ್ರೆ, ಸರ್ಜಾಪುರ ರಸ್ತೆ, ಬೆಂಗಳೂರು ಇಲ್ಲಿ ಯಶಸ್ವಿಯಾಗಿ ನೆರೆವೇರಿತು. ಪ್ರಕೃತಿ ಸಂರಕ್ಷಣೆ, ಹಸಿರು ಪ್ರಚಾರ ಮತ್ತು ಪರಿಸರ ಸ್ನೇಹಿ ಜೀವನವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಅನೇಕ ಪರಿಸರ ಯೋಧರು, ಸ್ವಯಂಸೇವಕರು, ಸ್ಥಳೀಯರು ಒಗ್ಗೂಡಿ ಪಾಲ್ಗೊಂಡರು. ಸಾಮಾಜಿಕ ಜವಾಬ್ದಾರಿಯೊಂದಿಗೆ ನಡೆಸಿದ ಈ ಹಸಿರು ಕಾರ್ಯದ ಮೂಲಕ ಹತ್ತಾರು ಸಸಿ ನೆಡುವುದರೊಂದಿಗೆ “ಹಸಿರು ಬದುಕು – ನಮ್ಮ ಜವಾಬ್ದಾರಿ” ಎಂಬ ಸಂದೇಶವನ್ನು ಸಮಾಜಕ್ಕೆ ಸಾರಲಾಯಿತು.ಹಸಿರು ಪರಂಪರೆಯನ್ನು ಪ್ರತಿ ಭಾನುವಾರ ಮುಂದುವರಿಸಲು 505ನೇ ಹಸಿರು ಭಾನುವಾರದಂದು ಮತ್ತೊಮ್ಮೆ ಸೇರೋಣ. - [Green Sunday #503](https://adamyachetana.org/green-sunday-503/): Adamya Green #503 ಅದಮ್ಯ ಚೇತನದ 503ನೇ ಹಸಿರು ಭಾನುವಾರ ಪ್ರಕೃತಿಯನ್ನು ಹಸಿರುಗೊಳಿಸುವ ನಮ್ಮ ಪ್ರಯತ್ನದ ಭಾಗವಾಗಿ, 17-08-2025 ರಂದು ನೆಮ್ಮದಿ ಪಾಲಿಯೇಟಿವ್ ಕೇರ್ ಸೆಂಟರ್, ನೆಲಮಂಗಲ RTO ಹತ್ತಿರ, ಶಿವನಪುರ, ಬೆಂಗಳೂರು ಇಲ್ಲಿ ನಡೆದ 503ನೇ ಹಸಿರು ಭಾನುವಾರ ಕಾರ್ಯಕ್ರಮವು ನಿಮ್ಮೆಲ್ಲರ ಅಪಾರ ಸಹಕಾರ ಮತ್ತು ಉತ್ಸಾಹಭರಿತ ಭಾಗವಹಿಸುವಿಕೆಯಿಂದ ಯಶಸ್ವಿಯಾಗಿ ನೆರವೇರಿತು. ಈ ಸಂದರ್ಭದಲ್ಲಿ ನೆಟ್ಟ ಪ್ರತಿಯೊಂದು ಸಸಿಯೂ, ಮುಂದಿನ ಪೀಳಿಗೆಗೆ ಹಸಿರು-ಸ್ವಚ್ಛ ಭವಿಷ್ಯದ ಸಂಕೇತವಾಗಲಿ ಎಂಬುದು ನಮ್ಮ ಹಾರೈಕೆ. ಪ್ರತಿಯೊಬ್ಬ ಹಸಿರು ಪ್ರೇಮಿಯ ಶ್ರಮ, ಸಮಯ ಮತ್ತು ಪ್ರಕೃತಿಯ ಮೇಲಿನ ಬದ್ಧತೆ ನಿಜಕ್ಕೂ ಶ್ಲಾಘನೀಯ. ನಮ್ಮ ಪರಿಸರ ಸಂರಕ್ಷಣಾ ಪಯಣ ಇನ್ನಷ್ಟು ಹಸಿರು ಕಾರ್ಯಕ್ರಮಗಳ ಮೂಲಕ ಮುಂದುವರಿಯಲಿದೆ. ನಿಮ್ಮ ಪ್ರೋತ್ಸಾಹ ಮತ್ತು ಸಹಕಾರ ಸದಾ ನಮ್ಮೊಂದಿಗಿರಲಿ ಎಂಬುದು ನಮ್ಮ ಆಶಯ. ಈ ಯಶಸ್ವಿ ಕಾರ್ಯಕ್ರಮದಲ್ಲಿ, ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್, ಹಸಿರು ಯೋಧರು, ಅದಮ್ಯ ಚೇತನದ ಸಿಬ್ಬಂದಿ, ಸ್ವಯಂಸೇವಕರು, ಪರಿಸರ ಪ್ರೇಮಿಗಳು ಮತ್ತು ಸ್ಥಳೀಯ […] - [Green Sunday #502](https://adamyachetana.org/green-sunday-502/): Adamya Green #502 ಪ್ರತಿ ಭಾನುವಾರ ಹಸಿರಿನ ಹಬ್ಬ – ಹಸಿರು ಯೋಧರೊಂದಿಗೆ ಹಸಿರು ಭಾನುವಾರ ಹಸಿರು ಭವಿಷ್ಯ ನಿರ್ಮಾಣದ ಕನಸನ್ನು ಜೀವಂತಗೊಳಿಸುತ್ತಿರುವ ಅದಮ್ಯ ಚೇತನದ 502ನೇ ಹಸಿರು ಭಾನುವಾರ ಕಾರ್ಯಕ್ರಮವು, ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಲೇಔಟ್ 1ನೇ ಬ್ಲಾಕ್‌ ನೀರಿನ ಟ್ಯಾಂಕ್ ಸಮೀಪದ ಆವರಣದಲ್ಲಿ ಯಶಸ್ವಿಯಾಗಿ ನೆರವೇರಿತು.ವೃಕ್ಷಾರೋಪಣ, ಸ್ವಚ್ಛತಾ ಕಾರ್ಯ ಮತ್ತು ಪರಿಸರ ಜಾಗೃತಿ ಚಟುವಟಿಕೆಗಳಲ್ಲಿ ಭಾಗವಹಿಸಿದ ಪರಿಸರ ಸ್ನೇಹಿಗಳ ಉತ್ಸಾಹವು ಈ ದಿನವನ್ನು ವಿಶೇಷಗೊಳಿಸಿತು. ಪರಿಸರದ ರಕ್ಷಣೆಗೆ ಬದ್ಧತೆಯನ್ನು ಪ್ರತಿಬಿಂಬಿಸಿದ ಈ ಸ್ಮರಣೀಯ ಕಾರ್ಯಕ್ರಮದಲ್ಲಿ, ಹಸಿರು ಯೋಧರಿಂದ ಹಿಡಿದು ಅದಮ್ಯ ಚೇತನದ ಸಿಬ್ಬಂದಿಗಳು, ಸ್ವಯಂಸೇವಕರು, ಪರಿಸರ ಅಭಿಮಾನಿಗಳು ಮತ್ತು ಸ್ಥಳೀಯ ನಾಗರಿಕರು ಭಾಗವಹಿಸಿದ್ದರು. - [Green Sunday #501](https://adamyachetana.org/green-sunday-501/): Adamya Green #501 ಅದಮ್ಯ ಚೇತನದ 501ನೇ ಹಸಿರು ಭಾನುವಾರ – ಹಸಿರಿನ ಇತಿಹಾಸದಲ್ಲಿ ಇನ್ನೊಂದು ಮೈಲಿಗಲ್ಲು! ಬೆಂಗಳೂರಿನ ಉತ್ತರಹಳ್ಳಿ ಹೋಬಳಿಯ ಶ್ರೀ ಶಾರದಾ ಪೀಠಂ, ಶೃಂಗೇರಿ ಸಂಸ್ಥೆಯ ಜ್ಞಾನಕೇಂದ್ರ ಆವರಣದಲ್ಲಿ ಅದಮ್ಯ ಚೇತನದ 501ನೇ ಹಸಿರು ಭಾನುವಾರ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು. ಈ ಐತಿಹಾಸಿಕ ದಿನದಂದು 500ಕ್ಕೂ ಹೆಚ್ಚು ಹಸಿರು ಯೋಧರು 500ಕ್ಕೂ ಹೆಚ್ಚು ಸಸಿಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಯತ್ತ ಶ್ರದ್ಧಾಭರಿತ ಹೆಜ್ಜೆ ಇಟ್ಟರು. ಇದು ಹಸಿರನ್ನು ಸಿರಿಯಾಗಿಸುವ ಹಾದಿಯಲ್ಲಿನ ಮಹತ್ವದ ತಿರುವು, ಇನ್ನೂ ಹಸಿರಾದ ಕನಸುಗಳತ್ತ ಕರೆದುಕೊಂಡು ಹೋಗುವ ಪ್ರೇರಣಾದಾಯಕ ಆರಂಭ. ಭವಿಷ್ಯದ ಪೀಳಿಗೆಗಳಿಗೆ ಸುಸ್ಥಿರ, ಆರೋಗ್ಯಪೂರ್ಣ ಪರಿಸರವನ್ನು ಕಲ್ಪಿಸುವ ಕನಸಿನಿಂದ ಆರಂಭವಾದ ಈ ಹಸಿರು ಚಳವಳಿ, ಈಗ ಸಾವಿರಾರು ಹಸಿರು ಮನಸ್ಸುಗಳನ್ನು ಬೆಳೆಸಿದ ಪ್ರೇರಣೆಯಾಗಿ ನಿಂತಿದೆ. ಈ ಸಂದರ್ಭದಲ್ಲಿ, ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಕರು, ಪರಿಸರ ಪ್ರೇಮಿಗಳು ಮತ್ತು ಸ್ಥಳೀಯ ನಾಗರಿಕರು ಭಾಗವಹಿಸಿದ್ದರು. - [Green Sunday #500](https://adamyachetana.org/green-sunday-500/): Adamya Green #500 ಅದಮ್ಯ ಚೇತನದ 500ನೇ ಹಸಿರು ಭಾನುವಾರ – ಐತಿಹಾಸಿಕ ಕ್ಷಣದ ಚಿರಸ್ಮರಣೀಯ ಆಚರಣೆ! ಶ್ರೀ ಅನಂತಕುಮಾರ್ ಅವರು 2016ರ ಜನವರಿ ತಿಂಗಳಲ್ಲಿ, ಬೆಂಗಳೂರು ನಗರದ ಹೃದಯಭಾಗದ ಬಿಪಿ ವಾಡಿಯಾ ರಸ್ತೆಯಲ್ಲಿರುವ “ಅನಂತವನ” ಎಂಬ ಪರಿಸರ ಸ್ನೇಹಿ ಪ್ರದೇಶದಲ್ಲಿ ಮೊದಲ ಹಸಿರು ಭಾನುವಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇಂದಿಗೆ ಈ ಹಸಿರು ಉಪಕ್ರಮವು ಭಾರತದೆಲ್ಲೆಡೆ ತನ್ನ ಹಸಿರು ಹೆಜ್ಜೆಗಳನ್ನು ಆಳವಾಗಿ ಗುರುತಿಸಿಟ್ಟುಕೊಂಡಿದೆ. ಶ್ರೀ ಅನಂತಕುಮಾರ್ ಅವರ ಪ್ರೇರಣೆಯಿಂದ ಸ್ಥಾಪನೆಯಾದ ಅದಮ್ಯ ಚೇತನ ಸಂಸ್ಥೆ, ಇದು ಒಂದು ದೃಷ್ಟಿಕೋನ, ಒಂದು ಚಳವಳಿ ಮತ್ತು ಪರಿಸರದತ್ತ ಒಂದು ಹಸಿರು ಸಂಕಲ್ಪವಾಗಿದೆ. ಮನುಷ್ಯ ಮತ್ತು ಪ್ರಕೃತಿಯ ನಡುವಿನ ನಂಟನ್ನು ಪುನರ್ಜೀವನಗೊಳಿಸುವ ಈ ಚಟುವಟಿಕೆ, ಗ್ರಾಮದಿಂದ ಮಹಾನಗರದವರೆಗೆ ಎಲ್ಲೆಡೆ ಹಸಿರು ಸಂದೇಶವನ್ನು ವಿಸ್ತರಿಸುತ್ತಿದೆ. ಇದಕ್ಕೆ ಸಾಕ್ಷಿಯಂತೆ, ಜುಲೈ 27ರಂದು ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿಯಲ್ಲಿ ನಡೆದ 500ನೇ ಹಸಿರು ಭಾನುವಾರದ ಆಚರಣೆ – ಇದು ಶ್ರದ್ಧೆ, ಸಂಸ್ಕೃತಿ ಮತ್ತು ಪರಿಸರದ ಪಾವನ ಸಂಗಮವಾಗಿತ್ತು. ಅಶೋಕವನ […] - [Green Sunday #499](https://adamyachetana.org/green-sunday-499/): Adamya Green #499 ಅದಮ್ಯ ಚೇತನದ 499ನೇ ಹಸಿರು ಭಾನುವಾರ – ಪರಿಸರದತ್ತ ಇನ್ನೊಂದು ಹೆಜ್ಜೆ 2025ರ ಜುಲೈ 20ರಂದು ಬಸವನಗುಡಿಯ ಬಿ.ಪಿ. ವಾಡಿಯಾ ರಸ್ತೆಯ ಅನಂತವನ ಆವರಣದಲ್ಲಿ ಅದಮ್ಯ ಚೇತನ ಸಂಸ್ಥೆಯ 499ನೇ ಹಸಿರು ಭಾನುವಾರ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. ಈ ವಿಶೇಷ ಕಾರ್ಯಕ್ರಮದ ಅಂಗವಾಗಿ ಪರಿಸರ ಸ್ವಚ್ಛತಾ ಕಾರ್ಯ ಮತ್ತು ವಿವಿಧ ಪ್ರಕಾರದ ಸಸ್ಯಗಳು ನೆಡುವ ಕಾರ್ಯ ಕೈಗೊಳ್ಳಲಾಯಿತು. ಇದುವರೆಗೆ ನೂರಾರು ಹಸಿರು ಭಾನುವಾರಗಳ ಮೂಲಕ ಪರಿಸರ ಸಂರಕ್ಷಣೆಗೆ ನಿರಂತರ ಪ್ರಯತ್ನ ಮಾಡುತ್ತಿರುವ ಈ ಸಂಸ್ಥೆ, ಮತ್ತೊಮ್ಮೆ ಹಸಿರು ಸಂಸ್ಕೃತಿಯ ಮಹತ್ವವನ್ನು ಪ್ರದರ್ಶಿಸಿತು. ಪರಿಸರದ ಬಗ್ಗೆ ಜನರಲ್ಲಿನ ಜಾಗೃತಿಯನ್ನು ಹೆಚ್ಚಿಸುವ ಹಾಗೂ ಮುಂದಿನ ಪೀಳಿಗೆಗೆ ಪ್ರೇರಣೆಯಾದಂತಹ ಈ ಕಾರ್ಯಕ್ರಮದಲ್ಲಿ ಸ್ಥಳೀಯ ನಿವಾಸಿಗಳು, ಕಾಲೇಜು ವಿದ್ಯಾರ್ಥಿಗಳು, ಹಸಿರು ಯೋಧರು, ಸಂಸ್ಥೆಯ ಸಿಬ್ಬಂದಿಗಳು ಮತ್ತು ಪರಿಸರ ಪ್ರೇಮಿಗಳು ಭಾಗವಹಿಸಿದ್ದರು - [Green Sunday #498](https://adamyachetana.org/green-sunday-498/): Adamya Green #498 498ನೇ ಹಸಿರು ಭಾನುವಾರದ ಸಂಭ್ರಮ! 🌱“ಮನೆಗೊಂದು ಮರ, ಊರಿಗೊಂದು ವನ” ಎಂಬ ಧ್ಯೇಯವಾಕ್ಯದೊಂದಿಗೆ 498ನೇ ಹಸಿರು ಭಾನುವಾರ ಶ್ರೀ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್‌ ಕಾಲೇಜು (ಎಸ್.ಜೆ.ಪಿ), ಬೆಂಗಳೂರು ಇಲ್ಲಿ ಯಶಸ್ವಿಯಾಗಿ ನೆರವೇರಿತು.ಈ ಪವಿತ್ರ ಕಾರ್ಯದಲ್ಲಿ ಅದಮ್ಯ ಚೇತನದ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್‌, ಹಸಿರು ಯೋಧರು, ಕಾಲೇಜು ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಹಲವಾರು ಪರಿಸರ ಪ್ರೇಮಿಗಳು ಪಾಲ್ಗೊಂಡು ಪರಿಸರ ಸಂರಕ್ಷಣೆಗೆ ಪ್ರತಿಜ್ಞೆ ತೆಗೆದುಕೊಂಡರು. - [Green Sunday #497](https://adamyachetana.org/green-sunday-497/): Adamya Green #497 ಪ್ರಕೃತಿಯ ಸಂರಕ್ಷಣೆ, ನಾಡಿನ ಪರಿಸರ ಶುದ್ಧತೆ ಮತ್ತು ಮುಂದಿನ ಪೀಳಿಗೆಗೆ ಆರೋಗ್ಯಕರ ವಾತಾವರಣವನ್ನು ನೀಡುವ ಉದ್ದೇಶದಿಂದ ಆಯೋಜಿಸಲಾದ “ಅದಮ್ಯ ಚೇತನದ 497ನೇ ಹಸಿರು ಭಾನುವಾರ” ಕಾರ್ಯಕ್ರಮವು ಜುಲೈ 06 ರಂದು ಕೃಷ್ಣಪ್ಪನಗರ, ಹಾಲನಾಯಕನಹಳ್ಳಿ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಯಶಸ್ವಿಯಾಗಿ ನೆರವೇರಿತು. ಈ ಕಾರ್ಯಕ್ರಮದಲ್ಲಿ ಸ್ಥಳೀಯರ ಸಕ್ರಿಯ ಭಾಗವಹಿಸುವಿಕೆ ಹಸಿರು ಭಾನುವಾರ ತಂಡವು ಹೆಚ್ಚಿನ ಜವಾಬ್ದಾರಿ ಮತ್ತು ಉತ್ಸಾಹದಿಂದ ಮುನ್ನಡೆಯಲು ಪ್ರೇರೇಪಿಸಿತು. ಗಿಡ ನೆಡುವಿಕೆ, ಪರಿಸರ ಜಾಗೃತಿ ಮೂಡಿಸುವ ಚಟುವಟಿಕೆಗಳು ಮತ್ತು ಸ್ವಚ್ಛತಾ ಕಾರ್ಯಗಳು ಕಾರ್ಯಕ್ರಮದ ಭಾಗವಾಗಿದ್ದವು. ಪ್ರಕೃತಿಯ ರಕ್ಷಣೆಯತ್ತ ಈ ಹಸಿರು ಹೆಜ್ಜೆಗಳು ಸಮುದಾಯದ ಒಗ್ಗಟ್ಟು ಮತ್ತು ಪರಿಸರ ಕಾಳಜಿಯನ್ನು ಪ್ರತಿಬಿಂಬಿಸುತ್ತವೆ. ಈ ಸಂದರ್ಭದಲ್ಲಿ, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಕರು, ಪರಿಸರ ಪ್ರೇಮಿಗಳು ಮತ್ತು ಸ್ಥಳೀಯ ನಾಗರಿಕರು ಭಾಗವಹಿಸಿದ್ದರು. - [Green Sunday #496](https://adamyachetana.org/green-sunday-496/): Adamya Green #496 ಅದಮ್ಯ ಚೇತನದ 496ನೇ ಹಸಿರು ಭಾನುವಾರ ಕಾರ್ಯಕ್ರಮವು ಜೂನ್ 29 ರಂದು ಕರ್ನಾಟಕ ರಾಜ್ಯ ರೇಷ್ಮೆ ಕೃಷಿ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ, ಮೆಟ್ರೋ ಸಿಲ್ಕ್ ಇನ್ಸ್ಟಿಟ್ಯೂಟ್ ಸ್ಟಾಪ್ ಹತ್ತಿರ, ಕನಕಪುರ ನೈಸ್ ರಸ್ತೆ, ಬೆಂಗಳೂರು ಇಲ್ಲಿ ಯಶಸ್ವಿಯಾಗಿ ನಡೆಯಿತು. ಗಿಡ ನೆಡುವ ಕಾರ್ಯಕ್ರಮ, ಸ್ವಚ್ಛತಾ ಅಭಿಯಾನ ಹಾಗೂ ಪರಿಸರ ಜಾಗೃತಿ ಇತ್ಯಾದಿ ಚಟುವಟಿಕೆಗಳ ಮೂಲಕ ಹಸಿರು ಭಾನುವಾರದಲ್ಲಿ ಎಲ್ಲಾ ಪರಿಸರಸ್ನೇಹಿಗಳು ಉತ್ಸಾಹದಿಂದ ಪಾಲ್ಗೊಂಡರು. ಹಸಿರಿನ ಕನಸು ಸಾಕಾರವಾಗಲಿ ಎಂಬ ಆಶಯದಿಂದ ಇದೊಂದು ಸ್ಮರಣೀಯ ದಿನವಾಗಿತ್ತು.ಪರಿಸರ ಸಂರಕ್ಷಣೆಯ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ನಡೆದ ಈ ವಿಶೇಷ ಕಾರ್ಯಕ್ರಮದಲ್ಲಿ, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಕರು, ಪರಿಸರ ಪ್ರೇಮಿಗಳು ಮತ್ತು ಸ್ಥಳೀಯ ನಾಗರಿಕರು ಭಾಗವಹಿಸಿದ್ದರು. - [Green Sunday #495](https://adamyachetana.org/green-sunday-495/): Adamya Green #495 ಅದಮ್ಯ ಚೇತನದ 495ನೇ ಹಸಿರು ಭಾನುವಾರ – ಹಸಿರು ಕನಸಿಗೆ ಮತ್ತೊಂದು ಹೆಜ್ಜೆ ಅದಮ್ಯ ಚೇತನ ಸಂಸ್ಥೆಯ 495ನೇ ‘ಹಸಿರು ಭಾನುವಾರ’ ಕಾರ್ಯಕ್ರಮವು ಜೂನ್ 22 ರಂದು ಬೆಂಗಳೂರಿನ ಅಂಜನಪುರದ ಮಾನೆ ಇಕೋ ಸೊಸೈಟಿ ಮತ್ತು ನೈಸ್ ರಸ್ತೆ ಹತ್ತಿರದ ಹಸಿರು ಪರಿಸರದಲ್ಲಿ ಯಶಸ್ವಿಯಾಗಿ ನೆರವೇರಿತು. ಶುದ್ಧ ವಾತಾವರಣದ ನಿರ್ಮಾಣ, ಪರಿಸರ ಜಾಗೃತಿ ಮತ್ತು ಹಸಿರು ಜೀವನಶೈಲಿಯನ್ನು ಪ್ರೋತ್ಸಾಹಿಸುವುದು ಈ ಕಾರ್ಯಕ್ರಮದ ಉದ್ದೇಶ. ಪರಿಸರ ಪ್ರೇಮಿಗಳಿಂದ ಹಿಡಿದು ವಿದ್ಯಾರ್ಥಿಗಳು, ಹಿರಿಯರು ಹಾಗೂ ಸ್ಥಳೀಯ ನಿವಾಸಿಗಳವರೆಗೆ ಎಲ್ಲರ ಸಹಭಾಗಿತ್ವ ಇದನ್ನು ಇನ್ನಷ್ಟು ಸಾರ್ಥಕಗೊಳಿಸಿತು. ಪ್ರಕೃತಿಯೊಂದಿಗೆ ಸಮರಸವಾಗಿ ಬದುಕುವ ತತ್ವವನ್ನು ಸಾರುವ ಈ ಸಾಂಪ್ರದಾಯಿಕ ಸಾಂಸ್ಕೃತಿಕ, ಸಾಮಾಜಿಕ ಚಳವಳಿಗೆ ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಾ ಕಾರ್ಯಕರ್ತರು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು. ಪರಿಸರ ಉಳಿಸುವ ಸಂಕಲ್ಪವನ್ನು ಮುಂದುವರೆಸೋಣ – ಮುಂದಿನ ವಾರ 496ನೇ ಹಸಿರು ಭಾನುವಾರದಲ್ಲಿ ಮತ್ತೆ ಭೇಟಿ ಆಗೋಣ! - [Green Sunday #494](https://adamyachetana.org/green-sunday-494/): Adamya Green #494   ಅದಮ್ಯ ಚೇತನದ ಆಶಯದಂತೆ ಪ್ರಕೃತಿಯ ಸಂರಕ್ಷಣೆಯತ್ತ ಮೊರೆ ಹಾಕುವ 494ನೇ ‘ಹಸಿರು ಭಾನುವಾರ’ ಕಾರ್ಯಕ್ರಮವು, ಜೂನ್ 15 ರಂದು ಬೆಂಗಳೂರು ವಿಶ್ವವಿದ್ಯಾಲಯದ ಬಯೋ-ಪಾರ್ಕ್, ಗಾಂಧಿ ಸಂಶೋಧನಾ ಕೇಂದ್ರದ ಬಳಿ ಪರಿಸರಸ್ನೇಹಿಗಳ ಜೊತೆಯಲ್ಲಿ ಯಶಸ್ವಿಯಾಗಿ ನೆರವೇರಿತು. ಈ ಹಸಿರು ನಡಿಗೆಯಲ್ಲಿ, ಪ್ಲಾಸ್ಟಿಕ್ ಮುಕ್ತ ಪರಿಸರ, ನೀರು ಉಳಿತಾಯ ಕ್ರಮಗಳು, ಪರಿಸರ ಪ್ರಜ್ಞೆಯ ಅಭಿವೃದ್ಧಿ ಕುರಿತು ಜಾಗೃತಿ ಸಂದೇಶಗಳನ್ನು ಹರಡಲಾಯಿತು. ‘ಅದಮ್ಯ ಚೇತನ’ ಸಂಸ್ಥೆಯ ಈ ಉಪಕ್ರಮವು ಪರಿಸರ ಸ್ನೇಹಿ ಸಮಾಜ ನಿರ್ಮಾಣಕ್ಕೆ ಅತ್ಯುತ್ತಮ ಮಾದರಿಯಾಗಿದ್ದು, ಮುಂದಿನ ವಾರ 495 ನೇ ಹಸಿರು ಭಾನುವಾರವನ್ನು ಎದುರು ನೋಡುತ್ತಿದೆ. ಈ ಸಂದರ್ಭದಲ್ಲಿ, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಾ ಕಾರ್ಯಕರ್ತರು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು. - [Green Sunday #493](https://adamyachetana.org/green-sunday-493/): Adamya Green #493 ಅದಮ್ಯ ಚೇತನದ 493ನೇ ಹಸಿರು ಭಾನುವಾರ ಕಾರ್ಯಕ್ರಮವು 2025ರ ಜೂನ್ 8 ರಂದು, ಬೆಂಗಳೂರಿನ ಉತ್ತರಹಳ್ಳಿ-ಸುಬ್ರಹ್ಮಣ್ಯಪುರ ರಸ್ತೆಯ ಸುಬ್ರಹ್ಮಣ್ಯಪುರ ಕೆರೆ ಆವರಣದಲ್ಲಿ ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್‌ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ಜರುಗಿತು. ಪರಿಸರ ಸಂರಕ್ಷಣೆಯ ಮಹತ್ವವನ್ನು ಉತ್ತೇಜಿಸುವ ಹಾಗೂ ಸಾರ್ವಜನಿಕರಲ್ಲಿ ಪರಿಸರ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದಾಗಿ, ಹಸಿರು ಭಾನುವಾರವು ಪ್ರತಿವಾರವೂ ನಿಸ್ವಾರ್ಥ ಸೇವೆಯ ಮೂಲಕ ಅನೇಕರ ಗಮನ ಸೆಳೆಯುತ್ತಿದೆ. ಈ ವಿಶೇಷ ಕಾರ್ಯಕ್ರಮದಲ್ಲಿ, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಕರು, ಪರಿಸರ ಪ್ರೇಮಿಗಳು ಮತ್ತು ಸ್ಥಳೀಯ ನಾಗರಿಕರು ಭಾಗವಹಿಸಿದ್ದರು. - [Green Sunday #492](https://adamyachetana.org/green-sunday-492/): Adamya Green #492 492 ನೇ ಹಸಿರು ಭಾನುವಾರವು ಸರ್ಜಾಪುರ ರಸ್ತೆಯಲ್ಲಿರುವ “ತಾಯಿ ಮನೆ” ಆವರಣದಲ್ಲಿ ನಡೆಯಿತು.ಈ ಕಾರ್ಯಕ್ರಮಕ್ಕೆ ತಾಯಿ ಮನೆಯ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು, ಅದಮ್ಯ ಚೇತನದ ಕಾರ್ಯಕರ್ತರು ಸೇರಿ 140 ಮಂದಿ ಭಾಗವಹಿಸಿದ್ದರು. - [Green Sunday #491](https://adamyachetana.org/green-sunday-491/): Adamya Green #491 ಮೇ 25, 2025 ರಂದು ಬಸವನಗುಡಿಯ ಬಿ.ಪಿ. ವಾಡಿಯಾ ರಸ್ತೆ, ಅನಂತವನ ಆವರಣದಲ್ಲಿ ಅದಮ್ಯ ಚೇತನದ 491ನೇ ಹಸಿರು ಭಾನುವಾರ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು.ಸ್ಥಳವನ್ನು ಸ್ವಚ್ಛಗೊಳಿಸಿ, ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ಅನಂತವನದಲ್ಲಿ ನಡೆದ ಈ ಕಾರ್ಯಕ್ರಮ ಪರಿಸರಪ್ರೇಮಿಗಳನ್ನು ಒಂದೆಡೆ ಸೇರಿಸಿ, ನಿಸರ್ಗದೊಂದಿಗಿನ ಸಂಬಂಧವನ್ನು ಮತ್ತಷ್ಟು ಬಲಪಡಿಸಿತು.ಇಂತಹ ಚಟುವಟಿಕೆಗಳು ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿ ಎಂಬದು ನಮ್ಮೆಲ್ಲರ ಆಶಯ. ಈ ಸಂದರ್ಭದಲ್ಲಿ, ವಿವಿಧ ಕಾಲೇಜು ವಿದ್ಯಾರ್ಥಿಗಳು, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಾ ಕಾರ್ಯಕರ್ತರು, ಪರಿಸರ ಸ್ನೇಹಿಗಳು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು. - [Green Sunday #490](https://adamyachetana.org/green-sunday-490/): Adamya Green #490 ಅದಮ್ಯ ಚೇತನದ 490ನೇ ಹಸಿರು ಭಾನುವಾರ ಕಾರ್ಯಕ್ರಮವು ಅದಮ್ಯ ಚೇತನದ ಎದುರು ಇರುವ ಮಗಜಿ ಕಾರ್ತಿಕ್ ಕಲ್ಯಾಣ ಮಂಟಪದ ಆವರಣದಲ್ಲಿ ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರಮದ ಅಂಗವಾಗಿ, ಸ್ಥಳವನ್ನು ಸ್ವಚ್ಛಗೊಳಿಸಿ, ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಮತ್ತೊಂದು ಹೆಜ್ಜೆ ಇಡಲಾಯಿತು. ಈ ಬಗೆಯ ಹಸಿರು ಚಟುವಟಿಕೆಗಳು ಜನರಲ್ಲಿ ಪರಿಸರ ಭಾವನೆ ಬೆಳೆಸಲಿ ಮತ್ತು ಭವಿಷ್ಯದ ತಲೆಮಾರಿಗೆ ಪ್ರೇರಣೆಯಾಗಲಿ. ಈ ಸಂದರ್ಭದಲ್ಲಿ, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಾ ಕಾರ್ಯಕರ್ತರು, ಪರಿಸರ ಸ್ನೇಹಿಗಳು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು. - [Green Sunday #488](https://adamyachetana.org/green-sunday-488/): Adamya Green #488 “ಅದಮ್ಯ ಚೇತನದ 488ನೇ ಹಸಿರು ಭಾನುವಾರ ಕಾರ್ಯಕ್ರಮ” ಸೇವೆಯ ಮೂಲಕ ಸಮಾಜಮುಖಿ ಬೆಳವಣಿಗೆಗೆ ಶ್ರದ್ಧೆ ಸಲ್ಲಿಸುತ್ತಿರುವ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ವಡೇರಹಳ್ಳಿ, ರಾಮನಗರ ಇದರ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಭಾಗವಾಗಿ 488ನೇ ಹಸಿರು ಭಾನುವಾರ ಕಾರ್ಯಕ್ರಮವು ರಾಮನಗರದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ NSS ವಿದ್ಯಾರ್ಥಿಗಳೇ ಮನೆಯಿಂದ ತಲಾ 2 ಕೆ.ಜಿ ಕೊಟ್ಟಿಗೆ ಗೊಬ್ಬರ ತಂದು ಗಿಡಗಳನ್ನು ನೆಡುವ ಮೂಲಕ ಹಸಿರು ಸಂರಕ್ಷಣೆಗೆ ಹೆಜ್ಜೆಯನ್ನು ಇಟ್ಟಿದ್ದಾರೆ. ಈ ಸಂದರ್ಭದಲ್ಲಿ, ಅದಮ್ಯ ಚೇತನ ಸಂಸ್ಥೆ ಅಧ್ಯಕ್ಷೆ ಶ್ರೀಮತಿ ತೇಜಸ್ವಿನಿ ಅನಂತಕುಮಾರ್, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಕರು, ಪರಿಸರ ಪ್ರೇಮಿಗಳು ಮತ್ತು ಸ್ಥಳೀಯ ನಾಗರಿಕರು ಭಾಗವಹಿಸಿದ್ದರು. - [Green Sunday #487](https://adamyachetana.org/green-sunday-487/): Adamya Green #487 ಅದಮ್ಯ ಚೇತನದ 487ನೇ ಹಸಿರು ಭಾನುವಾರ – ಪರಿಸರ ಸಂರಕ್ಷಣೆ ಮತ್ತು ಸಾಮಾಜಿಕ ಜವಾಬ್ದಾರಿಯ ಜಾಗೃತಿ ಗವಿಪುರಂನ ಗವಿ ಗಂಗಾಧರೇಶ್ವರ ದೇವಸ್ಥಾನದ ಆವರಣದಲ್ಲಿ, ಹಸಿರು ಭಾನುವಾರ ಕಾರ್ಯಕ್ರಮವು ಯಶಸ್ವಿಯಾಗಿ ನೆರೆವೇರಿತು. ವೃಕ್ಷಾರೋಪಣಾ ಅಭಿಯಾನ, ಸ್ವಚ್ಛತಾ ಕಾರ್ಯಕ್ರಮ ಹಾಗೂ ಪರಿಸರ ಜಾಗೃತಿ ಚಟುವಟಿಕೆಗಳಲ್ಲಿ ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡರು.ಹಸಿರಿನ ಕನಸು ಸಾಕಾರವಾಗಲಿ ಎಂಬ ಆಶಯದಿಂದ ಈ ದಿವಸವು ಸ್ಮರಣೀಯವಾಗಿತ್ತು. ಹಸಿರು ಯೋಧರು, ಅದಮ್ಯ ಚೇತನ ತಂಡ, ಸ್ವಯಂಸೇವಕರು, ಪರಿಸರ ಪ್ರೇಮಿಗಳು ಮತ್ತು ಸ್ಥಳೀಯ ನಾಗರಿಕರು ಈ ಕಾರ್ಯದಲ್ಲಿ ಭಾಗವಹಿಸಿದ್ದರು. - [Green Sunday #486](https://adamyachetana.org/green-sunday-486/): Adamya Green #486 ಬೆಂಗಳೂರಿನ ಗೋಣಿಘಟ್ಟಪುರದ ಕೆರೆಯ ಆವರಣದಲ್ಲಿ ಅದಮ್ಯ ಚೇತನ ಸಂಸ್ಥೆಯ 486ನೇ ಹಸಿರು ಭಾನುವಾರ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು. ಈ ಸಂದರ್ಭದಲ್ಲಿ ಗಿಡ ನೆಡುವಿಕೆ, ಪರಿಸರ ಶುದ್ಧೀಕರಣ ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ನಡೆದವು. ಪ್ರಕೃತಿಯನ್ನು ಸಂರಕ್ಷಿಸುವ ಕಾರ್ಯದಲ್ಲಿ ತೊಡಗಿರುವ ಅದಮ್ಯ ಚೇತನ, ಈ ಮೂಲಕ ಮಾಲಿನ್ಯ ಕಡಿಮೆ ಮಾಡುವ ಹಾಗೂ ಸಸ್ಯವೈವಿಧ್ಯ ಕಾಪಾಡುವ ಪ್ರಾಮಾಣಿಕ ಯತ್ನವನ್ನು ಮುಂದುವರೆಸುತ್ತಿದೆ. ಕಾರ್ಯಕ್ರಮದಲ್ಲಿ ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಕರು, ಪರಿಸರ ಪ್ರೇಮಿಗಳು ಮತ್ತು ಸ್ಥಳೀಯ ನಾಗರಿಕರು ಸಕ್ರಿಯವಾಗಿ ಭಾಗವಹಿಸಿದ್ದರು. - [Green Sunday #485](https://adamyachetana.org/green-sunday-485/): Adamya Green #485 ಅದಮ್ಯ ಚೇತನದ 485 ನೇ ಹಸಿರು ಭಾನುವಾರ ಕಾರ್ಯಕ್ರಮವು ಅಕ್ಷಯನಗರದ ಹುಳಿಮಾವು ರಸ್ತೆಯಲ್ಲಿರುವ ಬಿಟಿಎಂ ಮೆಡೋಸ್‌ ಲೇಔಟ್ ನಲ್ಲಿ ಯಶಸ್ವಿಯಾಗಿ ನಡೆಯಿತು.ಪರಿಸರ ಜಾಗೃತಿ ಮತ್ತು ಪರಿಸರ ಭವಿಷ್ಯದ ಬಗ್ಗೆ ಇರುವ ಕಾಳಜಿಯಿಂದ ಅದಮ್ಯ ಚೇತನ ನಡೆಸುತ್ತಿರುವ ಹಸಿರು ಭಾನುವಾರದ ಮೂಲಕ ಜನರಲ್ಲಿ ಅರಿವು ಮೂಡಿಸೋಣ. ಈ ಸಂದರ್ಭದಲ್ಲಿ, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಾ ಕಾರ್ಯಕರ್ತರು, ಪರಿಸರ ಸ್ನೇಹಿಗಳು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು. - [Green Sunday #484](https://adamyachetana.org/green-sunday-484/): Adamya Green #484 ಅದಮ್ಯ ಚೇತನದ 484ನೇ ಹಸಿರು ಭಾನುವಾರ ಕಾರ್ಯಕ್ರಮವು ಬೆಂಗಳೂರಿನ ಲಕ್ಷ್ಮಿಪುರಂ ಮುಖ್ಯ ರಸ್ತೆಯಲ್ಲಿರುವ ಗಣೇಶ ಉದ್ಯಾನ ಆವರಣದಲ್ಲಿ ಯಶಸ್ವಿಯಾಗಿ ನೆರೆವೇರಿತು. ಪರಿಸರ ಸಂರಕ್ಷಣೆ ಮತ್ತು ಮುಂದಿನ ಪೀಳಿಗೆಗೆ ಹಸಿರು ಭವಿಷ್ಯವನ್ನು ನೀಡುವ ಮಹತ್ವದ ಉದ್ದೇಶದಿಂದ ಅದಮ್ಯ ಚೇತನವು ಹಸಿರು ಭಾನುವಾರದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಈ ಸಂದರ್ಭದಲ್ಲಿ, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಾ ಕಾರ್ಯಕರ್ತರು, ಪರಿಸರ ಸ್ನೇಹಿಗಳು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು. - [Green Sunday #483](https://adamyachetana.org/green-sunday-483/): Adamya Green #483 ಯುಗಾದಿ ವಿಶ್ವಾವಸು ಸಂವತ್ಸರದ ವಿಶೇಷ ಅಂಗವಾಗಿ 483ನೇ ಹಸಿರು ಭಾನುವಾರ ಪರಿಸರ ಸಂರಕ್ಷಣೆ ಮತ್ತು ಭವಿಷ್ಯದ ಪೀಳಿಗೆಗೆ ಶುದ್ಧ ಗಾಳಿ, ನೀರು ಹಾಗೂ ಸಮೃದ್ಧ ಪರಿಸರವನ್ನು ನೀಡುವ ಉದ್ದೇಶದಿಂದ ಪ್ರಾರಂಭವಾದ ಅದಮ್ಯ ಚೇತನದ 483ನೇ “ಹಸಿರು ಭಾನುವಾರ” ಕಾರ್ಯಕ್ರಮವು ಅದಮ್ಯ ಚೇತನದ ಎದುರು ಇರುವ ಮಗಜಿ ಕಾರ್ತಿಕ್ ಕಲ್ಯಾಣ ಮಂಟಪದ ಆವರಣದಲ್ಲಿ ಯಶಸ್ವಿಯಾಗಿ ನೆರವೇರಿತು. ಶ್ರೀ ಅನಂತಕುಮಾರ್ ಅವರ ಕನಸು ಮತ್ತು ಅದಮ್ಯ ಚೇತನದ ದೃಢ ಸಂಕಲ್ಪದಿಂದ ಪ್ರಾರಂಭವಾದ ಈ ಕಾರ್ಯಕ್ರಮ, ಸಾವಿರಾರು ಪರಿಸರ ಪ್ರೇಮಿಗಳ ಸಹಕಾರದಿಂದ ಯಶಸ್ಸಿನತ್ತ ಸಾಗುತ್ತಿದೆ. ಈ ಅಭಿಯಾನ ಕೇವಲ ಗಿಡಗಳನ್ನು ನೆಡುವ ಕಾರ್ಯವಷ್ಟೇ ಅಲ್ಲ, ಇದು ಪರಿಸರ ಪ್ರಜ್ಞೆಯನ್ನು ಬೆಳೆಸುವ, ಸಮುದಾಯದಲ್ಲಿ ಹಸಿರು ಕ್ರಾಂತಿಯನ್ನು ತರುವ ಸಮಗ್ರ ಯೋಜನೆಯಾಗಿದೆ. ಈ ಸಂದರ್ಭದಲ್ಲಿ, ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಾ ಕಾರ್ಯಕರ್ತರು, ಪರಿಸರ ಸ್ನೇಹಿಗಳು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು. - [Green Sunday #482](https://adamyachetana.org/green-sunday-482/): Adamya Green #482 ಇಂದು ಬೆಂಗಳೂರು ವಿಶ್ವವಿದ್ಯಾಲಯದ ಬಯೋ-ಪಾರ್ಕ್ ಆವರಣದಲ್ಲಿ ಅದಮ್ಯ ಚೇತನದ ೪೮೨ನೇ ಹಸಿರು ಭಾನುವಾರ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಕಾರ್ಯಕ್ರಮದ ಭಾಗವಾಗಿ ಗಿಡ ನೆಡುವ, ಈಗಾಗಲೇ ನೆಟ್ಟ ಗಿಡಗಳಿಗೆ ಗೊಬ್ಬರ, ನೀರು ಪೂರೈಸಿ, ಪಾತಿ ಮಾಡುವ ಮಹತ್ವದ ಪರಿಸರ ಸಂರಕ್ಷಣಾ ಕಾರ್ಯಗಳು ನಡೆಯಿತು. ಈ ಹಸಿರು ಅಭಿಯಾನದಲ್ಲಿ ನೂರಕ್ಕೂ ಹೆಚ್ಚು ಸ್ವಯಂಸೇವಕರು ಸಕ್ರಿಯವಾಗಿ ಭಾಗವಹಿಸಿ, ಪರಿಸರ ಸಂರಕ್ಷಣೆಗಾಗಿ ಕೈಜೋಡಿಸಿದರು. - [Green Sunday #480](https://adamyachetana.org/green-sunday-480/): Adamya Green #480 ಅದಮ್ಯ ಚೇತನದ ೪೮೦ ನೇಯ ಹಸಿರು ಭಾನುವಾರ ಕಾರ್ಯಕ್ರಮ ಇಂದು ಅವಲಹಳ್ಳಿಯ ಶ್ರೀ ಪಟೇಲ್ ಗುಳ್ಳಪ್ಪ ಪ್ರಾಥಮಿಕ ಮತ್ತು ಪ್ರೌಡ ಶಾಲೆಯ ಆವರಣದಲ್ಲಿ ಯಶಸ್ವಿಯಾಗಿ ಜರುಗಿತು. ನಾಳೆಯ ಪೀಳಿಗೆಗೆ ಉತ್ತಮ ಪರಿಸರ ಒದಗಿಸುವ ನಮ್ಮ ಜವಾಬ್ದಾರಿಯಲ್ಲಿ ನೀವೂ ಪಾಲ್ಗೊಳ್ಳಬಹುದು. ಮುಂದಿನ ಭಾನುವಾರ, ೧೬ ಮಾರ್ಚ್ ೨೦೨೫ ರಂದು. ಹೆಚ್ಚಿನ ಮಾಹಿತಿಗಾಗಿ ನಮ್ಮ ಪೇಜ್ ಫಾಲೋ ಮಾಡಿ. - [Green Sunday #479](https://adamyachetana.org/green-sunday-479/): Adamya Green #479 ಬಿಸಿಲು ಹೆಚ್ಚಾಗುತ್ತಿದೆ, ಮನೆಯಲ್ಲಿ ಎ.ಸಿ. ಕೂಲರ್ ಹಾಕಿಸುವ ನಾವು, ನಮ್ಮ ಬೆಂಗಳೂರಿನ ನೈಸರ್ಗಿಕ ಕೂಲರ್ ಗಳನ್ನು ಹೆಚ್ಚಿಸುವತ್ತ ಕೂಡ ಗಮನ ಹರಿಸಬೇಕಿದೆ. ಹಸಿರು ಹೆಚ್ಚಿಸಿ, ಪರಿಸರ ಸಂರಕ್ಷಿಸುವ ಶ್ರೀ ಅನಂತಕುಮಾರ್ ಅವರ ಆಶಯದ “ಹಸಿರು ಭಾನುವಾರ” ಕಾರ್ಯಕ್ರಮದ ಕ್ಷಣಗಳು. - [Green Sunday #478](https://adamyachetana.org/green-sunday-478/): Adamya Green #478 ಅದಮ್ಯ ಚೇತನದ 478ನೇ ‘ಹಸಿರು ಭಾನುವಾರ’ ಕಾರ್ಯಕ್ರಮವು ಸರ್ಕಾರಿ ಕನ್ನಡ – ಆಂಗ್ಲಪ್ರಾಥಮಿಕ ಶಾಲೆ, ಚಾಮರಾಜಪೇಟೆ, ಬೆಂಗಳೂರು ಇಲ್ಲಿ ಯಶಸ್ವಿಯಾಗಿ ಜರಗಿತು. ಹಸಿರು ಭಾನುವಾರದಂತಹ ಪರಿಸರ ಸ್ನೇಹಿ ಕಾರ್ಯಕ್ರಮಗಳ ಯಶಸ್ಸು, ಜನಸಾಮಾನ್ಯರ ಭಾಗವಹಿಸುವಿಕೆಯಲ್ಲಿದೆ. ಪ್ರತಿಯೊಬ್ಬರೂ ಕೈಜೋಡಿಸಿದರೆ ಮಾತ್ರ ಇದು ಯಶಸ್ವಿಯಾಗಲಿದೆ.ಪರಿಸರ ಸಂರಕ್ಷಣೆ, ಶುದ್ಧ ಹಸಿರು ಪರಿಸರವನ್ನು ಉಳಿಸಿಕೊಳ್ಳುವುದು ಮತ್ತು ಸಾಮಾಜಿಕ ಜಾಗೃತಿಯನ್ನು ಮೂಡಿಸುವ ಈ ಕಾರ್ಯಕ್ರಮದಲ್ಲಿ ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಾ ಕಾರ್ಯಕರ್ತರು, ಪರಿಸರ ಸ್ನೇಹಿಗಳು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು. - [Green Sunday#477](https://adamyachetana.org/green-sunday477/): Adamya Green #477 ಅದಮ್ಯ ಚೇತನದ ೪೭೭ನೇ ಹಸಿರು ಭಾನುವಾರದ ಕ್ಷಣಗಳು… ಒಬ್ಬ ವ್ಯಕ್ತಿ ಉಸಿರಾಡಲು ೭ ಮರಗಳು ಬೇಕು, ಆದರೆ ನಮ್ಮ ಬೆಂಗಳೂರಿನಲ್ಲಿ ಇದರ ಅನುಪಾತ ತದ್ವಿರುದ್ಧವಾಗಿದೆ. ಶ್ರೀ ಅನಂತಕುಮಾರ್ ಅವರ ಆಶಯದಂತೆ ೧:೧ ಅನುಪಾತದಲ್ಲಿ ಮರ ಬೆಳೆಸುವ, ಹಸಿರು ಹೆಚ್ಚಿಸುವ ಪ್ರಯತ್ನ ನಮ್ಮದು. ನೀವೂ ಕೈ ಜೋಡಿಸಿ. - [Green Sunday #476](https://adamyachetana.org/green-sunday-476/): Adamya Green #476 ಪರಿಸರ ಸಂರಕ್ಷಣೆ ಮತ್ತು ಜಾಗೃತಿ ಮೂಡಿಸುವತ್ತ ನಮ್ಮ ೪೭೬ನೇ ಹೆಜ್ಜೆ… ದಿ. ೯ ಫೇಬ್ರವರಿ, ೨೦೨೫ರಂದು ಬೆಂಗಳೂರು ವಿ.ವಿ. ಆವರಣದಲ್ಲಿ ಜರುಗಿದ ಅದಮ್ಯ ಚೇತನದ ೪೭೬ನೇ ಹಸಿರು ಭಾನುವಾರ - [Green Sunday #475](https://adamyachetana.org/green-sunday-475/): Adamya Green #475 ಶ್ರೀ ಅನಂತಕುಮಾರ್ ಅವರು ಪ್ರಾರಂಭಿಸಿದ “ಹಸಿರು ಭಾನುವಾರ” ಕಾರ್ಯಕ್ರಮ ಇಂದು 475ನೇ ಮೆಟ್ಟಿಲು ಮುಟ್ಟಿ, ಮುಂದೆ ಸಾಗುತಿದೆ. ಪರಿಸರ ಸಂರಕ್ಷಣೆ, ಮುಂದಿನ ಪಿಳಿಗೆಗೆ ಉತ್ತಮ ಗಾಳಿ, ಶುದ್ಧ ನೀರು ಮತ್ತು ಫಲವತ್ತಾದ ಮಣ್ಣು ಒದಗಿಸುವ ಅದಮ್ಯ ಚೇತನದ ಅನೇಕ ಉಪಕ್ರಮಗಳಲ್ಲಿ ಹಸಿರು ಭಾನುವಾರವೂ ಒಂದು. - [Green Sunday #474](https://adamyachetana.org/green-sunday-474/): Adamya Green #474 76ನೇ ಗಣರಾಜ್ಯೋತ್ಸವದ ಪ್ರಯುಕ್ತ ಅದಮ್ಯ ಚೇತನದ 474ನೇ ‘ಹಸಿರು ಭಾನುವಾರ’ ಕಾರ್ಯಕ್ರಮವು ಅಲುಮ್ನಿ ಅಸೋಸಿಯೇಷನ್ ​​ಆಫ್ ಯು ವಿ ಸಿ ಇ, ಸಿಲ್ವರ್ ಜುಬಿಲಿ ಬಿಲ್ಡಿಂಗ್, ಪೋಸ್ಟ್ ಆಫೀಸ್ ರಸ್ತೆ, ಕೆ. ಆರ್. ಸರ್ಕಲ್, ಸರ್ ಎಂ. ವಿಶೇಶ್ವರಯ್ಯ ಮೆಟ್ರೋ ನಿಲ್ದಾಣದ ಹತ್ತಿರ, ಬೆಂಗಳೂರು ಇಲ್ಲಿ ಸಂಭ್ರಮದಿಂದ ಯಶಸ್ವಿಯಾಗಿ ಜರಗಿತು. ಅದಮ್ಯಚೇತನದ ಅಧ್ಯಕ್ಷರಾದ ಡಾ. ತೇಜಸ್ವಿನಿ ಅನಂತ್ ಕುಮಾರ್ ಅವರು ಮಾತನಾಡಿ, ಪರಿಸರದ ಹಿತಕ್ಕಾಗಿ ‘ಹಸಿರು ಭಾನುವಾರ’ ಕಾರ್ಯಕ್ರಮವು ಒಂದು ಮಾದರಿ ಕಾರ್ಯಕ್ರಮವಾಗಿದೆ. ಅಲ್ಲದೆ, ಪರಿಸರ ಸಂರಕ್ಷಣೆ, ಶುದ್ಧ ಹಸಿರು ಪರಿಸರವನ್ನು ಉಳಿಸಿಕೊಳ್ಳುವುದು ಹಾಗೂ ಸಾಮಾಜಿಕ ಜಾಗೃತಿಯನ್ನು ಸೃಷ್ಟಿಸುವುದು ಈ ವಿಶೇಷ ಕಾರ್ಯಕ್ರಮದ ಉದ್ದೇಶ ಎಂದು ತಿಳಿಸಿದರು. ಈ ಸಂದರ್ಭದಲ್ಲಿ, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಾ ಕಾರ್ಯಕರ್ತರು, ಪರಿಸರ ಸ್ನೇಹಿಗಳು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು. - [Green sunday #473](https://adamyachetana.org/green-sunday-473/): Adamya Green #473 ಜನವರಿ 19, 2025 ರಂದು ಅದಮ್ಯ ಚೇತನದ 473ನೇ ಹಸಿರು ಭಾನುವಾರ ಕಾರ್ಯಕ್ರಮವು ಬಸವನಗುಡಿಯ ಬಿ.ಪಿ.ವಾಡಿಯಾ ರಸ್ತೆ, ಅನಂತವನ ಆವರಣದಲ್ಲಿ ಯಶಸ್ವಿಯಾಗಿ ಜರುಗಿತು. ಕಾರ್ಯಕ್ರಮದ ಅಂಗವಾಗಿ, ಸ್ಥಳವನ್ನು ಸ್ವಚ್ಛಗೊಳಿಸಿ, ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಮತ್ತೊಂದು ಹೆಜ್ಜೆ ಇಡಲಾಯಿತು. ನಾಡಿನ ಹಸಿರು ಸಂಸ್ಕೃತಿಯನ್ನು ಹೆಚ್ಚಿಸಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ಪರಿಸರ ಸ್ನೇಹಿ ಕಾರ್ಯಗಳು ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿ. ಈ ಸಂದರ್ಭದಲ್ಲಿ, ವಿವಿಧ ಕಾಲೇಜು ವಿದ್ಯಾರ್ಥಿಗಳು, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಾ ಕಾರ್ಯಕರ್ತರು, ಪರಿಸರ ಸ್ನೇಹಿಗಳು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು. - [Green Sunday #472](https://adamyachetana.org/elementor-11845/): Adamya Green #472 9ನೇ ವರ್ಷದ ಹಸಿರು ಭಾನುವಾರ – ಯಶಸ್ವಿ ಆಚರಣೆ 2025 ರ ಅದಮ್ಯ ಚೇತನ ಅನಂತ ಸೇವಾ ಉತ್ಸವದ ಪ್ರಯುಕ್ತ ಜನವರಿ 12 ರಂದು, ಅದಮ್ಯ ಚೇತನದ 472ನೇ ಹಸಿರು ಭಾನುವಾರ ಕಾರ್ಯಕ್ರಮವು ಬೆಂಗಳೂರು, ಜಯನಗರದ ಎಂಇಎಸ್ ಮೈದಾನದಲ್ಲಿ ಯಶಸ್ವಿಯಾಗಿ ಜರಗಿತು. 2016 ರ ಸೇವಾ ಉತ್ಸವದಲ್ಲಿ ಪ್ರಾರಂಭವಾದ ಹಸಿರು ಭಾನುವಾರ ಕಾರ್ಯಕ್ರಮವು, ಪರಿಸರ ಸಂರಕ್ಷಣೆಗೆ ತನ್ನ ಬದ್ಧತೆಯನ್ನು ಪ್ರದರ್ಶಿಸಿ, 2025 ರಲ್ಲಿ 9ನೇ ವರ್ಷಕ್ಕೆ ಕಾಲಿಟ್ಟಿದೆ. ಈ ಕಾರ್ಯಕ್ರಮವು ಪ್ರತೀ ಭಾನುವಾರ ಸಸಿ ನೆಡುವ, ಪರಿಸರ ಜಾಗೃತಿ ಮೂಡಿಸುವ ಮತ್ತು ಸಮುದಾಯದೊಂದಿಗೆ ಕೈ ಜೋಡಿಸುವ ಮೂಲಕ ಸತತ ಪರಿಸರ ಪ್ರಜ್ಞೆಯ ಪರಿವರ್ತನೆಯನ್ನು ತರಲು ಶ್ರಮಿಸುತ್ತಿದೆ. ಹಸಿರು ಯೋಧರು, ಸ್ವಯಂಸೇವಕರು ಹಾಗೂ ಸ್ಥಳೀಯರ ಸಹಕಾರದಿಂದ ಈ ಮಹತ್ವಾಕಾಂಕ್ಷಿ ಕಾರ್ಯಕ್ರಮವು ಪ್ರತಿಯೊಬ್ಬರ ಹೃದಯದಲ್ಲಿ ಹಸಿರು ಕನಸುಗಳನ್ನು ಬೆಳೆಸುತ್ತಿದೆ. ಈ ಸಂದರ್ಭದಲ್ಲಿ, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಾ ಕಾರ್ಯಕರ್ತರು, ಪರಿಸರ ಸ್ನೇಹಿಗಳು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು. - [Green Sunday #471](https://adamyachetana.org/green-sunday-471/): Adamya Green #471 2025 ಜನವರಿ 05 ರಂದು, ಅದಮ್ಯ ಚೇತನದ 471ನೇ ಹಸಿರು ಭಾನುವಾರ ಕಾರ್ಯಕ್ರಮವು ರಾಜಾಜಿ ನಗರ ಜಂಗಮಮಠದ ಸಿದ್ಧಗಂಗಾ ಪ್ರೌಢಶಾಲೆಯ ಆವರಣದಲ್ಲಿ ಯಶಸ್ವಿಯಾಗಿ ಜರಗಿತು. ಎಂದಿನಂತೆ ಅಲ್ಲಿಯ ಸ್ಥಳವನ್ನು ಸ್ವಚ್ಛ ಮಾಡಿ, ವಿವಿಧ ಜಾತಿಯ ಗಿಡಗಳನ್ನು ನೆಟ್ಟು, ಪರಿಸರ ಸ್ವಚ್ಛತೆ ಮತ್ತು ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆಯತ್ತ ಮತ್ತೊಂದು ಮಹತ್ವದ ಹೆಜ್ಜೆ ಇಡಲಾಯಿತು. ಹಸಿರು ಪರಿಸರದ ಪ್ರಾಮುಖ್ಯತೆಯನ್ನು ಒತ್ತಿಹೇಳುವ ಹಸಿರು ಭಾನುವಾರ ಕಾರ್ಯಕ್ರಮವು ಸಮುದಾಯದಲ್ಲಿ ಪರಿಸರ ಜಾಗೃತಿ ಮೂಡಿಸಲು ಸದಾ ಪ್ರೇರಣೆಯಾಗಲಿ. ಈ ಸಂದರ್ಭದಲ್ಲಿ, ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಾ ಕಾರ್ಯಕರ್ತರು, ಪರಿಸರ ಸ್ನೇಹಿಗಳು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು. - [Green Sunday 470](https://adamyachetana.org/green-sunday-470/): Adamya Green #470 ದಿನಾಂಕ 29.12.24 ರಂದು, ಅದಮ್ಯ ಚೇತನದ 470ನೇ ಹಸಿರು ಭಾನುವಾರ ಕಾರ್ಯಕ್ರಮವು ಸಪ್ತಗಿರಿ ಲೇ ಔಟ್ ನಲ್ಲಿ ಯಶಸ್ವಿಯಾಗಿ ಜರಗಿತು. ಎಂದಿನಂತೆ ಅಲ್ಲಿಯ ಸ್ಥಳವನ್ನು ಸ್ವಚ್ಛ ಮಾಡಿ, ಒಟ್ಟು 10 ಗಿಡಗಳನ್ನು ನೆಡಲಾಯಿತು.ಅದಮ್ಯ ಚೇತನದ ಸ್ವಯಂಸೇವಕರಾದ ಶ್ರೀ ಮಾಧವ ರಾವ್ ತಾಳಿಕೋಟೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಅತಿಥಿಗಳಿಗೆ ಹೃತ್ಪೂರ್ವಕ ಸ್ವಾಗತವನ್ನು ಕೋರಿದರು. ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಅದಮ್ಯ ಚೇತನ ಸಂಸ್ಥೆಯ ಕಾರ್ಯಚಟುವಟಿಕೆಗಳು ಮತ್ತು ಸಾಮಾಜಿಕ ಸೇವೆಗಳಿಗೆ ನೀಡುತ್ತಿರುವ ಆದರ್ಶವಾದ ಕೊಡುಗೆಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ನಂತರ, ಶ್ರೀ ಧ್ರುವ ಅವರು ‘ಪ್ಲೇಟ್ ಬ್ಯಾಂಕ್’ ಯೋಜನೆಯ ಮಹತ್ವವನ್ನು ವಿವರಿಸಿ, ಆಹಾರ ವ್ಯರ್ಥತೆಯನ್ನು ತಡೆಯಲು ಮತ್ತು ಬಡವರಿಗೆ ಆಹಾರ ಪೂರೈಸಲು ಕೈಗೊಂಡ ಪ್ರಯತ್ನಗಳ ಪ್ರಾಮುಖ್ಯತೆಯನ್ನು ವಿವರಿಸಿದರು. ಜೊತೆಗೆ, ವಾಯುಮಾಲಿನ್ಯ ನಿಯಂತ್ರಣದ ಅಗತ್ಯತೆ, ಪರಿಸರ ಸಂರಕ್ಷಣೆ, ಸ್ವಚ್ಛತೆ, ಪರಿಸರ ಸ್ನೇಹಿ ಜೀವನ ಶೈಲಿ ಮತ್ತು ಮಾನವೀಯತೆ ಕುರಿತು ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಶ್ರೀ ನಾಗರಾಜಪ್ಪ, ಶ್ರೀ ಅಚ್ಯುತ್ ರಾವ್, ಶ್ರೀಮತಿ […] - [Green Sunday #469](https://adamyachetana.org/elementor-11620/): Adamya Green #469 ಅದಮ್ಯ ಚೇತನದ 469ನೇ ಹಸಿರು ಭಾನುವಾರ ಕಾರ್ಯಕ್ರಮವು ಡಿಸೆಂಬರ್ 22 ರಂದು ಬೆಂಗಳೂರಿನ ಚಿಕ್ಕಪೇಟೆ ಮೆಟ್ರೋ ನಿಲ್ದಾಣದ ಹತ್ತಿರವಿರುವ ಸುಲ್ತಾನ್ ಪೆಟ್ ನ ಸರ್ಕಾರಿ ಉರ್ದು ಮಿಡಲ್ ಸ್ಕೂಲ್ ಆವರಣದಲ್ಲಿ ಯಶಸ್ವಿಯಾಗಿ ನಡೆಯಿತು. ಎಂದಿನಂತೆ ಶಾಲಾ ಆವರಣವನ್ನು ಸ್ವಚ್ಛಗೊಳಿಸುವುದರೊಂದಿಗೆ, ಗಿಡಗಳನ್ನು ನೆಟ್ಟು, ಪರಿಸರವನ್ನು ಆರೋಗ್ಯಕರ ಮತ್ತು ಹಸಿರು ಭರಿತವಾಗಿಡುವ ಕಾರ್ಯದಲ್ಲಿ ಎಲ್ಲರು ಉತ್ಸಾಹದಿಂದ ಭಾಗವಹಿಸಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ, ಅದಮ್ಯಚೇತನದ ಅಧ್ಯಕ್ಷರಾದ ಡಾ. ತೇಜಸ್ವಿನಿ ಅನಂತಕುಮಾರ್, ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಾ ಕಾರ್ಯಕರ್ತರು, ಪರಿಸರ ಸ್ನೇಹಿಗಳು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು. - [Green Sunday #468](https://adamyachetana.org/green-sunday-468/): Adamya Green #468 ಡಿಸೆಂಬರ್ 15 ರಂದು ಅದಮ್ಯ ಚೇತನದ 468ನೇ ಹಸಿರು ಭಾನುವಾರ ಕಾರ್ಯಕ್ರಮವು ಬೆಂಗಳೂರಿನ ದೀಪಾಂಜಲಿ ನಗರದ ಶ್ರೀ ಗುರು ಶಾಂತಾನಂದ ಪ್ರೌಢಶಾಲೆ, ಶ್ರೀ ಸಿದ್ಧಾರೂಢ ಆಶ್ರಮದ ಆವರಣದಲ್ಲಿ ಯಶಸ್ವಿಯಾಗಿ ನಡೆಯಿತು.ಅಲ್ಲಿನ ಪರಿಸರವನ್ನು ಸ್ವಚ್ಛಗೊಳಿಸಿ ಮತ್ತು ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಯತ್ತ ಮತ್ತೊಂದು ಹೆಜ್ಜೆ ಇಡಲಾಯಿತು. ಈ ಕಾರ್ಯಕ್ರಮವು ಹಸಿರು ವಾತಾವರಣ ಸೃಷ್ಟಿಸಲು ಪ್ರೇರಣೆ ನೀಡಿದ್ದು, ಪರಿಸರ ಸ್ವಚ್ಛತಾ ಕಾರ್ಯಗಳ ಮೂಲಕ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಮಹತ್ವದ ಹೆಜ್ಜೆಯಾಯಿತು.ಈ ಸಂದರ್ಭದಲ್ಲಿ, ಅದಮ್ಯಚೇತನದ ಅಧ್ಯಕ್ಷರಾದ ಡಾ. ತೇಜಸ್ವಿನಿ ಅನಂತಕುಮಾರ್ ಅವರು, ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಾ ಕಾರ್ಯಕರ್ತರು, ಪರಿಸರ ಸ್ನೇಹಿಗಳು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು. - [Green Sunday #467](https://adamyachetana.org/green-sunday-467/): Adamya Green #467 ಅದಮ್ಯ ಚೇತನದ 467ನೇ ಹಸಿರು ಭಾನುವಾರ ಕಾರ್ಯಕ್ರಮವು ದಿನಾಂಕ 08-12-2024 ರಂದು, ಬೆಂಗಳೂರಿನ ವಿದ್ಯಾಪೀಠ ಮುಖ್ಯರಸ್ತೆಯಲ್ಲಿರುವ ವಿದ್ಯಾಪೀಠ ಕ್ಷೇಮಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಘದ ಕಚೇರಿಯ ಆವರಣದಲ್ಲಿ ಯಶಸ್ವಿಯಾಗಿ  ನಡೆಯಿತು. ಈ ಸಂದರ್ಭದಲ್ಲಿ, ಆವರಣವನ್ನು ಸ್ವಚ್ಛಗೊಳಿಸಿ 10 ಸಸಿಗಳನ್ನು ನೆಡುವ ಮೂಲಕ ಪರಿಸರಕ್ಕೆ ಕಿರು ಕೊಡುಗೆ ನೀಡಲಾಯಿತು. ವಿದ್ಯಾಪೀಠ ಕ್ಷೇಮಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಘದ ಸದಸ್ಯರು, ಬಿಎಂಎಸ್ ಕಾಲೇಜಿನ ವಿದ್ಯಾರ್ಥಿಗಳು, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಾ ಕಾರ್ಯಕರ್ತರು, ಪರಿಸರ ಸ್ನೇಹಿಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದ - [Green Sunday #466](https://adamyachetana.org/green-sunday-466/): Adamya Green #466 ಡಿಸೆಂಬರ್ 01 ರಂದು ಅದಮ್ಯ ಚೇತನದ 466ನೇ ಹಸಿರು ಭಾನುವಾರದ ಕಾರ್ಯಕ್ರಮವು ಬೆಂಗಳೂರು ವಿಶ್ವವಿದ್ಯಾಲಯ ಕ್ಯಾಂಪಸ್ ಬಯೋ-ಪಾರ್ಕ್-1, NSS ಭವನದ ಹಿಂಭಾಗದ ಆವರಣದಲ್ಲಿ ಯಶಸ್ವಿಯಾಗಿ ನೆರವೇರಿತು. ಈ ಕಾರ್ಯಕ್ರಮದಲ್ಲಿ 6 ರಾಜ್ಯಗಳಿಂದ 250ಕ್ಕೂ ಹೆಚ್ಚು NSS ವಿದ್ಯಾರ್ಥಿಗಳು, CRPF, BSF ಹಾಗೂ ವನವಾಸಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು. ಡಾ. ತೇಜಸ್ವಿನಿ ಅನಂತಕುಮಾರ್ ಅವರು ಪರಿಸರ ಸ್ನೇಹಿ ಚಟುವಟಿಕೆಗಳನ್ನು ಹೇಗೆ ಅಳವಡಿಸಿಕೊಳ್ಳಬೇಕು ಎಂಬುದರ ಕುರಿತು ವಿವರವಾಗಿ ಮಾಹಿತಿ ನೀಡಿದರು. ಅಲ್ಲದೆ, ಸಮಾಜದಲ್ಲಿ ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ತನ್ನ ಪಾಲು ಹೇಗೆ ವಹಿಸಬೇಕು ಎಂಬುದನ್ನು ಕೂಡ ಕಾರ್ಯಪ್ರದರ್ಶನದ ಮೂಲಕ ನಿರೂಪಿಸಿದರು. ಈ ಕಾರ್ಯಕ್ರಮವು ಪರಿಸರ ಅರಿವು ಮತ್ತು ಸಾಮಾಜಿಕ ಕಳಕಳಿಯ ಮಹತ್ವವನ್ನು ಪ್ರತಿಪಾದಿಸಿ, ಎಲ್ಲರಿಗೂ ಪ್ರೇರಣೆಯಾದದ್ದು ವಿಶೇಷ. - [Green Sunday #465](https://adamyachetana.org/green-sunday-465/): Adamya Green #465 ಅದಮ್ಯ ಚೇತನ ಸಂಸ್ಥೆಯ “ಹಸಿರು ಭಾನುವಾರ”ದ 465ನೇ ಕಾರ್ಯಕ್ರವು 2024ರ ನವೆಂಬರ್ 24 ರಂದು ಬೆಂಗಳೂರಿನ ಚಾಮರಾಜಪೇಟೆಯ ಕೃಷ್ಣ ರಾಜೇಂದ್ರ ರಸ್ತೆಯಲ್ಲಿರುವ ಫೋರ್ಟ್ ಹೈಸ್ಕೂಲ್ ಆವರಣದಲ್ಲಿ ಯಶಸ್ವಿಯಾಗಿ ಜರಗಿತು.ಶಾಲಾ ಆವರಣದ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಿ ಸ್ವಚ್ಛಗೊಳಿಸುವುದರೊಂದಿಗೆ, ವಿವಿಧ ಜಾತಿಯ ಗಿಡಗಳನ್ನು ನೆಟ್ಟು, ಅವುಗಳಿಗೆ ನೀರು ಹಾಕುವ ಕಾರ್ಯಾಚರಣೆ ನಡೆಯಿತು. ವಿದ್ಯಾರ್ಥಿಗಳು ಸೇರಿದಂತೆ ಸ್ವಯಂ ಸೇವಕರು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸಾಹದಿಂದ ಭಾಗಿವಹಿಸಿದ್ದರು.ಈ ಸಂದರ್ಭದಲ್ಲಿ, ಅದಮ್ಯಚೇತನದ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್, ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಾ ಕಾರ್ಯಕರ್ತರು, ಪರಿಸರ ಸ್ನೇಹಿಗಳು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು. - [Green Sunday #464](https://adamyachetana.org/green-sunday-464/): Adamya Green #464 ಬೆಂಗಳೂರಿನ ಯಾರಬ್ ನಗರದಲ್ಲಿರುವ ಬಿ.ಎಸ್.ಕೆ. 2ನೇ ಹಂತದ ಸರಕಾರಿ ಉರ್ದು ಪ್ರಾಥಮಿಕ ಪ್ರೌಢಶಾಲೆಯ ಆವರಣದಲ್ಲಿ ಅದಮ್ಯ ಚೇತನ ಸಂಸ್ಥೆಯ ನಿರಂತರ ಹಸಿರು ಅಭಿಯಾನ “ಹಸಿರು ಭಾನುವಾರ”ದ 464ನೇ ಕಾರ್ಯಕ್ರವು 2024ರ ನವೆಂಬರ್ 17 ರಂದು ಯಶಸ್ವಿಯಾಗಿ ಜರಗಿತು.ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಈ ಪರಿಸರ ಕಾಳಜಿಯಲ್ಲಿ ಭಾಗವಹಿಸಿರುವುದು ವಿಶೇಷ. ಶಾಲಾ ಆವರಣವನ್ನು ಸ್ವಚ್ಛಗೊಳಿಸುವುದರ ಜೊತೆಗೆ, ಹಲವಾರು ಜಾತಿಯ ಸಸಿಗಳನ್ನು ನೆಡುವ ಮೂಲಕ, ಪರಿಸರ ಸ್ನೇಹಿ ಪರಿಸರವನ್ನು ರೂಪಿಸಲು ಪ್ರೇರಣೆ ನೀಡಲಾಯಿತು. ಪ್ರತಿಯೊಂದು ಗಿಡಕ್ಕೂ ನೀರು ಹಾಕಿ, ಮುಂದಿನ ತಲೆಮಾರಿಗಾಗಿ ಹಸಿರಿನ ದಾರಿ ಕಲ್ಪಿಸುವ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಿದರು.ಈ ಸಂದರ್ಭದಲ್ಲಿ, ಅದಮ್ಯಚೇತನದ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್, ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಾ ಕಾರ್ಯಕರ್ತರು, ಪರಿಸರ ಸ್ನೇಹಿಗಳು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು. - [Green Sunday #463](https://adamyachetana.org/green-sunday-463/): Adamya Green #463 2024ರ ನವೆಂಬರ್ 10 ರಂದು, ಚಿಂತಾಮಣಿಯ NR ಎಕ್ಸಟೆನ್ಶನ್ ಬಳಿ ರಾಘವೇಂದ್ರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಅದಮ್ಯ ಚೇತನ ಸಂಸ್ಥೆಯ ನಿರಂತರ ಹಸಿರು ಅಭಿಯಾನ “ಹಸಿರು ಭಾನುವಾರ”ದ 463ನೇ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.ಈ ಕಾರ್ಯಕ್ರಮದಲ್ಲಿ ಆವರಣದ ಸ್ವಚ್ಛತೆಗೆ ಆದ್ಯತೆ ನೀಡಲಾಗಿದ್ದು, ವಿವಿಧ ಜಾತಿಯ ಗಿಡಗಳನ್ನು ನೆಟ್ಟು, ಅವುಗಳಿಗೆ ನೀರು ಹಾಕುವ ಮೂಲಕ ಪರಿಸರದ ಹಸಿರನ್ನು ಕಾಪಾಡುವ ಕಾರ್ಯ ಮಾಡಲಾಯಿತು.ಈ ಸಂದರ್ಭದಲ್ಲಿ, ಅದಮ್ಯಚೇತನದ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್, ವಿವಿಧ ಕಾಲೇಜು ವಿದ್ಯಾರ್ಥಿಗಳು, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಾ ಕಾರ್ಯಕರ್ತರು, ಪರಿಸರ ಸ್ನೇಹಿಗಳು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು. - [Green Sunday #462](https://adamyachetana.org/green-sunday-462/): Adamya Green #462 ಬೆಂಗಳೂರು ವಿಶ್ವವಿದ್ಯಾನಿಲಯ ಕ್ಯಾಂಪಸ್ ಬಯೋ- ಪಾರ್ಕ್-1, ಎನ್‌ ಎಸ್‌ ಎಸ್ ಭವನದ ಹಿಂಭಾಗದಲ್ಲಿ ಅದಮ್ಯ ಚೇತನ ಸಂಸ್ಥೆಯ ನಿರಂತರ ಹಸಿರು ಅಭಿಯಾನ “ಹಸಿರು ಭಾನುವಾರ”ದ 462ನೇ ಕಾರ್ಯಕ್ರವನ್ನು 2024ರ ನವೆಂಬರ್ 03 ರಂದು ಯಶಸ್ವಿಯಾಗಿ ಜರಗಿತು.ಅಲ್ಲಿನ ಆವರಣವನ್ನು ಸ್ವಚ್ಛಗೊಳಿಸುವುದರೊಂದಿಗೆ, ವಿವಿಧ ಜಾತಿಯ ಗಿಡಗಳನ್ನು ನೆಟ್ಟು, ಅವುಗಳಿಗೆ ನೀರು ಹಾಕುವ ಕಾರ್ಯಾಚರಣೆ ನಡೆಯಿತು.ಈ ಸಂದರ್ಭದಲ್ಲಿ, ಅದಮ್ಯಚೇತನದ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್, ವಿವಿಧ ಕಾಲೇಜು ವಿದ್ಯಾರ್ಥಿಗಳು, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಾ ಕಾರ್ಯಕರ್ತರು, ಪರಿಸರ ಸ್ನೇಹಿಗಳು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು. - [Green Sunday #461](https://adamyachetana.org/green-sunday-461/): Adamya Green #461 ಅದಮ್ಯ ಚೇತನ ಸಂಸ್ಥೆಯು ಎಂದಿನಂತೆ ‘ಹಸಿರು ಭಾನುವಾರ’ದ 461 ನೇ ಕಾರ್ಯಕ್ರಮವನ್ನು 2024ರ ಅಕ್ಟೋಬರ್ 27 ರಂದು ಭಾನುವಾರ ಬೆಳಿಗ್ಗೆ 9 ಗಂಟೆಗೆ ಬೆಂಗಳೂರಿನ ಅರಮನೆ ಮೈದಾನದ ಶ್ರೀ ಕೃಷ್ಣ ವಿಹಾರದ ತ್ರಿಪುರ ವಾಸಿನಿಯ ಆವರಣದಲ್ಲಿ ಆಯೋಜಿಸಲಾಗಿದೆ.ನಮ್ಮೊಂದಿಗೆ ಈ ಕಾರ್ಯದಲ್ಲಿ ಭಾಗಿಯಾಗಿ, ಕೈಜೋಡಿಸಬೇಕೆಂದು ಮನವಿ. - [Green Sunday #460](https://adamyachetana.org/green-sunday-460-2/): Adamya Green #460 ಅದಮ್ಯ ಚೇತನ ಸಂಸ್ಥೆ ವತಿಯಿಂದ 460 ನೇ ಹಸಿರು ಭಾನುವಾರ ಕಾರ್ಯಕ್ರಮವನ್ನು ಅಕ್ಟೋಬರ್ 20 ರಂದು ಬೆಳಿಗ್ಗೆ 9.00 ಗಂಟೆಗೆ ಬಸವನಗುಡಿಯ ಬಿ.ಪಿ.ವಾಡಿಯಾ ರಸ್ತೆ, ಅನಂತವನ ಆವರಣದಲ್ಲಿ ಆಯೋಜಿಸಲಾಗಿದೆ.ನಮ್ಮೊಂದಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪರಿಸರ ಸಂರಕ್ಷಣೆಯಲ್ಲಿ ಕೈಜೋಡಿಸಬೇಕೆಂದು ಮನವಿ. - [Green Sunday #459](https://adamyachetana.org/green-sunday-460/): Adamya Green #459 ಸುವರ್ಣಭಾರತಿ – ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮೀಜಿ ಅವರುಗಳ 50 ನೇ ವರ್ಷದ ಸನ್ಯಾಸ ದೀಕ್ಷೆಯ ನಿಮಿತ್ತ, ಅದಮ್ಯ ಚೇತನದ 459 ನೇ ಹಸಿರು ಭಾನುವಾರ ಕಾರ್ಯಕ್ರಮವು 2024ರ ಅಕ್ಟೊಬರ್ 13 ರಂದು ಬೆಂಗಳೂರಿನ ಶಂಕರಪುರದ ಶಂಕರ ಮಠದಲ್ಲಿ ಯಶಸ್ವಿಯಾಗಿ ಜರುಗಿತು.ಅಲ್ಲಿನ ಆವರಣವನ್ನು ಸ್ವಚ್ಛಗೊಳಿಸಿ, ವಿವಿಧ ಜಾತಿಯ ಗಿಡಗಳನ್ನು ನೆಡಲಾಯಿತು ಹಾಗೂ ಗಿಡಗಳಿಗೆ ನೀರುಣಿಸಲಾಯಿತು.ಈ ಸಂದರ್ಭದಲ್ಲಿ ಅದಮ್ಯಚೇತನದ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್, ವಿವಿಧ ಕಾಲೇಜು ವಿದ್ಯಾರ್ಥಿಗಳು, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಾ ಕಾರ್ಯಕರ್ತರು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು. - [Green Sunday #458](https://adamyachetana.org/green-sunday-458/): Adamya Green #458 ಅಕ್ಟೊಬರ್ 06 ರಂದು, ಕೃಷ್ಣರಾಜಪುರದಲ್ಲಿ ಸುವರ್ಣಭಾರತಿ – ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮೀಜಿ ಅವರುಗಳ 50 ನೇ ವರ್ಷದ ಸನ್ಯಾಸ ದೀಕ್ಷೆಯ ನಿಮಿತ್ತ, ಅದಮ್ಯ ಚೇತನ ಸಂಸ್ಥೆಯ ‘ಹಸಿರು ಭಾನುವಾರ’ದ 458 ನೇ ಕಾರ್ಯಕ್ರಮವು ಬೆಂಗಳೂರಿನ ರಾಂಪುರದ ಹೊಸಕೋಟೆ ರಸ್ತೆಯ ಪಟಾಲಮ್ಮದೇವಿ ದೇವಸ್ಥಾನದ ಆವರಣದಲ್ಲಿ ಯಶಸ್ವಿಯಾಗಿ ಜರುಗಿತು.ಈ ಮಹತ್ವದ ಕಾರ್ಯಕ್ರಮದಲ್ಲಿ, ಶ್ರೀ ಶ್ರೀ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರ ಅನುಜ್ಞೆ ಯಂತೆ ರುದ್ರಾಕ್ಷಿ, ಕದಂಬ, ಅತ್ತಿ, ಕರವೀರ, ಸೀತಾ ಅಶೋಕ, ಪಾರಿಜಾತ, ನೇರಳೆ, ಪನ್ನೇರಳೆ, ಹಾಗೂ ಆಲ ಇತ್ಯಾದಿ ಗಿಡಗಳನ್ನು ನೆಡಲಾಯಿತು.ಈ ಸಂದರ್ಭದಲ್ಲಿ ಅದಮ್ಯಚೇತನದ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್, ಶಾಸಕಿ ಮಂಜುಳಾ ಲಿಂಬಾವಳಿ, ಶ್ರೀಮಠದ ಪ್ರತಿನಿಧಿಗಳು, ಶ್ರೀ ನಟರಾಜ್, ಶ್ರೀ ಪಾಪಣ್ಣ, ಅದಮ್ಯ ಚೇತನದ ಸಕ್ರಿಯ ಕಾರ್ಯಕರ್ತರಾದ ಶ್ರೀ ಪ್ರಕಾಶ ಎನ್, ಶ್ರೀ ಶ್ರೀಧರ್ ಭಟ್ ಹಾಗೂ ಬಿಎಂಎಸ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಮತ್ತಿತರ ಪ್ರಮುಖರು ದೊಡ್ಡ ಸಂಖ್ಯೆಯಲ್ಲಿ […] - [Green Sunday #457](https://adamyachetana.org/green-sunday-457/): Adamya Green #457 ಅದಮ್ಯ ಚೇತನದ 457 ನೇ ಹಸಿರು ಭಾನುವಾರ ಕಾರ್ಯಕ್ರಮವು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿರುವ ಗಾಂಧಿ ಸಂಶೋಧನಾ ಕೇಂದ್ರದ ಬಳಿ ಬಯೋ-ಪಾರ್ಕ್ ಕ್ಯಾಂಪಸ್‌ ನ ಆವರಣದಲ್ಲಿ ಯಶಸ್ವಿಯಾಗಿ ಜರುಗಿತು. 10 ಗಿಡಗಳನ್ನು ನೆಟ್ಟು, ಅಲ್ಲಿಯ ಕಳೆ ಕಿತ್ತು ಸ್ವಚ್ಛ ಮಾಡಲಾಯಿತು. ಅಲ್ಲದೆ, ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತ್ ಕುಮಾರ್ ಅವರು ಇಂಟರ್ನ್‌ಶಿಪ್ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಿದರು. ಈ ಸಂದರ್ಭದಲ್ಲಿ, ವಿವಿಧ ಕಾಲೇಜು ವಿದ್ಯಾರ್ಥಿಗಳು, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಾ ಕಾರ್ಯಕರ್ತರು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು. - [Green Sunday #456](https://adamyachetana.org/green-sunday-456/): Adamya Green #456 ಸೆಪ್ಟೆಂಬರ್ 22, ಶ್ರೀ ಅನಂತಕುಮಾರ್ ಅವರ 65ನೇ ಜನ್ಮದಿನದ ಪ್ರಯುಕ್ತ, ಶ್ರೀ ಅನಂತಕುಮಾರ್ ಅವರ ಪರಿಸರದ ರಕ್ಷಣೆಯ ಸಸ್ಯಾಗ್ರಹ ಮಾರ್ಗವನ್ನು ಅನುಸರಿಸಿ, ಅದಮ್ಯ ಚೇತನ ಸಂಸ್ಥೆ ವತಿಯಿಂದ 456 ನೇ ಹಸಿರು ಭಾನುವಾರ ಕಾರ್ಯಕ್ರಮವು ಬೆಂಗಳೂರಿನ ಬಸವನಗುಡಿಯ ಬಿ.ಪಿ.ವಾಡಿಯಾ ರಸ್ತೆ, ಅನಂತವನ ಆವರಣದಲ್ಲಿ ಯಶಸ್ವಿಯಾಗಿ ಜರುಗಿತು. ಶ್ರೀ ಅನಂತಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು ಹಾಗೂ ಎಂದಿನಂತೆ ಅಲ್ಲಿಯ ಸ್ಥಳವನ್ನು ಸ್ವಚ್ಛ ಮಾಡಿ, ವಿವಿಧ ಜಾತಿಯ ಗಿಡಗಳನ್ನು ನೆಡಲಾಯಿತು.ಈ ಸಂದರ್ಭದಲ್ಲಿ, ಅತಿಥಿಗಳಾಗಿ ಶ್ರೀ ಮಿಲಿಂದ್ ಗೋಖಲೆ ಅವರು ಉಪಸ್ಥಿತರಿದ್ದರು ಹಾಗೂ ವಿವಿಧ ಕಾಲೇಜು ವಿದ್ಯಾರ್ಥಿಗಳು, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಾ ಕಾರ್ಯಕರ್ತರು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು. - [Green Sunday #455](https://adamyachetana.org/green-sunday-455/): Adamya Green #455 ಅದಮ್ಯ ಚೇತನ ಸಂಸ್ಥೆಯ 455 ನೇ “ಹಸಿರು ಭಾನುವಾರ” ಕಾರ್ಯಕ್ರಮವು ಸೆಪ್ಟೆಂಬರ್ 15 ರಂದು ಬಸವನಗುಡಿಯ ಬಿ.ಪಿ. ವಾಡಿಯಾ ರಸ್ತೆಯಲ್ಲಿರುವ ಅನಂತವನದಲ್ಲಿ ಯಶಸ್ವಿಯಾಗಿ ಜರುಗಿತು.ಅಲ್ಲಿಯ ಸ್ಥಳವನ್ನು ಸ್ವಚ್ಛ ಮಾಡಿ, ವಿವಿಧ ಜಾತಿಯ ಗಿಡಗಳನ್ನು ನೆಡಲಾಯಿತು.ಈ ಸಂದರ್ಭದಲ್ಲಿ, ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ತೇಜಸ್ವಿನಿ ಅನಂತಕುಮಾರ್‌ ಅವರು, ವಿವಿಧ ಕಾಲೇಜು ವಿದ್ಯಾರ್ಥಿಗಳು, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಾ ಕಾರ್ಯಕರ್ತರು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು. - [Green Sunday #454](https://adamyachetana.org/green-sunday-454/): Adamya Green #454 2024 ಸೆಪ್ಟೆಂಬರ್ 01 ರಂದು, ‘ಹಸಿರು ಭಾನುವಾರ’ದ 453 ನೇ ಕಾರ್ಯಕ್ರಮ ಬೆಂಗಳೂರಿನ ಆವಲಹಳ್ಳಿ-ಅಂಜನಾಪುರ ಕೆರೆ ಮತ್ತು ನಂದಿ ಗಾರ್ಡನ್ ಅಪಾರ್ಟ್‌ಮೆಂಟ್ ಪಕ್ಕದ ಪ್ರದೇಶದಲ್ಲಿ ಯಶಸ್ವಿಯಾಗಿ ನೆರವೇರಿತು.ಈ ಕಾರ್ಯಕ್ರಮದ ಭಾಗವಾಗಿ, ಸ್ಥಳವನ್ನು ಸ್ವಚ್ಛಗೊಳಿಸಿ, ವಿವಿಧ ಸಸಿಗಳನ್ನು ನೆಟ್ಟು, ನೀರು ಹಾಕಲಾಯಿತು. ಈ ಸಂದರ್ಭದಲ್ಲಿ, ವಿವಿಧ ಕಾಲೇಜು ವಿದ್ಯಾರ್ಥಿಗಳು, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಾ ಕಾರ್ಯಕರ್ತರು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು - [Green Sunday #453](https://adamyachetana.org/green-sunday-453/): Adamya Green #453 ಅದಮ್ಯ ಚೇತನದ 454 ನೇ ಹಸಿರು ಭಾನುವಾರ ಕಾರ್ಯಕ್ರಮವು ಸೆಪ್ಟೆಂಬರ್ 08 ರಂದು, ಬಸವನಗುಡಿಯ ಬಿ.ಪಿ.ವಾಡಿಯಾ ರಸ್ತೆ, ಅನಂತವನ ಆವರಣದಲ್ಲಿ ಯಶಸ್ವಿಯಾಗಿ ಜರುಗಿತು.ಅಲ್ಲಿಯ ಸ್ಥಳವನ್ನು ಸ್ವಚ್ಛ ಮಾಡಿ, ವಿವಿಧ ಜಾತಿಯ ಗಿಡಗಳನ್ನು ನೆಡಲಾಯಿತು.ಈ ಸಂದರ್ಭದಲ್ಲಿ, ವಿವಿಧ ಕಾಲೇಜು ವಿದ್ಯಾರ್ಥಿಗಳು, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಾ ಕಾರ್ಯಕರ್ತರು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು. - [Green Sunday #452](https://adamyachetana.org/green-sunday-452/): Adamya Green #452 ಅದಮ್ಯ ಚೇತನದ ವತಿಯಿಂದ 452ನೇ “ಹಸಿರು ಭಾನುವಾರ”ದ ಸಸಿ ನೆಡುವ ಕಾರ್ಯಕ್ರಮವನ್ನು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿರುವ ಗಾಂಧಿ ಸಂಶೋಧನಾ ಕೇಂದ್ರದ ಬಳಿ ಇರುವ ಬಯೋ-ಪಾರ್ಕ್ ಕ್ಯಾಂಪಸ್ ನ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಅಲ್ಲಿಯ ಸ್ಥಳವನ್ನು ಸ್ವಚ್ಛ ಮಾಡಿ, ವಿವಿಧ ಜಾತಿಯ ಗಿಡಗಳನ್ನು ನೆಡಲಾಯಿತು. ಈ ಸಂದರ್ಭದಲ್ಲಿ, ವಿವಿಧ ಕಾಲೇಜು ವಿದ್ಯಾರ್ಥಿಗಳು, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಾ ಕಾರ್ಯಕರ್ತರು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು. - [Green Sunday #451](https://adamyachetana.org/green-sunday-451/): Adamya Green #451 2024 ಆಗಸ್ಟ್ 18 ರಂದು, ಅದಮ್ಯ ಚೇತನ ಸಂಸ್ಥೆಯ ನಿರಂತರ ಕಾರ್ಯಕ್ರಮವಾದ “ಹಸಿರು ಭಾನುವಾರ”ದ 451 ನೇ ಕಾರ್ಯಕ್ರಮವು ಬೆಂಗಳೂರಿನ ಆವಲಹಳ್ಳಿ-ಅಂಜನಾಪುರ ಕೆರೆ, ನಂದಿ ಗಾರ್ಡನ್ ಅಪಾರ್ಟ್‌ಮೆಂಟ್ ಪಕ್ಕದ ಆವರಣದಲ್ಲಿ ಯಶಸ್ವಿಯಾಗಿ ಜರುಗಿತು.ಇಲ್ಲಿಯ ಸ್ಥಳವನ್ನು ಸ್ವಚ್ಛ ಮಾಡಿ, ಹೊಂಗೆ, ಕಾಡು ಬಾದಾಮಿ, ಕದಂಬ ಮತ್ತು ಮಹಾಗಣಿ ಮುಂತಾದ 30 ಸಸಿಗಳನ್ನು ನೆಟ್ಟು, ನೀರು ಹಾಕಲಾಯಿತು.ಈ ಸಂದರ್ಭದಲ್ಲಿ, ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್, ನಂದಿ ಗಾರ್ಡನ್ ನಿವಾಸಿಗಳು, ಹಸಿರು ಯೋಧರು ಹಾಗೂ ಸ್ಥಳೀಯರು ಭಾಗಿಯಾಗಿದ್ದರು. - [Green Sunday #450](https://adamyachetana.org/green-sunday-450/): Adamya Green #450 ಅದಮ್ಯ ಚೇತನದ 450 ನೇ ಹಸಿರು ಭಾನುವಾರ ಕಾರ್ಯಕ್ರಮವು ದಿ. 11-08-2024 ರಂದು ಮೈಸೂರಿನ ವಿಜಯನಗರ ನಾಲ್ಕನೇ ಹಂತದ ಬಳಿ ಇರುವ ಎಸ್‌ ಬಿ ಐ ಆಫೀಸರ್ಸ್ ಲೇಔಟ್ ನಲ್ಲಿ ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್‌ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ಜರುಗಿತು. ಈ ಸಂದರ್ಭದಲ್ಲಿ, ಸುಮಾರು 100 ಗಿಡಗಳನ್ನು ನೆಡಲಾಯಿತು.ಜಿ. ಎಸ್.ಎಸ್ ಸಂಸ್ಥೆಯ ಶ್ರೀಹರಿದ್ವಾರಕನಾಥ, ಮೈಸೂರು ಸರಕಾರಿ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಗಜಾನನ ಹೆಗಡೆ, ಪ್ರಾಧ್ಯಾಪಕ ಶ್ರೀ ಶ್ರೀನಿವಾಸ, ಬಿಜೆಪಿ ಕಾರ್ಯಕರ್ತ ಶ್ರೀ ಗೋಪಾಲ್ ರಾವ್, ಪ್ರೌಢಶಾಲೆ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀ ಅರುಣ್ ಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಖಜಾಂಚಿ ಶ್ರೀ ವೆಂಕಟೇಶ್, ಎಸ್ ಬಿ ಐ ಎಂ.ಜಿ. ಎಂ ಶ್ರೀ ಗುರುಪ್ರಸಾದ್, ಎಸ್ ಬಿ ಐ ಆಫೀಸಸ್ ಲೇಔಟ್ ನಿವಾಸಿಗಳು ಮತ್ತು ಅದಮ್ಯ ಚೇತನರ ಸದಸ್ಯರು ಭಾಗವಹಿಸಿದ್ದರು. - [Green Sunday #449](https://adamyachetana.org/green-sunday-449/): Adamya Green #449 ಅದಮ್ಯ ಚೇತನದ ೪೪೯ನೇ ಹಸಿರು ಭಾನುವಾರ ಕಾರ್ಯಕ್ರಮ ಬೆಂಗಳೂರು ವಿಶ್ವವಿದ್ಯಾಲಯ ಆವರಣದಲ್ಲಿ ಜರುಗಿತು.ನಾವು ಕಳೆದ ವರ್ಷ ಹಾಕಿದ ೩೦೦ ಗಿಡಗಳಿಗೆ ಪಾಣಿ ಮಾಡಿ ನಂತರ ೨೦ ಹೊಸ ಗಿಡಗಳನ್ನು ನೆಡಲಾಯಿತು.ಈ ಪರಿಸರ ಸಂರಕ್ಷಣೆಯ ಕಾರ್ಯಕ್ರಮದಲ್ಲಿ ರಾಮನಗರದ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳು, ಸುರಾನಾ ಕಾಲೇಜು, ಬಿ.ಎಮ್.ಎಸ್. ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಇವರೊಡನೆ ಯೂಥ್ ಫಾರ್ ಸೇವಾ ಹಾಗೂ ಇತರ ಪರಿಸರ ಪ್ರೇಮಿಗಳು ಕೈಜೋಡಿಸಿದರು. - [Green Sunday #448](https://adamyachetana.org/green-sunday-448/): Adamya Green #448 2024 ಜುಲೈ 28 ರಂದು, ಅದಮ್ಯ ಚೇತನ ಸಂಸ್ಥೆಯ ನಿರಂತರ ಕಾರ್ಯಕ್ರಮವಾದ “ಹಸಿರು ಭಾನುವಾರ”ದ 448 ನೇ ಕಾರ್ಯಕ್ರಮವು ಬೆಂಗಳೂರಿನ ಆವಲಹಳ್ಳಿ-ಅಂಜನಾಪುರ ಕೆರೆ, ನಂದಿ ಗಾರ್ಡನ್ ಅಪಾರ್ಟ್‌ಮೆಂಟ್ ಪಕ್ಕದ ಆವರಣದಲ್ಲಿ ಯಶಸ್ವಿಯಾಗಿ ಜರುಗಿತು. ಅಲ್ಲಿಯ ಸ್ಥಳವನ್ನು ಸ್ವಚ್ಛ ಮಾಡಿ, ವಿವಿಧ ಜಾತಿಯ ಗಿಡಗಳನ್ನು ನೆಟ್ಟು, ನೀರು ಹಾಕಲಾಯಿತು.ಈ ಸಂದರ್ಭದಲ್ಲಿ, ವಿವಿಧ ಕಾಲೇಜು ವಿದ್ಯಾರ್ಥಿಗಳು, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಾ ಕಾರ್ಯಕರ್ತರು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು. - [Green Sunday #447](https://adamyachetana.org/green-sunday-447/): Adamya Green #447 2024ರ ಜುಲೈ 21 ರಂದು, ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿರುವ ಗಾಂಧಿ ಸಂಶೋಧನಾ ಕೇಂದ್ರದ ಬಳಿ ಇರುವ ಬಯೋ-ಪಾರ್ಕ್ ಕ್ಯಾಂಪಸ್ ನ ಆವರಣದಲ್ಲಿ ಅದಮ್ಯ ಚೇತನ ಸಂಸ್ಥೆಯ ನಿರಂತರ ಕಾರ್ಯಕ್ರಮವಾದ “ಹಸಿರು ಭಾನುವಾರ”ದ 447 ನೇ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿತ್ತು. ಅಲ್ಲಿಯ ಸ್ಥಳವನ್ನು ಸ್ವಚ್ಛ ಮಾಡಿ, ವಿವಿಧ ಜಾತಿಯ ಗಿಡಗಳನ್ನು ನೆಡಲಾಯಿತು. ಈ ಸಂದರ್ಭದಲ್ಲಿ, ವಿವಿಧ ಕಾಲೇಜು ವಿದ್ಯಾರ್ಥಿಗಳು, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಾ ಕಾರ್ಯಕರ್ತರು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು. - [Green Sunday #446](https://adamyachetana.org/green-sunday-446/): Adamya Green #446 ಕಲಬುರ್ಗಿಯಲ್ಲಿ “ಸಸ್ಯಾಗ್ರಹ” ಅಭಿಯಾನ – ಗಿಡ ನೆಡುವ ಕಾರ್ಯಕ್ರಮ ಹಸಿರು ಹೆಚ್ಚಿಸಿ, ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವ “ಸಸ್ಯಾಗ್ರಹ” ಅಭಿಯಾನದ ಅಡಿಯಲ್ಲಿ ಇಂದು ಕಲಬುರ್ಗಿಯಲ್ಲಿ ಅದಮ್ಯ ಚೇತನದ ಗಿಡ ನೆಡುವ ಕಾರ್ಯಕ್ರಮವು ಪ್ರಾರಂಭವಾಯಿತು. ಈ ಕಾರ್ಯಕ್ರಮದಲ್ಲಿ ಸ್ಥಳೀಯ ನಿವಾಸಿಗಳು, ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪರಿಸರದ ರಕ್ಷಣೆಗೆ ನಮ್ಮೆಲ್ಲರ ಪಾಲ್ಗೊಳ್ಳುವಿಕೆಯಿಂದಲೇ ನಿತ್ಯ ನಿಂತು ಬಾಳಲು ಸಾಧ್ಯ. - [Green Sunday #445](https://adamyachetana.org/green-sunday-445/): Adamya Green #445 ಕನಕಪುರ ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ಚಿಕ್ಕಮರಳವಾಡಿ ಗ್ರಾಮ ವ್ಯಾಪ್ತಿಯಲ್ಲಿ ಅದಮ್ಯ ಚೇತನ ಸಂಸ್ಥೆಯು 2024ರ ಜು.07ರಂದು 445ನೇ ʻಹಸಿರು ಭಾನುವಾರʼವನ್ನು ಆಯೋಜಿಸಿತ್ತು. ವಿವಿಧ ಜಾತಿಯ ಹಣ್ಣುಗಳ 12 ಗಿಡಗಳನ್ನು ನೆಡಲಾಯಿತು. ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ತೇಜಸ್ವಿನಿ ಅನಂತಕುಮಾರ್‌, ಶ್ರೀಮತಿ ಪ್ರತಿಭಾ ಓಕ್‌, ಶ್ರೀ ಜಿ.ಎಂ. ಇನಾಂದಾರ್‌, ರೋಟರ್ಯಾಕ್ಟ್‌ ಎಸ್‌ ಬಿಎಂಜಿಇಸಿ ಸದಸ್ಯರು, ಯುತ್‌ ಫಾರ್‌ ಸೇವಾ, ಹಸಿರು ಯೋಧರು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು. - [Green Sunday #444](https://adamyachetana.org/green-sunday-444/): Adamya Green #444 ಶೃಂಗೇರಿ ಶಾರದಾ ಪೀಠದ 36ನೇ ಪೀಠಾಧೀಶ್ವರರಾದ ಜಗದ್ಗುರು ಶ್ರೀ ಶ್ರೀ ಭಾರತೀ ತೀರ್ಥ ಮಹಾಸನ್ನಿಧಾನಂಗಳವರ ಸಂನ್ಯಾಸ ಸ್ವೀಕಾರದ ಸುವರ್ಣ ಮಹೋತ್ಸವದ ಶುಭ ವರ್ಷ ದಂಗವಾಗಿ 2024ರ ಜೂನ್ 30 ರಂದು ಅದಮ್ಯ ಚೇತನ ಸಂಸ್ಥೆಯು ತನ್ನ ಅಭಿಮಾನದ 444ನೇ ಹಸಿರು ಭಾನುವಾರದ ಕಾರ್ಯಕ್ರಮವನ್ನು ಬೆಂಗಳೂರಿನ ಶಂಕರಪುರದ ಶಂಕರಮಠದಲ್ಲಿ ಆಚರಿಸಿತು. ಸುವರ್ಣ ಭಾರತೀ ವೃಕ್ಷಾರೋಪಣ ಕಾರ್ಯಕ್ರಮ ದ ಸಹಯೋಗದಲ್ಲಿ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ಮಾರ್ಗದರ್ಶನದಲ್ಲಿ ವಿವಿಧ ಜಾತಿಯ ಹೂವಿನ ಹಾಗೂ ಹಣ್ಣಿನ 50 ಗಿಡಗಳನ್ನು ನೆಡುವ ಮೂಲಕ 444ನೇ ಹಸಿರು ಭಾನುವಾರವನ್ನು ಯಶಸ್ವಿಗೊಳಿಸಲಾಯಿತು. ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಅವರು ಸೇರಿದಂತೆ ಸುಮಾರು 80ಕ್ಕೂ ಅಧಿಕ ಪರಿಸರ ಆಸಕ್ತರು ಉಪಸ್ಥಿತರಿದ್ದರು. - [Green Sunday #443](https://adamyachetana.org/green-sunday-443/): Adamya Green #443 ಅದಮ್ಯ ಚೇತನದ 443 ನೇ ಹಸಿರು ಭಾನುವಾರ ಕಾರ್ಯಕ್ರಮವು ದಿ. 23-06-2024 ರಂದು ಬೆಂಗಳೂರಿನ ಗಾಂಧಿ ಸಂಶೋಧನಾ ಕೇಂದ್ರದ ಬಳಿ ಇರುವ ಬೆಂಗಳೂರು ವಿಶ್ವವಿದ್ಯಾಲಯ ಬಯೋ ಪಾರ್ಕ್‌ ಆವರಣದಲ್ಲಿ ಯಶಸ್ವಿಯಾಗಿ ಜರುಗಿತು. ನಾನಾ ಜಾತಿಯ 25 ಗಿಡಗಳನ್ನು ನೆಟ್ಟು , ಅಲ್ಲಿಯ ಸ್ಥಳವನ್ನು ಸ್ವಚ್ಛ ಮಾಡಲಾಯಿತು. ಕೆಪಿಐಟಿ ಯ ಕಂಪನಿಯ ಉದ್ಯೋಗಿಗಳು, ಅಮೃತವರ್ಷಿನಿ ಗಾಯನತಂಡ, ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಹಸಿರು ಯೋಧರು, ಮೊದಲಾದವರು ಭಾಗಿಯಾಗಿದ್ದರು. - [Green Sunday #442](https://adamyachetana.org/green-sunday-442/): Adamya Green #430 ಅದಮ್ಯ ಚೇತನದ 442ನೇ ಹಸಿರು ಭಾನುವಾರ ಕಾರ್ಯಕ್ರಮವು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಶಿಕಾರಿಪಾಳ್ಯ ಕೆರೆಯ ಬಳಿ ಯಶಸ್ವಿಯಾಗಿ ನಡೆಯಿತು.ಈ ಸಂದರ್ಭದಲ್ಲಿ ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತ್ ಕುಮಾರ್ ಅವರು, ಬಿಎಂಎಸ್ ಕಾಲೇಜು ವಿದ್ಯಾರ್ಥಿಗಳು, ಅದಮ್ಯ ಚೇತನದ ಅರುಣ್ ಕಮಲಾಕರ್, ಮುಖಂಡರಾದ ಮಣಿರಂಜನ್, ಇಶಾನ್, ಸುತ್ತಪ್ಪ, ರಾಕೇಶ್ ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಪದಾಧಿಕಾರಿಗಳು, ಹಸಿರು ಯೋಧರು ಉಪಸ್ಥಿತರಿದ್ದರು.#AdamyaChetana #GreenSunday - [Green Sunday #441](https://adamyachetana.org/green-sunday-441/): Adamya Green #439 ಬೆಂಗಳೂರಿನ ಜ್ಞಾನಭಾರತಿ ವ್ಯಾಪ್ತಿಯ ವ್ಯಕ್ತಿಯ ಕೆಂಗೇರಿ ಉಪನಗರದ ಶ್ರೀ ಸಿದ್ಧವಿನಾಯಕ ದೇವಸ್ಥಾನ, ಕೆಬಿಎಚ್‌ ಪ್ಲಾಟಿನಂ ಅಪಾರ್ಟ್‌ಮೆಂಟ್‌ ಹಿಂಭಾಗ 26-05-2024 ರಂದು ಅದಮ್ಯ ಚೇತನ ಸಂಸ್ಥೆಯ ಹಸಿರು ಭಾನುವಾರದ 439ನೇ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿತ್ತು. ವಿವಿಧ ಜಾತಿಯ ಒಟ್ಟು 108 ಗಿಡಗಳನ್ನು ನೆಟ್ಟು, ಅಲ್ಲಿಯ ಸ್ಥಳವನ್ನು ಸ್ವಚ್ಛ ಮಾಡಲಾಯಿತು. ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ತೇಜಸ್ವಿನಿ ಅನಂತಕುಮಾರ್‌, ಪರ್ಯಾವರಣ ಸಂರಕ್ಷಣ ಪ್ರಾಂತ ಸಂಯೋಜಕ ಶ್ರೀ ಜಯರಾಮ ಬೊಲ್ಲಾಜೆ, ರಾಮಮೂರ್ತಿ ಬೈರಿ ಜೀ, ದೀಪಕ್‌ ಜೀ, ನಾಗೇಶ್‌ ಹೆಗಡೆ, ಆರ್‌.ವಿ. ಎಂಜಿನಿಯರಿಂಗ್‌ ಕಾಲೇಜು, ಓಷಿಯಾನಿಕ್‌ ಎಜ್ಯಕೇಶನ್‌ ಸೊಸೈಟಿ, ನೃಪತುಂಗ ವಿ.ವಿ, ಅದಮ್ಯ ಚೇತನದ ಸ್ವಯಂ ಸೇವಕರು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು. - [World Environment Day](https://adamyachetana.org/world-environment-day/): World Day ವಿಶ್ವ ಪರಿಸರ ದಿನದ ಅಂಗವಾಗಿ ಅದಮ್ಯ ಚೇತನ ಸಂಸ್ಥೆ ಹಾಗೂ ರಾಜ್ಯ ಅರಣ್ಯ ಇಲಾಖೆ ಸಹಯೋಗದಲ್ಲಿ ಅಯೋಧ್ಯೆಯ ಸರಯು ನದಿಯ ತೀರದಲ್ಲಿ 100 ಗಿಡಗಳನ್ನು ನೆಡುವ ಯೋಜನೆಗೆ ಚಾಲನೆ ನೀಡಲಾಯಿತು.ಶ್ರೀ ಅನಂತ್ ಕುಮಾರ್ ಅವರಿಂದ ಪ್ರಾರಂಭಿಸಲಾದ ಸಸ್ಯಾಗ್ರಹ ಕಾರ್ಯಕ್ರಮದ ಮುಂದುವರಿದ ಭಾಗವಾಗಿ ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಪರಿಸರ ದಿನದಂದು ಅಯೋಧ್ಯೆಯಲ್ಲಿ ಮರ ನೆಡುವ ಈ ಕಾರ್ಯಕ್ರಮವು ಒಂದು ಪ್ರಮುಖ ಮೈಲಿಗಲ್ಲಾಗಿದೆ. - [Green Sunday #440](https://adamyachetana.org/green-sunday-440/): Adamya Green #440 ಬೆಂಗಳೂರು ವಿ.ವಿ. ವ್ಯಾಪ್ತಿಯ ಬಯೋ-ಪಾರ್ಕ್‌ನ ಗಾಂಧಿಭವನ ಆವರಣದಲ್ಲಿ 02-06-2024ರಂದು ಅದಮ್ಯ ಚೇತನ ಸಂಸ್ಥೆಯ ಹಸಿರು ಭಾನುವಾರದ 440ನೇ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿತ್ತು. ವಿವಿಧ ಜಾತಿಯ 25 ಗಿಡಗಳನ್ನು ನೆಟ್ಟು, ಅಲ್ಲಿಯ ಸ್ಥಳವನ್ನು ಸ್ವಚ್ಛ ಮಾಡಲಾಯಿತು. ʻಕೆಚ್ಚೆದೆಯ ಕನ್ನಡತಿ ʼ ಪ್ರಶಸ್ತಿ ಖ್ಯಾತಿಯ ಅನು ಅಕ್ಕ ಅವರು ಸಸ್ಯಾಗ್ರಹದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.ಪಿಇಎಸ್‌ ಕಾಲೇಜು, ನೃಪತುಂಗ ಕಾಲೇಜು, ಬಿಎಂಎಸ್‌ ಕಾಲೇಜು ವಿದ್ಯಾರ್ಥಿಗಳು, ಅದಮ್ಯ ಚೇತನದ ಸ್ವಯಂ ಸೇವಕರು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು. - [Green Sunday #439](https://adamyachetana.org/green-sunday-439/): Adamya Green #439 ಬೆಂಗಳೂರಿನ ಜ್ಞಾನಭಾರತಿ ವ್ಯಾಪ್ತಿಯ ವ್ಯಕ್ತಿಯ ಕೆಂಗೇರಿ ಉಪನಗರದ ಶ್ರೀ ಸಿದ್ಧವಿನಾಯಕ ದೇವಸ್ಥಾನ, ಕೆಬಿಎಚ್‌ ಪ್ಲಾಟಿನಂ ಅಪಾರ್ಟ್‌ಮೆಂಟ್‌ ಹಿಂಭಾಗ 26-05-2024 ರಂದು ಅದಮ್ಯ ಚೇತನ ಸಂಸ್ಥೆಯ ಹಸಿರು ಭಾನುವಾರದ 439ನೇ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿತ್ತು. ವಿವಿಧ ಜಾತಿಯ ಒಟ್ಟು 108 ಗಿಡಗಳನ್ನು ನೆಟ್ಟು, ಅಲ್ಲಿಯ ಸ್ಥಳವನ್ನು ಸ್ವಚ್ಛ ಮಾಡಲಾಯಿತು. ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ತೇಜಸ್ವಿನಿ ಅನಂತಕುಮಾರ್‌, ಪರ್ಯಾವರಣ ಸಂರಕ್ಷಣ ಪ್ರಾಂತ ಸಂಯೋಜಕ ಶ್ರೀ ಜಯರಾಮ ಬೊಲ್ಲಾಜೆ, ರಾಮಮೂರ್ತಿ ಬೈರಿ ಜೀ, ದೀಪಕ್‌ ಜೀ, ನಾಗೇಶ್‌ ಹೆಗಡೆ, ಆರ್‌.ವಿ. ಎಂಜಿನಿಯರಿಂಗ್‌ ಕಾಲೇಜು, ಓಷಿಯಾನಿಕ್‌ ಎಜ್ಯಕೇಶನ್‌ ಸೊಸೈಟಿ, ನೃಪತುಂಗ ವಿ.ವಿ, ಅದಮ್ಯ ಚೇತನದ ಸ್ವಯಂ ಸೇವಕರು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು. - [Green Sunday #438](https://adamyachetana.org/green-sunday-438/): Adamya Green #438 ಬೆಂಗಳೂರು ವಿಶ್ವವಿದ್ಯಾಲಯದ ಗಾಂಧಿಭವನದ ಆವರಣದಲ್ಲಿ ಅದಮ್ಯ ಚೇತನ ಸಂಸ್ಥೆಯ ನಿರಂತರ ಕಾರ್ಯಕ್ರಮವಾದ ಹಸಿರು ಭಾನುವಾರದ 438ನೇ ಕಾರ್ಯಕ್ರವನ್ನು 2024ರ ಮೇ 19 ರಂದು ಹಮ್ಮಿಕೊಳ್ಳಲಾಗಿತ್ತು. 5 ಗಿಡಗಳನ್ನು ನೆಟ್ಟು, ಅಲ್ಲಿಯ ಸ್ಥಳವನ್ನು ಸ್ವಚ್ಛ ಮಾಡಿ, ಈ ಹಿಂದೆ ನೆಟ್ಟಿದ್ದ ಗಿಡಗಳಿಗೆ ನೀರುಣಿಸಲಾಯಿತು. ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ತೇಜಸ್ವಿನಿ ಅನಂತಕುಮಾರ್‌, ಉದ್ಯಮಿ ಸುದೀಪ್‌ ಜೀ, ಬಿಎಂಎಸ್‌ ಕಾಲೇಜು ಹಾಗೂ ನೃಪತುಂಗ ಕಾಲೇಜು ವಿದ್ಯಾರ್ಥಿಗಳು, ಹಸಿರು ಯೋಧರು ಪಾಲ್ಗೊಂಡಿದ್ದರು - [Green Sunday #437](https://adamyachetana.org/green-sunday-437/): Adamya Green #437 ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿ ವ್ಯಾಪ್ತಿಯ ಮಾರಗೊಂಡನಹಳ್ಳಿ ಕೆರೆಯ ದಡದ ಮೇಲೆ ಅದಮ್ಯ ಚೇತನ ಸಂಸ್ಥೆಯ ನಿರಂತರ ಕಾರ್ಯಕ್ರಮವಾದ ಹಸಿರು ಭಾನುವಾರದ 437ನೇ ಕಾರ್ಯಕ್ರವನ್ನು 2024ರ ಮೇ 12 ರಂದು ಹಮ್ಮಿಕೊಳ್ಳಲಾಗಿತ್ತು. ಗಿಡಗಳನ್ನು ನೆಟ್ಟು, ಅಲ್ಲಿಯ ಸ್ಥಳವನ್ನು ಸ್ವಚ್ಛ ಮಾಡಿ, ಈ ಹಿಂದೆ ನೆಟ್ಟಿದ್ದ ಗಿಡಗಳಿಗೆ ನೀರುಣಿಸಲಾಯಿತು. ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ತೇಜಸ್ವಿನಿ ಅನಂತಕುಮಾರ್‌, ಉದ್ಯಮಿ ಸುದೀಪ್‌ ಜೀ, ಬಿಎಂಎಸ್‌ ಕಾಲೇಜು ಹಾಗೂ ನೃಪತುಂಗ ಕಾಲೇಜು ವಿದ್ಯಾರ್ಥಿಗಳು, ಹಸಿರು ಯೋಧರು ಹಾಗೂ ಸ್ವಯಂಸೇವಾ ಕಾರ್ಯಕರ್ತರು ಪಾಲ್ಗೊಂಡಿದ್ದರು - [Green Sunday #436](https://adamyachetana.org/green-sunday-436/): Adamya Green #436 ಬೆಂಗಳೂರು ವಿಶ್ವವಿದ್ಯಾಲಯದ ಎನ್‌ಜಿ ಇಎಫ್‌ ಬಯೋ-ಪಾರ್ಕ್‌ ಪಕ್ಕದ ಗಾಂಧಿಭವನದ ಬಳಿ ಅದಮ್ಯ ಚೇತನ ಸಂಸ್ಥೆಯ ನಿರಂತರ ಕಾರ್ಯಕ್ರಮವಾದ ಹಸಿರು ಭಾನುವಾರದ 436ನೇ ಕಾರ್ಯಕ್ರವನ್ನು 2024ರ ಮೇ 5 ರಂದು ಹಮ್ಮಿಕೊಳ್ಳಲಾಗಿತ್ತು. ಅಲ್ಲಿಯ ಸ್ಥಳವನ್ನು ಸ್ವಚ್ಛ ಮಾಡಿ, ಈ ಹಿಂದೆ ನೆಟ್ಟಿದ್ದ ಗಿಡಗಳಿಗೆ ನೀರುಣಿಸಲಾಯಿತು. ಶ್ರೀಮತಿ ತೇಜಸ್ವಿನಿ ಅನಂತಕುಮಾರ್‌, ಬಿಎಂಎಸ್‌ ಕಾಲೇಜು ಹಾಗೂ ನೃಪತುಂಗ ಕಾಲೇಜು ವಿದ್ಯಾರ್ಥಿಗಳು, ಹಸಿರು ಯೋಧರು ಹಾಗೂ ಸ್ವಯಂಸೇವಾ ಕಾರ್ಯಕರ್ತರು ಪಾಲ್ಗೊಂಡಿದ್ದರು - [Green Sunday #435](https://adamyachetana.org/green-sunday-435/): Adamya Green #435 ಬೆಂಗಳೂರು ವಿಶ್ವವಿದ್ಯಾಲಯದ ಎನ್‌ಜಿ ಇಎಫ್‌ ಬಯೋ-ಪಾರ್ಕ್‌ ಪಕ್ಕದ ಗಾಂಧಿಭವನದ ಬಳಿ ಅದಮ್ಯ ಚೇತನ ಸಂಸ್ಥೆಯ ನಿರಂತರ ಕಾರ್ಯಕ್ರಮವಾದ ಹಸಿರು ಭಾನುವಾರದ 435ನೇ ಕಾರ್ಯಕ್ರವನ್ನು 2024ರ ಏಪ್ರಿಲ್ 28 ರಂದು ಹಮ್ಮಿಕೊಳ್ಳಲಾಗಿತ್ತು. ಅಲ್ಲಿಯ ಸ್ಥಳವನ್ನು ಸ್ವಚ್ಛ ಮಾಡಿ, ಈ ಹಿಂದೆ ನೆಟ್ಟಿದ್ದ ಗಿಡಗಳಿಗೆ ನೀರುಣಿಸಲಾಯಿತು. ಬಿಎಂಎಸ್‌ ಕಾಲೇಜು ಹಾಗೂ ನೃಪತುಂಗ ಕಾಲೇಜು ವಿದ್ಯಾರ್ಥಿಗಳು, ಹಸಿರು ಯೋಧರು ಹಾಗೂ ಸ್ವಯಂಸೇವಾ ಕಾರ್ಯಕರ್ತರು ಪಾಲ್ಗೊಂಡಿದ್ದರು. - [Green Sunday #434](https://adamyachetana.org/green-sunday-434/): Adamya Green #434 ಬೆಂಗಳೂರು ವಿಶ್ವವಿದ್ಯಾಲಯದ ಎನ್‌ಜಿ ಇಎಫ್‌ ಬಯೋ-ಪಾರ್ಕ್‌ ಪಕ್ಕದ ಎನ್‌.ಎಸ್‌.ಎಸ್‌. ಭವನದ ಬಳಿ ಅದಮ್ಯ ಚೇತನ ಸಂಸ್ಥೆಯ ನಿರಂತರ ಕಾರ್ಯಕ್ರಮವಾದ ಹಸಿರು ಭಾನುವಾರದ 434ನೇ ಕಾರ್ಯಕ್ರವನ್ನು 2024ರ ಏಪ್ರಿಲ್ 21 ರಂದು ಹಮ್ಮಿಕೊಳ್ಳಲಾಗಿತ್ತು. ಅಲ್ಲಿಯ ಸ್ಥಳವನ್ನು ಸ್ವಚ್ಛ ಮಾಡಿ, ಈ ಹಿಂದೆ ನೆಟ್ಟಿದ್ದ ಗಿಡಗಳಿಗೆ ನೀರುಣಿಸಲಾಯಿತು. ಅದಮ್ಯ ಚೇತನ ಸಂಸ್ಥೆ ಅಧ್ಯಕ್ಷೆ ಶ್ರೀಮತಿ ತೇಜಸ್ವಿನಿ ಅನಂತಕುಮಾರ್, ಬಿಎಂಎಸ್‌ ಕಾಲೇಜು ಹಾಗೂ ನೃಪತುಂಗ ಕಾಲೇಜು ವಿದ್ಯಾರ್ಥಿಗಳು, ಹಸಿರು ಯೋಧರು ಹಾಗೂ ಸ್ವಯಂಸೇವಾ ಕಾರ್ಯಕರ್ತರು ಪಾಲ್ಗೊಂಡಿದ್ದರು.AnanthKumar Tejaswini Ananthkumar - [Green Sunday #433](https://adamyachetana.org/green-sunday-433/): Adamya Green #433 ಬೆಂಗಳೂರು ವಿಶ್ವವಿದ್ಯಾಲಯದ ಎನ್‌ಜಿ ಇಎಫ್‌ ಬಯೋ-ಪಾರ್ಕ್‌ ಪಕ್ಕದ ಮಹಾತ್ಮ ಗಾಂಧಿ ಭವನ ಬಳಿಯಲ್ಲಿ ಅದಮ್ಯ ಚೇತನ ಸಂಸ್ಥೆಯ ನಿರಂತರ ಕಾರ್ಯಕ್ರಮವಾದ ಹಸಿರು ಭಾನುವಾರದ 433ನೇ ಕಾರ್ಯಕ್ರವನ್ನು 2024ರ ಏಪ್ರಿಲ್ 14 ರಂದು ಹಮ್ಮಿಕೊಳ್ಳಲಾಗಿತ್ತು. ಅಲ್ಲಿಯ ಸ್ಥಳವನ್ನು ಸ್ವಚ್ಛ ಮಾಡಿ, ಈ ಹಿಂದೆ ನೆಟ್ಟಿದ್ದ ಗಿಡಗಳಿಗೆ ನೀರುಣಿಸಲಾಯಿತು. ಅದಮ್ಯ ಚೇತನ ಸಂಸ್ಥೆ ಅಧ್ಯಕ್ಷೆ ಶ್ರೀಮತಿ ತೇಜಸ್ವಿನಿ ಅನಂತಕುಮಾರ್, ಬಿಎಂಎಸ್‌ ಕಾಲೇಜು ಹಾಗೂ ನೃಪತುಂಗ ಕಾಲೇಜು ವಿದ್ಯಾರ್ಥಿಗಳು, ಹಸಿರು ಯೋಧರು ಹಾಗೂ ಸ್ವಯಂಸೇವಾ ಕಾರ್ಯಕರ್ತರು ಸೇರಿ ಒಟ್ಟು 100ಕ್ಕೂ ಅಧಿಕ ಪರಿಸರ ಸ್ನೇಹಿಗಳು ಪಾಲ್ಗೊಂಡಿದ್ದರು.Tejaswini Ananthkumar AnanthKumar - [Green Sunday #432](https://adamyachetana.org/green-sunday-432/): Adamya Green #432 ಬೆಂಗಳೂರು ವಿಶ್ವವಿದ್ಯಾಲಯದ ಬಯೋ-ಪಾರ್ಕ್‌ ಬಳಿಯ ಎನ್‌ ಎಸ್‌ಎಸ್‌ ಭವನ ಸಮೀಪ ಅದಮ್ಯ ಚೇತನ ಸಂಸ್ಥೆಯ ನಿರಂತರ ಕಾರ್ಯಕ್ರಮವಾದ ಹಸಿರು ಭಾನುವಾರದ 432ನೇ ಕಾರ್ಯಕ್ರವನ್ನು 2024ರ ಏಪ್ರಿಲ್ 07 ರಂದು ಹಮ್ಮಿಕೊಳ್ಳಲಾಗಿತ್ತು. ಅಲ್ಲಿಯ ಸ್ಥಳವನ್ನು ಸ್ವಚ್ಛ ಮಾಡಿ, ಈ ಹಿಂದೆ ನೆಟ್ಟಿದ್ದ ಗಿಡಗಳಿಗೆ ನೀರುಣಿಸಲಾಯಿತು. ಅದಮ್ಯ ಚೇತನ ಸಂಸ್ಥೆ ಅಧ್ಯಕ್ಷೆ ಶ್ರೀಮತಿ ತೇಜಸ್ವಿನಿ ಅನಂತಕುಮಾರ್, ಬಿಎಂಎಸ್‌ ಕಾಲೇಜು ಹಾಗೂ ನೃಪತುಂಗ ಕಾಲೇಜು ವಿದ್ಯಾರ್ಥಿಗಳು, ಹಸಿರು ಯೋಧರು ಹಾಗೂ ಸ್ವಯಂಸೇವಾ ಕಾರ್ಯಕರ್ತರು ಸೇರಿ ಒಟ್ಟು 100ಕ್ಕೂ ಅಧಿಕ ಪರಿಸರ ಸ್ನೇಹಿಗಳು ಪಾಲ್ಗೊಂಡಿದ್ದರು. - [Green Sunday #431](https://adamyachetana.org/green-sunday-431/): Adamya Green #431 ಬೆಂಗಳೂರು ವಿಶ್ವವಿದ್ಯಾಲಯದ ಬಯೋ-ಪಾರ್ಕ್‌ ಬಳಿಯ ಎನ್‌ ಎಸ್‌ಎಸ್‌ ಭವನ ಸಮೀಪ ಅದಮ್ಯ ಚೇತನ ಸಂಸ್ಥೆಯ ನಿರಂತರ ಕಾರ್ಯಕ್ರಮವಾದ ಹಸಿರು ಭಾನುವಾರದ 431ನೇ ಕಾರ್ಯಕ್ರವನ್ನು 2024ರ ಮಾ. 31ರಂದು ಹಮ್ಮಿಕೊಳ್ಳಲಾಗಿತ್ತು. ಅಲ್ಲಿಯ ಸ್ಥಳವನ್ನು ಸ್ವಚ್ಛ ಮಾಡಿ, ಈ ಹಿಂದೆ ನೆಟ್ಟಿದ್ದ ಗಿಡಗಳಿಗೆ ನೀರುಣಿಸಲಾಯಿತು. ಬಿಎಂಎಸ್‌ ಕಾಲೇಜು ಹಾಗೂ ನೃಪತುಂಗ ಕಾಲೇಜು ವಿದ್ಯಾರ್ಥಿಗಳು, ಹಸಿರು ಯೋಧರಾದ‌ ಮನೋಜ್ ಕುಮಾರ್, ಕುಮಾರಸ್ವಾಮಿ, ಅದಮ್ಯ ಚೇತನ ಸಿಬ್ಬಂದಿ, ಸ್ವಯಂಸೇವಾ ಕಾರ್ಯಕರ್ತರು ಪಾಲ್ಗೊಂಡಿದ್ದರು - [Green Sunday #430](https://adamyachetana.org/green-sunday-430/): Adamya Green #430 ಬೆಂಗಳೂರು ವಿಶ್ವವಿದ್ಯಾಲಯದ ಬಯೋ-ಪಾರ್ಕ್‌ ಬಳಿಯ ಎನ್‌ ಎಸ್‌ಎಸ್‌ ಭವನ ಸಮೀಪ ಅದಮ್ಯ ಚೇತನ ಸಂಸ್ಥೆಯ ನಿರಂತರ ಕಾರ್ಯಕ್ರಮವಾದ ಹಸಿರು ಭಾನುವಾರದ 430ನೇ ಕಾರ್ಯಕ್ರವನ್ನು 2024ರ ಮಾ. 24ರಂದು ಹಮ್ಮಿಕೊಳ್ಳಲಾಗಿತ್ತು. ಅಲ್ಲಿಯ ಸ್ಥಳವನ್ನು ಸ್ವಚ್ಛ ಮಾಡಿ, ಈ ಹಿಂದೆ ನೆಟ್ಟಿದ್ದ ಗಿಡಗಳಿಗೆ ನೀರುಣಿಸಲಾಯಿತು. ಬಿಎಂಎಸ್‌ ಕಾಲೇಜು ಹಾಗೂ ನೃಪತುಂಗ ಕಾಲೇಜು ವಿದ್ಯಾರ್ಥಿಗಳು, ಹಸಿರು ಯೋಧರಾದ‌ ಮನೋಜ್ ಕುಮಾರ್, ಕುಮಾರಸ್ವಾಮಿ, ಅದಮ್ಯ ಚೇತನ ಸಿಬ್ಬಂದಿ ಮಹಾಂತೇಶ್‌, ಸ್ವಯಂಸೇವಾ ಕಾರ್ಯಕರ್ತರಾದ ಶ್ರೀಮತಿ ಜಿ.ಟಿ.ಸುಜಾತ ಸೇರಿದಂತೆ ಪರಿಸರ ಸ್ನೇಹಿಗಳು ಪಾಲ್ಗೊಂಡಿದ್ದರು - [Green Sunday #429](https://adamyachetana.org/green-sunday-429/): Adamya Green #429 ಬೆಂಗಳೂರು ವಿಶ್ವವಿದ್ಯಾಲಯದ ಬಯೋ-ಪಾರ್ಕ್‌ ಬಳಿಯ ಎನ್‌ ಎಸ್‌ಎಸ್‌ ಭವನ ಸಮೀಪ ಅದಮ್ಯ ಚೇತನ ಸಂಸ್ಥೆಯ ನಿರಂತರ ಕಾರ್ಯಕ್ರಮವಾದ ಹಸಿರು ಭಾನುವಾರದ 429ನೇ ಕಾರ್ಯಕ್ರವನ್ನು 2024ರ ಮಾ. 17ರಂದು ಹಮ್ಮಿಕೊಳ್ಳಲಾಗಿತ್ತು.ಅಲ್ಲಿಯ ಸ್ಥಳವನ್ನು ಸ್ವಚ್ಛ ಮಾಡಿ, ಈ ಹಿಂದೆ ನೆಟ್ಟಿದ್ದ ಗಿಡಗಳಿಗೆ ನೀರುಣಿಸಲಾಯಿತು. ಅದಮ್ಯ ಚೇತನ ಅಧ್ಯಕ್ಷೆ ಶ್ರೀಮತಿ ತೇಜಸ್ವಿನಿ ಅನಂತಕುಮಾರ್‌, ಬಿಎಂಎಸ್‌ ಕಾಲೇಜು ಹಾಗೂ ನೃಪತುಂಗ ಕಾಲೇಜು ವಿದ್ಯಾರ್ಥಿಗಳು, ಹಸಿರು ಯೋಧರಾದ‌ ಮನೋಜ್ ಕುಮಾರ್, ಕುಮಾರಸ್ವಾಮಿ, ಅದಮ್ಯ ಚೇತನ ಸಿಬ್ಬಂದಿ ಸೇರಿದಂತೆ ಪರಿಸರ ಸ್ನೇಹಿಗಳು ಪಾಲ್ಗೊಂಡಿದ್ದರು. - [Green Sunday #428](https://adamyachetana.org/green-sunday-428/): Adamya Green #428 ಬೆಂಗಳೂರು ವಿಶ್ವವಿದ್ಯಾಲಯದ ಬಯೋ-ಪಾರ್ಕ್‌ ಬಳಿಯ ಎನ್‌ ಎಸ್‌ಎಸ್‌ ಭವನ ಸಮೀಪ ಅದಮ್ಯ ಚೇತನ ಸಂಸ್ಥೆಯ ನಿರಂತರ ಕಾರ್ಯಕ್ರಮವಾದ ಹಸಿರು ಭಾನುವಾರದ 428ನೇ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿತ್ತು. 5 ಗಿಡಗಳನ್ನು ನೆಡಲಾಯಿತು. ಅದಮ್ಯ ಚೇತನ ಅಧ್ಯಕ್ಷೆ ಶ್ರೀಮತಿ ತೇಜಸ್ವಿನಿ ಅನಂತಕುಮಾರ್‌, ಬಿಎಂಎಸ್‌ ಕಾಲೇಜು ವಿದ್ಯಾರ್ಥಿಗಳು, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿ ಸೇರಿದಂತೆ ಒಟ್ಟು 90 ಪರಿಸರ ಸ್ನೇಹಿಗಳು ಪಾಲ್ಗೊಂಡಿದ್ದರು. - [Green Sunday #427](https://adamyachetana.org/green-sunday-427/): Adamya Green #427 ಬೆಂಗಳೂರು ವಿಶ್ವವಿದ್ಯಾಲಯದ ಗಾಂಧಿ ಭವನ ಬಳಿಯ ಬಯೋಪಾರ್ಕ್‌ ನಲ್ಲಿ ಅದಮ್ಯ ಚೇತನ ಸಂಸ್ಥೆಯು 427ನೇ ಹಸಿರು ಭಾನುವಾರವನ್ನು 2024ರ ಮಾ. 03 ರಂದು ಕೈಗೊಳ್ಳಲಾಗಿತ್ತು. ಕಲ್ಪ ರಕ್ಷ ಎಜ್ಯಕೇಷನ್‌ ಟ್ರಸ್ಟ್‌ ಕಾರ್ಯಕರ್ತರು, ಅದಮ್ಯ ಚೇತನ ಸಿಬ್ಬಂದಿ, ಬಿಎಂಎಸ್‌ ಕಾಲೇಜು ವಿದ್ಯಾರ್ಥಿಗಳೂ, ಹಸಿರು ಯೋಧರು ಇತರರು ಪಾಲ್ಗೊಂಡಿದ್ದರು. - [Green Sunday #426](https://adamyachetana.org/green-sunday-426/): Adamya Green #426 ಅದಮ್ಯ ಚೇತನದ 426 ನೇ ಹಸಿರು ಭಾನುವಾರ ಕಾರ್ಯಕ್ರಮವು ದಿ. 25-02-2024 ರಂದು ಬೆಂಗಳೂರು ವಿಶ್ವವಿದ್ಯಾಲಯದ ಬಯೋ ಪಾರ್ಕ್ ಆವರಣದಲ್ಲಿ 10 ಗಿಡಗಳನ್ನು ನೆಡಲಾಯಿತು. ಬಿಎಂಎಸ್ ಕಾಲೇಜಿನ ವಿದ್ಯಾರ್ಥಿಗಳು, ಹಸಿರು ಯೋಧರು, ಸಂಸ್ಥೆಯ ಸಿಬ್ಬಂದಿ ಇತರರಿದ್ದರು. - [Green Sunday #425](https://adamyachetana.org/green-sunday-425/): Adamya Green #425 ಅದಮ್ಯ ಚೇತನದ 425 ನೇ ಹಸಿರು ಭಾನುವಾರ ಕಾರ್ಯಕ್ರಮವು ದಿ. 18-02-2024 ರಂದು ಬೆಂಗಳೂರು ವಿಶ್ವವಿದ್ಯಾಲಯದ ಬಯೋ ಪಾರ್ಕ್ ಆವರಣದಲ್ಲಿ 5 ಗಿಡಗಳನ್ನು ನೆಡಲಾಯಿತು. ಬಿಎಂಎಸ್ ಕಾಲೇಜಿನ ವಿದ್ಯಾರ್ಥಿಗಳು, ಹಸಿರು ಯೋಧರು, ಸಂಸ್ಥೆಯ ಸಿಬ್ಬಂದಿ ಇತರರಿದ್ದರು.On February 18, 2024, the 425th Green Sunday program of Adarsh Chetana was held at the Bio Park premises of Bangalore University. 5 saplings were planted. The program was attended by BMS College students, Green Warriors, and organization staff. - [Green Sunday #424](https://adamyachetana.org/green-sunday-424/): Adamya Green #424 ಅದಮ್ಯ ಚೇತನದ 424 ನೇ ಹಸಿರು ಭಾನುವಾರ ಕಾರ್ಯಕ್ರಮವು ದಿ. 11-02-2024 ರಂದು ಬೆಂಗಳೂರು ವಿಶ್ವವಿದ್ಯಾಲಯದ ಬಯೋ ಪಾರ್ಕ್ ಆವರಣದಲ್ಲಿ 10 ಗಿಡಗಳನ್ನು ನೆಡಲಾಯಿತು. ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ತೇಜಸ್ವಿನಿ ಅನಂತಕುಮಾರ್, ಬಿಎಂಎಸ್ ಕಾಲೇಜಿನ ವಿದ್ಯಾರ್ಥಿಗಳು, ಹಸಿರು ಯೋಧರು ಇತರರಿದ್ದರು. - [Green Sunday #423](https://adamyachetana.org/green-sunday-423/): Adamya Green #423 ಅದಮ್ಯ ಚೇತನದ 423 ನೇ ಹಸಿರು ಭಾನುವಾರ ಕಾರ್ಯಕ್ರಮವು ದಿ. 04-02-2024 ರಂದು ಬೊಮ್ಮನಹಳ್ಳಿಯ ಗಾರೇಬಾವಿ ಪಾಳ್ಯದ ಎಸ್‌.ಆರ್‌.ವಿ. ಶಾಲೆಯ ಆವರಣದಲ್ಲಿ 10 ಗಿಡಗಳನ್ನು ನೆಡಲಾಯಿತು. ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್, ಬಿಎಂಎಸ್ ಕಾಲೇಜಿನ ವಿದ್ಯಾರ್ಥಿಗಳು, ಹಸಿರು ಯೋಧರು ಇತರರಿದ್ದರು. ## Pages - [Green Sunday 2026](https://adamyachetana.org/green-sunday-2026/) - [Tree Plantation Drive](https://adamyachetana.org/tree-plantation-drive/): ಹಸಿರು ಬೆಂಗಳೂರು – ಗಿಡ ನೆಡುವ ಅಭಿಯಾನ Green Bengaluru – Tree Plantation Drive. ನಿಮ್ಮ ಹೆಸರು | Name ಇಮೇಲ್ ಐಡಿ | Email ಸಂಪರ್ಕ ಸಂಖ್ಯೆ | Phone number ಗಿಡ ನೆಡಬಹುದಾದ ಸ್ಥಳದ ವಿಳಾಸ | Address of the Location where Plants can be Planted ಅಲ್ಲಿ ಎಷ್ಟು ಗಿಡಗಳನ್ನು ನೆಡಬಹುದು | Number of Saplings that can be Planted 5 to 1010 to 2020 or more ಟ್ರಿ ಗಾರ್ಡ್ ಅಗತ್ಯವಿದೆಯೆ? (Do you need Tree Guards?) YesNo ಗಿಡಗಳಿಗೆ ನೀರು ಹಾಕಿ ಆರೈಕೆ ಮಾಡಲು ನಿಮಗೆ ಸಾಧ್ಯವಿದೆಯೆ? (Can you take care of the plants regularly?) YesNoNeed assistance ಯಾವುದೇ ಹೆಚ್ಚುವರಿ ಮಾಹಿತಿ | Any Additional Information Δ - [About Adamya](https://adamyachetana.org/about-adamya/): About Adamya Sri. Girija Shastry and Sri Narayana Shastry Adamya Chetana is a voluntary organization working since 1997 in the fields of education with Anna – Akshara – Arogya – Prakruti – Samskruti(Food – Education – Health-Nature-Culture) as its core intervention areas. Adamya Chetana was started in the year 1997 by late Shri AnanthKumar, 6 times MP from Bengaluru South, cabinet minister of Shri Atal Bihari Vajpayee and Shri Narendra Modi in the fond memory of his mother Smt. Girija Shastry as a tribute to her indomitable spirit. Adamya Chetana serves hot nutritious mid-day meals to more than 2 lakh […] - [Contact Us mob](https://adamyachetana.org/contact-us-mob/): About Plate Bank Adamya Chetana: Head Office WHX6+GX2, Lakshmipura Main Rd,4E Block, Gavipura, Kempegowda Nagar, Bengaluru, Karnataka 560019 Contact Us Ph: (080)-26620404, 26620403Mob +91-8904623967 Email: contacts@adamyachetana.in You can get in touch at the addresses and telephone numbers mentioned or fill in the form to contact us. Adamya Chetana is a voluntary organization working in several areas of social intervention with the ultimate goal of creating a better world for all. Through her work, Adamya Chetana aims to empower people and communities to take control of their lives and improve their well-being. One of the unique aspects of Adamya Chetana is […] - [Rules & Resource Centre](https://adamyachetana.org/rules-resource-centre/): Rules & Resource Centre ಪ್ಲೇಟ್‌ಬ್ಯಾಂಕ್ ವಸ್ತುಗಳನ್ನು ಪಡೆಯಲು ನಿಯಮಗಳು ೧. ಪ್ಲೇಟ್‌ಬ್ಯಾಂಕ್ ವಸ್ತುಗಳನ್ನು ಪಡೆಯಲು ಬರುವವರು ಒಂದು ವಾರ ಮುಂಚಿತವಾಗಿ Request Form ಕೊಡಬೇಕು. (Online OR Offline ಮೂಲಕ ಮಾಡಬಹುದು.)೨. ಪ್ಲೇಟ್‌ಬ್ಯಾಂಕ್ ವಸ್ತುಗಳನ್ನು ಕೊಡಲು ಮತ್ತು ವಾಪಾಸ್ ಪಡೆಯಲು ಸಮಯ : ಮಧ್ಯಾಹ್ನ ೨ ರಿಂದ ೫.೩೦ ಘಂಟೆಯವರೆಗೆ. ಸೋಮವಾರದಿಂದ ಶನಿವಾರದವರೆಗೆ ಮಾತ್ರ. ಭಾನುವಾರ ಇರುವುದಿಲ್ಲ.೩. Plate Bank ನಲ್ಲಿರುವ ತಟ್ಟೆ, ಲೋಟ, ಚಮಚ, ಕಠೋರಿ ಇತ್ಯಾದಿಗಳನ್ನು ನಿಶುಲ್ಕವಾಗಿ ನೀಡುತ್ತೇವೆ, ಯಾವುದೇ ಬಾಡಿಗೆ ಇಲ್ಲ. ಪಡೆದುಕೊಂಡಿರುವ ವಸ್ತುಗಳ ಮೌಲ್ಯಕ್ಕೆ 10% Cash , 90% Cheque ಮೂಲಕ ಡೆಪಾಸಿಟ್ ಇಡಬೇಕು.೪. Plate Bank Issue Form ನಲ್ಲಿ ವಸ್ತುಗಳ ತೂಕವನ್ನು ಕಡ್ಡಾಯವಾಗಿ ಬರೆಯುವುದು. ವಾಪಾಸ್ ಬಂದ ಮೇಲೆ ತೂಕವನ್ನು ಪರಿಶೀಲಿಸುವುದು.೫. Plate Bank ೧ನೇ ಮಹಡಿಯಲ್ಲಿದೆ. ಸಂಸ್ಥೆಯಲ್ಲಿ ಕೆಲಸದ ಒತ್ತಡ ಜಾಸ್ತಿ ಇರುವುದರಿಂದ ಪ್ಲೇಟ್‌ಬ್ಯಾಂಕ್ ವಸ್ತುಗಳನ್ನು ತೆಗೆದುಕೊಂಡು ಹೋಗಲು/ಮರಳಿ ಬಂದ ಮೇಲೆ ಎಣಿಸಿ ನೋಡಿಕೊಳ್ಳಲು ಸಹಾಯಕ್ಕೆ ಕಾರ್ಯಕರ್ತರನ್ನು ನೀವೇ […] - [About Plate Bank](https://adamyachetana.org/about-plate-bank/): About Plate Bank In many functions or events, plastic or paper plates and cups are used. Sometimes, areca nut based plates are also used. These disposable plates, cups and cutlery add to our garbage woes. Not properly recycling them is increasing pollution in our cities. As a sustainable alternative, Adamya Chetana has set up a unique bank with around 10,000 sets of steel plates, spoons, tumblers, cups, etc. These can be borrowed by anyone FREE for their events to serve food, turning their events green. Reduce-Reuse is the mantra at Adamya Chetana! - [Donate Mob](https://adamyachetana.org/donate-mob/): Donate Donate You can now Donate Online to Adamya Chetana through Credit Card/Debit Card/Internet Banking: Please click on the donation button below and complete the process. (If you have any trouble while in the process, please write to us at admin@adamyachetana.org) donate for a cause - [Plate Bank Registration](https://adamyachetana.org/plate-bank-registration-2/): Plate Bank Registration We invite interested partners to start a Plate Bank in your community. What is the Plate Bank Initiative? Adamya Chetana’s Plate Bank is Free-of-Cost bank of steel cutlery that can be borrowed for private and public functions. Adamya Chetana successfully runs Plate Banks supporting thousands of Green Events every year. We’re expanding to more locations across the nation by supporting the interested NGOs and individuals to jointly setup a Plate Bank in apartment blocks, offices, schools etc Goal:– Promote Green-Dining for zero-waste events– Establish Plate Banks across neighborhoods, reducing excessive use of disposables.– Collaborate with stakeholders for […] - [Shivamogga](https://adamyachetana.org/shivamogga/): Shivamogga Sagar Plates 0 Spoons 0 Cups 0 Sri Sringeri Shankara mutt, Near N H Road, Beside Ganapathi lake, Shivamogga district, Sagar-577401 (Venkatesh) 9844277772 Plate Bank Address - [West Bengal](https://adamyachetana.org/west-bengal/): West Bengal Anantha Plate Bank Plates 0 Spoons 0 Cups 0 IIEST, Shibpur P. O Botanic Garden, Shibpur District, Howrah, West Bengal-711103 9433956878 7439818453 Plate Bank Address - [Dehradun](https://adamyachetana.org/dehradun/): Dehradun Nature Science Initiative Plates 0 Spoons 0 Cups 0 #36, Curzon road, Dhalanwala,  Dehradun 7579184123 8506929754 View in map Plate Bank Address - [Uttara Kannada](https://adamyachetana.org/uttara-kannada/): Uttara Kannada Kumta Dr Ganesh Hegde Plates 0 Spoons 0 Cups 0 G N Hegde Trust, behind canara health care center, baggon road, Kumta 9448206380 9945133264 94803411523 drhegdegg@gmail.com View in map Sirsi Narayana Hegde Plates 0 Spoons 0 Cups 0 Sri Sharadamba educational & rural development society, Bhairumbe, Sirsi-581402 9448425155 Plate Bank Address - [Udupi](https://adamyachetana.org/udupi/): Udupi Sharada Plates 0 Spoons 0 Cups 0 Navachetana yuvathi mandali, kottegudde, kuthpady, Udupi-574118 9741824437 View in map Plate Bank Address - [Mysore](https://adamyachetana.org/mysore/): Mysore Srinivasa Murthy Plates 0 Spoons 0 Cups 0 Hasiru nivaran kendra, Lions plate bank, J P Nagar, Mysore-570031 9448315773 9742020201 Lionsplatebank@gmail.com Anantha Plate Bank Plates 0 Spoons 0 Cups 0 #946/1, Ankita, Lakshmipuram , Next to Lakshmipuram Post Office, Mysore-570 004 (Harish) 7411926969 Plate Bank Address - [Raichur](https://adamyachetana.org/raichur/): Raichur Rajendra Kumar S Shivale Plates 0 Spoons 0 Cups 0 7-6-175/8, but mandoddi road, Opp police quarters, behind Om Shanti bhavan, Vasavi Nagar, Raichur- 584101 9343982363 greenraichur@gmail.com Plate Bank Address - [Gadag](https://adamyachetana.org/gadag/): Gadag Ajith Modak Plates 0 Spoons 0 Cups 0 C/o R V modak, near railway police quarters, old Sai Baba temple road, Gadag-582101 8050692131 raghavendra.b.modak@gmail.com Plate Bank Address - [Jodhpur](https://adamyachetana.org/jodhpur/): Jodhpur Adamya Chetana Plates 0 Spoons 0 Cups 0 Near D E O Office,Gaushala maidan, scouts and guides maidana, near umed club,Jodhpur, Rajasthan-342001 9449177088 9351721703 Plate Bank Address - [Kalburgi](https://adamyachetana.org/kalburgi/): Kalburgi Adamya Chetana Plates 0 Spoons 0 Cups 0 Near M B Nagar Police station Laxmi Nagar cross. Sedam Road Kalaburagi Pin code 585105 9448359355 7353638000 View in map Akshay kulkarni Plates 0 Spoons 0 Cups 0 Swabhiman swadeshi mart, Sedam road, beside basaveshwara hospital, near chandrakanth patil school, Rajpur, Kalburgi-585105 9886975128 Plate Bank Address - [Hubli](https://adamyachetana.org/hubli/): Hubli Adamya Chetana Plates 0 Spoons 0 Cups 0 #55,Guru Prabha, Near Kempanna navara Kalyana Mandirada ,Vijayanagara,Hubli 9448801383 8618654280 Plate Bank Address - [Bengaluru](https://adamyachetana.org/bengaluru/): Bengaluru Adamya Chetana Plates 0 Spoons 0 Cups 0 Lakshmipura Main Rd, 4E Block, Gavipura, Kempegowda Nagar, Bengaluru, Karnataka 560019 8904623967 contacts@adamyachetana.in View in map Swakruta Charitable Trust Plates 0 Spoons 0 Cups 0 791/151, Agara, 22 mn Rd , HSR first Sector, near Proact Health Care , Bengaluru- 560102 9886046987 View in map Plate Bank Address - [Plate Bank Address](https://adamyachetana.org/plate-bank-address/): Plate Bank Locations 2 Bengaluru Hubli 1 Kalburgi 2 Jodhpur 1 Gadag 1 Raichur 1 Mysore 2 Udupi 1 Uttara Kannada 2 Dehradun 1 West Bengal 1 Shivamogga 1 - [Plate Bank Mobile](https://adamyachetana.org/plate-bank-mobile/): Welcome To Adamya Plate Bank Reusable Plate Bank In many functions or events, plastic or paper plates and cups are used. Sometimes, areca nut based plates are also used. These disposable plates, cups and cutlery add to our garbage woes. Not properly recycling them is increasing pollution in our cities Plate Bank Locations Adamya Chetana Rules & Resource Centre Contact Us - [Ananth Utsav Hubballi](https://adamyachetana.org/ananth-utsav-hubballi/): ಅನಂತ ಪ್ರೇರಣಾ ಕೇಂದ್ರ – ದ್ವಿತೀಯ ವಾರ್ಷಿಕೋತ್ಸವದ ಸಂಭ್ರಮ ಶ್ರೀ ಅನಂತಕುಮಾರರ ಜೀವನ, ವ್ಯಕ್ತಿತ್ವ, ಹಾಗೂ ಸಾಧನೆಗಳನ್ನು ಪರಿಚಯಿಸುವ ಪ್ರೇರಣಾದಾಯಕ ಮಾಹಿತಿ ಕೇಂದ್ರ. ಬೆಂಗಳೂರಿನ ಸೌತ್ ಎಂಡ್ ವೃತ್ತ ಮತ್ತು ಹುಬ್ಬಳ್ಳಿ ವಿಜಯನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಕೇಂದ್ರವು ಯುವಶಕ್ತಿಗೆ ದಾರಿದೀಪವಾಗಿದ್ದು, ಅವರ ಜೀವನ ಚರಿತ್ರೆಯ ಚಲನಚಿತ್ರ ಪ್ರದರ್ಶನ, ತಂತ್ರಜ್ಞಾನ ಸೌಲಭ್ಯ ಹಾಗೂ ಅನನ್ಯ ನೆನಪುಗಳನ್ನು ಒಳಗೊಂಡಿದೆ. 2023ರಲ್ಲಿ ಸ್ಥಾಪಿತವಾದ ಈ ಕೇಂದ್ರವು 3ನೇ ವರ್ಷಕ್ಕೆ ಕಾಲಿಡುತ್ತಿದ್ದು, ಭೇಟಿ ನೀಡಿ ಪ್ರೇರಣೆ ಪಡೆದುಕೊಳ್ಳಿ. ಈ ಕಾರ್ಯಕ್ರಮದ ಸ್ಪರ್ಧೆಗಳ ವಿವರಗಳು: ದೇಶಭಕ್ತಿ ಗಾಯನ ಸ್ಪರ್ಧೆ ಭಗವದ್ಗೀತಾ ಶ್ಲೋಕ ಪಠಣ ಸ್ಪರ್ಧೆ ಯೋಗಾಸನ ಸ್ಪರ್ಧೆ ಭಾಷಣ ಸ್ಪರ್ಧೆ ಸಂಪೂರ್ಣ ವಂದೇಮಾತರಂ ಗಾಯನ ಭಜನಾ ಸ್ಪರ್ಧೆ ಪರಿಸರ ಸ್ನೇಹಿ ಜೀವನಶೈಲಿಯನ್ನು ಪ್ರೋತ್ಸಾಹಿಸುವ ಪ್ರದರ್ಶನಗಳು ಮತ್ತು ಮಾರಾಟ ಮಳಿಗೆಗಳು. ಅನಂತ ಉತ್ಸವದ ಪ್ರಯುಕ್ತ ಅಡುಗೆ ಮನೆ ಕೈತೋಟ ಹಾಗೂ ತಾರಸಿ ತೋಟ, ಮನೆಯ ಕಸದಿಂದ ಗೊಬ್ಬರ ತಯಾರಿಕೆ, ರಾಸಾಯನಿಕ ಮುಕ್ತ ಸಾಬೂನು ತಯಾರಿಕೆಯ ಕಾರ್ಯಾಗಾರಗಳನ್ನು ಏರ್ಪಡಿಸಲಾಗಿದೆ.ಆಸಕ್ತರು www.adamyachetana.org ಮುಖಾಂತರ […] - [Adamya Chetana Wall poster Feb-2025](https://adamyachetana.org/adamya-chetana-wall-poster-feb-2025/): ಫೆಬ್ರವರಿ 2025ರ ಅದಮ್ಯ ಚೇತನದ ಗೋಡೆ ಪತ್ರಿಕೆ Feb 2025-Adamya Chetana Wall Magzine ಕೋಲ್ಕತಾದಲ್ಲಿ ಕನ್ನಡತಿಯ ಪ್ರತಿಮೆA Kannadati’s Statue in Kolkata ಕನ್ನಡತಿಯೊಬ್ಬಳ ಪುತ್ಥಳಿ ಕನ್ನಡ ನಾಡಿನಲ್ಲಿ ಇಲ್ಲ: ಆದರೆ ದೂರದ ಕೋಲ್ಕತಾ ನಗರದಲ್ಲಿ ಇದೆ. ಗೊತ್ತೆ? 1922ರ ಜನವರಿ 24ರಂದು ನಂಜನಗೂಡಿನಲ್ಲಿ ಜನಿಸಿದ ರಾಜೇಶ್ವರಿ ಬೆಂಗಳೂರಿನಲ್ಲಿ ಆಗಿನ ಕಾಲದಲ್ಲೇ (1943) ಗಣಿತ ವಿಜ್ಞಾನದಲ್ಲಿ ಪ್ರಥಮ ಶ್ರೇಯಾಂಕದಲ್ಲಿ ಎಮ್ಎಸ್ಸಿ ಡಿಗ್ರಿ ಪಡೆದವರು ಸರ್ ಸಿ.ವಿ ರಾಮನ್ ಮಾರ್ಗದರ್ಶನದಲ್ಲಿ ಸಂಶೋಧನೆ ಮಾಡಲು ಬಯಸಿದರು.  ಆದರೆ ಹೆಣ್ಣೆಂಬ ಕಾರಣದಿಂದಲೋ ಅಥವಾ ಗಣಿತ ವಿದ್ಯಾರ್ಥಿನಿ ಎಂಬುದಕ್ಕೂ ಇವರಿಗೆ ಪ್ರದೇಶ ಸಿಗಲಿಲ್ಲ.ರಾಜೇಶ್ವರಿಗೆ ಅಮೆರಿಕದ ಮಿಷಿಗನ್ ವಿಶ್ವವಿದ್ಯಾಲಯದಲ್ಲಿ ಇಲೆಕ್ಟಿಕಲ್ ಎಂಜಿನಿಯರಿಂಗ್ ಅಧ್ಯಯನದ ಅವಕಾಶ ಲಭಿಸಿತು. ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಒಂದು ತಿಂಗಳು ಮೊದಲು ಹಡಗನ್ನೇರಿ ಜಮ ರಿಕಕ್ಕೆ ಹೊರಟರು. ಅಲ್ಲಿಂದ ಡಾಕ್ಟರೇಟ್ ಡಿಗ್ರಿ ಪಡೆದು ಮರಳಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಸಂಶೋಧಕಿಯಾಗಿ ಸೇರಿ ಅಲ್ಲೇ ಸಿಸಿರ್ ಚಟರ್ಜಿ ಎಂಬವರನ್ನು ವಿವಾಹವಾದರು ಭಾರತದ ಮೊದಲ ಮಹಿಳಾ […] - [Green Sunday 2025](https://adamyachetana.org/green-sunday-2025/): Green Sunday 2025ಹಸಿರು ಭಾನುವಾರ 2025 Green Sunday #471 - [Tejaswini AnanthKumar](https://adamyachetana.org/tejaswini-ananthkumar/): Tejaswini AnanthKumarತೇಜಸ್ವಿನಿ ಅನಂತಕುಮಾರ್ Sri. Girija Shastry and Sri Narayana Shastry Short Film onAdamya Chetana 7.5 Minute short film on Adamya Chetana and our Green Footprints Watch video Husband: Late Shri H N AnanthKumar, six times MP (Member of Parliament) from Bengaluru South. He was a Central Cabinet Minister in Sri Atal Bihari Vajpayee Govt and Shri Narendra Modi Govt. holding important portfolios and was the National General Secretary of Bhartiya Janata Party. Mother: Smt Pratibha Oak Father: Late Shri Prabhakar Oak Date Of Birth: 11-Mar-1966 Residence : 2nf floor, #12, MN Krishnarao road, Basavanagudi, Bengaluru – 560 004 Ph: 08026568484 Office : Adamya Chetana, […] - [Green Sunday Registration](https://adamyachetana.org/green-sunday-registration/): 523 rd Green Sunday Adamya Chetana, following the Sasyagrahapath laid by Shri. AnanthKumar ji 04 January 2026 Time: 9.00AM ಹೆಸರು/Name ಮೊಬೈಲ್ ಸಂಖ್ಯೆ/ Contact number ಇಮೇಲ್ / Email id Representing From Select..ವೈಯಕ್ತಿಕ / Individualವಿದ್ಯಾರ್ಥಿ / Studentಸಂಸ್ಥೆ / Organization ನಿಮ್ಮ ಹೆಸರನ್ನು ನಮೂದಿಸಿ / Enter Your Name ದಯವಿಟ್ಟು ನೀವು ಕಾಲೇಜು ಹೆಸರನ್ನು ನಮೂದಿಸಿ. Kindly mention College name: ದಯವಿಟ್ಟು ಸಂಸ್ಥೆಯ ಹೆಸರನ್ನು ಉಲ್ಲೇಖಿಸಿ Kindly Mention Organization Name ಹಿಂದಿನ ಯಾವುದಾದರೂ ಹಸಿರು ಭಾನುವಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೀರಾ? Have you participated in any of previous Green Sunday? YesNo ನೀವು ಹಾಜರಾಗುತ್ತಿರುವ ಹಸಿರು ಭಾನುವಾರದ ಸಂಖ್ಯೆ? Current Green Sunday week you are attending? Require bus facility? SelectYesNo Δ - [Seva Sankalpa 2025](https://adamyachetana.org/seva-sankalpa-2025/): Seva Sankalpa 2025ಸೇವಾ ಸಂಕಲ್ಪ 2025 ಅದಮ್ಯ ಚೇತನದೊಂದಿಗೆ ಹೊಸ ವರ್ಷವನ್ನು ಹೊಸ ಸೇವಾ ಸಂಕಲ್ಪದ ಮೂಲಕ ಸ್ವಾಗತಿಸಿ! ಅದಮ್ಯ ಚೇತನ ಸಂಸ್ಥೆಯು ಪ್ರತಿ ವರ್ಷದಂತೆ ಈ ವರ್ಷವೂ ಡಿಸೆಂಬರ್ 31 ರಂದು ಹೊಸ ವರ್ಷವನ್ನು ಹೊಸ ಸೇವಾ ಸಂಕಲ್ಪದ ಮೂಲಕ ಆಚರಿಸಲಿದೆ.ಈ ಕಾರ್ಯಕ್ರಮದ ಪ್ರಯುಕ್ತ ಸಂಜೆ 7:00 ರಿಂದ ಕಿರು ನಾಟಕ, ಸಂಗೀತ ತದ ನಂತರ ರಾತ್ರಿ 12:00 ಸೇವಾ ಸಂಕಲ್ಪ ಹಾಗೂ ವಂದೇಮಾತರಂ ಗಾಯನ ಆಯೋಜಿಸಲಾಗಿದೆ. ಅಲ್ಲದೇ ಸಹಭೋಜನ ವ್ಯವಸ್ಥೆ ಮಾಡಲಾಗಿದ್ದು , ತಾವು ಎಷ್ಟು ಜನ ಹಾಜರಾಗುತ್ತಿರಿ ಹಾಗೂ ಕಾರ್ ಪೂಲಿಂಗ್ ಮಾಡಲು ಆಸಕ್ತರಾಗಿದ್ದರೆ ನೋಂದಣಿ ಮಾಡುವ ಮೂಲಕ ಖಚಿತಗೊಳಿಸಬೇಕಾಗಿ ಕೋರುತ್ತೇವೆ. ನಿಮ್ಮ ಕ್ಯಾಲೆಂಡರ್‌ನಲ್ಲಿ ದಿನಾಂಕ ಗುರುತು ಮಾಡಿ, ಬಿಡುವು ಮಾಡಿಕೊಂಡು ತಪ್ಪದೇ ಬನ್ನಿ!ಹೊಸ ವರ್ಷವನ್ನು ಹೊಸ ಸಂಕಲ್ಪದೊಂದಿಗೆ ಪ್ರಾರಂಭಿಸೋಣ!ಹಾಗೆಯೇ ನಿಮ್ಮ ಸ್ನೇಹಿತರು ಮತ್ತು ಬಂಧುಮಿತರಿಗೂ ಈ ಮಾಹಿತಿ ಹಂಚಿಕೊಳ್ಳಿ. ನಾವು ನಿಮ್ಮನ್ನು ಎದುರುನೋಡುತ್ತಿದ್ದೇವೆ! ಡಿಸೆಂಬರ್ 31 ಸಂಜೆ 7:00 ರಿಂದ ಕಿರು ನಾಟಕ, ಸಂಗೀತ ರಾತ್ರಿ […] - [Seva Utsav 2025](https://adamyachetana.org/adamya-chetana-seva-utsava-2025/): Seva Ustavಸೇವಾಉತ್ಸವ Adamya Chetana Seva Utsava: A Celebration of Culture and Service Adamya Chetana Seva Utsava celebrates culture and service, marking the start of each new year in a unique and innovative way. Thousands come together to sing Vande Mataram in unison and make a public pledge to serve the nation and society. The Utsava features a variety of theme-based competitions, cultural programs, a blood donation camp, and grand exhibitions by social service organizations. It showcases craftsmanship, creative ways to reuse and recycle, and highlights children’s talents. Additionally, it serves as a platform for nation-building by raising awareness about sustainability […] - [Anantha Smruti Nadige](https://adamyachetana.org/anantha-smruti-nadige/): Anantha Smruti Nadigeಅನಂತ ಸ್ಮೃತಿ ನಡಿಗೆ ನಮಸ್ಕಾರ ! ನಾಡಿನ ಧೀಮಂತ ಜನನಾಯಕ, ಅಜಾತಶತ್ರು, ಜನಪರ ಹೋರಾಟಗಾರ, ಕರ್ನಾಟಕದ ಆಪದ್ಬಾಂಧವ ಶ್ರೀ ಅನಂತಕುಮಾರರ ಪುಣ್ಯತಿಥಿಯ ಸಂದರ್ಭದಲ್ಲಿ , ಅನಂತಕುಮಾರರ ಸ್ಮರಣೆಯಲ್ಲಿ ಅನಂತ ಸ್ಮೃತಿ ನಡಿಗೆ – ಪಂಜಿನ ಮೆರವಣಿಗೆ ಆಯೋಜಿಸಲಾಗಿದೆ.   ನವಂಬರ್ 12, 2024, ಸಮಯ: ಸಾಯಂಕಾಲ 5.00  ರಿಂದ 7.00 ರವರೆಗೆ. ಪ್ರಾರಂಭ ಸ್ಥಳ : ಅನಂತಪ್ರೇರಣಾ ಕೇಂದ್ರ, ಸೌತ್ ಎಂಡ್ ವೃತ್ತ, ನೀವೂ ಬನ್ನಿ, ಇತರರನ್ನು ಕರೆ ತನ್ನಿ. On the occasion of the Punya Tithi (death anniversary) of the visionary leader of our state, a beloved people’s representative, fearless warrior for the common good, and Karnataka’s steadfast friend, Shri Ananth Kumar, an “Ananth Smruti Nadige” (memorial walk) and torch march has been organized in his memory. […] - [Ananth Naman 65](https://adamyachetana.org/ananth-naman-65/): Ananth Naman 65ಅನಂತ ನಮನ 65 INAUGURATION OF NITYA ANNADANA AT JODHPUR – Join us for a noble cause!We are excited to announce the inauguration of Nitya Anna Dana program as part of Ananth Naman 65. A daily meal donation program aimed at providing nutritious food to those in need.At Adamya Chetana, we believe in service and compassion. With this program, we are committed to ensuring that no one goes hungry.Through this initiative, Adamya Chetana will continue to inspire with projects that focus on education, women empowerment, health, and environmental protection. Celebration of Shri Ananth Kumar’s 65th Birth Anniversary in Jodhpur […] - [SASYAGRAHA IN AYODHYA](https://adamyachetana.org/sasyagraha-in-ayodhya/) - [Home](https://adamyachetana.org/): Anna Annapoorna, the midday meal programme of Adamya Chetana reaches over 2 Lakh children. Akshara Aata-Paatha – the words conjure up images of happy children having fun while learning. Arogya Arogya Chetana – Health for Children Arogya Chetana is a unique project of Adamya. Prakruti Living in harmony with Nature has been an integral part of Indian culture. samskruti Indian culture a combination of several cultures, has been influenced by a history ಅನಂತ ಪ್ರೇರಣಾ ಕೇಂದ್ರ ಹುಬ್ಬಳ್ಳಿ ದ್ವಿತೀಯ ವಾರ್ಷಿಕೋತ್ಸವದ ಸಂಭ್ರಮ ಶ್ರೀ ಅನಂತಕುಮಾರರ ಜೀವನ, ವ್ಯಕ್ತಿತ್ವ, ಹಾಗೂ ಸಾಧನೆಗಳನ್ನು ಪರಿಚಯಿಸುವ ಪ್ರೇರಣಾದಾಯಕ ಮಾಹಿತಿ ಕೇಂದ್ರ. ಬೆಂಗಳೂರಿನ ಸೌತ್ ಎಂಡ್ ವೃತ್ತ ಮತ್ತು ಹುಬ್ಬಳ್ಳಿ ವಿಜಯನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಕೇಂದ್ರವು ಯುವಶಕ್ತಿಗೆ […] - [Donate](https://adamyachetana.org/donate/): Donate Donate You can now Donate Online to Adamya Chetana through Credit Card/Debit Card/Internet Banking: Please click on the donation button below and complete the process. (If you have any trouble while in the process, please write to us at admin@adamyachetana.org) donate for a cause Donate for Adamya Chetana activities - [Gallery](https://adamyachetana.org/gallery/): Galleryಚಿತ್ರಸಂಪುಟ - [Anathapata Anavarana](https://adamyachetana.org/anathapata-anavarana/): ANATHAPATA SUVARNA SANCHIKE REGISTRATION We invite you to be the part of the Releasing program of 50th Edition of Anantha Patha. Kindly fill in your details to register and participate in the event. Δ - [Plate Bank Registration](https://adamyachetana.org/plate-bank-registration/): Plate Bank Registration ಅದಮ್ಯ ಚೇತನ ಪ್ಲೇಟ್ ಬ್ಯಾಂಕ್ ಶಾಖೆಯನ್ನು ಸ್ಥಳೀಯವಾಗಿ ಪ್ರಾರಂಭಿಸಿ We invite interested partners to start a Plate Bank in your community. What is the Plate Bank Initiative? Adamya Chetana’s Plate Bank is Free-of-Cost bank of steel cutlery that can be borrowed for private and public functions. Adamya Chetana successfully runs Plate Banks supporting thousands of Green Events every year. We’re expanding to more locations across the nation by supporting the interested NGOs and individuals to jointly setup a Plate Bank in apartment blocks, offices, schools etc Goal:– Promote Green-Dining for zero-waste events– Establish Plate Banks across neighborhoods, reducing excessive […] - [Prasadam to the devotees of Shree Rama](https://adamyachetana.org/prasadam-to-the-devotees-of-shree-rama/): Prasadam to the devotees of Shree Rama Adamya Chetana started serving food to the devotees of Prabhu Sri Ram at Ayodhya, who are taking part in Pran Pratishta of Sri Ram LallaWe will be serving hot, nutritious meals from 10:00 am to 5:00 pm at: Vijayaram Bhaktamal Ashram, Near Ram Janaki Chauraha, New Colony, Ayodhya, Uttar Pradesh 224123 (Located very close to Sri Ram Janmabhumi) Location: https://www.google.com/maps?q=26.79389190673828,82.20539855957031&z=17&hl=en  ಅದಮ್ಯ ಚೇತನವು ಅಯೋಧ್ಯೆಯಲ್ಲಿ ಶ್ರೀರಾಮ ಲಲ್ಲಾನ ಪ್ರಾಣ ಪ್ರತಿಷ್ಠೆಯಲ್ಲಿ ಪಾಲ್ಗೊಳ್ಳುವ ಪ್ರಭು ಶ್ರೀರಾಮನ ಭಕ್ತರಿಗೆ ಅನ್ನಸಂತರ್ಪಣೆಯನ್ನು ಪ್ರಾರಂಭಿಸಿದೆ. ನಾವು ಬೆಳಿಗ್ಗೆ 10:00 ರಿಂದ ಸಂಜೆ 5:00 ರವರೆಗೆ ಬಿಸಿ, ಪೌಷ್ಟಿಕಾಂಶದ ಊಟವನ್ನು ನೀಡುತ್ತೇವೆ ವಿಜಯರಾಮ ಭಕ್ತಮಾಲ್ ಆಶ್ರಮ, ರಾಮ ಜಾನಕಿ ಚೌರಾಹ ಹತ್ತಿರ, ನ್ಯೂ ಕಾಲೋನಿ, ಅಯೋಧ್ಯೆ, ಉತ್ತರ ಪ್ರದೇಶ […] - [Shraddeya Shilpa](https://adamyachetana.org/shraddeya-shilpa/): Shraddeya Shilpaಶ್ರದ್ದೆಯ ಶಿಲ್ಪಾ ತುಮಕೂರು ಜಿಲ್ಲೆಯ ಅರಳಗುಪ್ಪೆಯ ಚನ್ನಕೇಶವ ದೇವಾಲಯವನ್ನು ಕುರಿತ ಪರಿಚಯ ಹಾವೇರಿ ಜಿಲ್ಲೆಯ ಹಾನಗಲ್ಲಿನ ತಾರಕೇಶ್ವರ ದೇವಾಲಯವನ್ನು ಕುರಿತ ಪರಿಚಯ ಹಾಸನ ಜಿಲ್ಲೆಯ ದೊಡ್ಡಗದ್ದವಳ್ಳಿಯ ಲಕ್ಷ್ಮೀ ದೇವಾಲಯ ಕುರಿತ ಪರಿಚಯ ಚಿಕ್ಕಮಗಳೂರು ಜಿಲ್ಲೆಯ ಅಮೃತಾಪುರದ ಅಮೃತೇಶ್ವರ ದೇವಾಲಯ ಕುರಿತ ಪರಿಚಯ ಚಿಕ್ಕಮಗಳೂರು ಜಿಲ್ಲೆಯ ಬೆಳವಾಡಿಯ ವೀರನಾರಾಯಣ ದೇವಾಲಯವನ್ನು ಕುರಿತ ಪರಿಚಯ ಚಿಕ್ಕಮಗಳೂರು ಜಿಲ್ಲೆಯ ಬೆಳವಾಡಿಯ ವೀರನಾರಾಯಣ ದೇವಾಲಯವನ್ನು ಕುರಿತ ಪರಿಚಯ https://adamyachetana.org/wp-content/uploads/2023/10/04-10-Sharadheya-Shilpa.mp4 ಬೆಂಗಳೂರು ಹಲಸೂರಿನ ಸೋಮೇಶ್ವರ ದೇವಾಲಯವನ್ನು ಕುರಿತ ಪರಿಚಯವನ್ನು ಆಲಿಸಿ. ಧಾರವಾಡ ಜಿಲ್ಲೆಯ ಅಣ್ಣಿಗೇರಿಯ ಅಮೃತೇಶ್ವರ ದೇವಾಲಯವನ್ನು ಕುರಿತ ಪರಿಚಯ ಅದಮ್ಯ ಚೇತನ ಅರ್ಪಿಸುವ ಶ್ರದ್ಧೆಯ ಶಿಲ್ಪ ಬಾನುಲಿ ಸರಣಿ ಪ್ರತಿ ಮಂಗಳವಾರ ಬೆಳಗ್ಗೆ ೬.೩೫ಕ್ಕೆ ಮೈಸೂರು ಆಕಾಶವಾಣಿಯಿಂದ ಬಿತ್ತರಗೊಳ್ಳುತ್ತದೆ. 28 ಜನವರಿ 2025ರ ಸಂಚಿಕೆಯಲ್ಲಿ ತುಮಕೂರು ಜಿಲ್ಲೆಯ ತಂಡಗದ ದೇವಾಲಯಗಳ ಪರಿಚಯವನ್ನು ಆಲಿಸಿ. ಅದಮ್ಯ ಚೇತನ ಅರ್ಪಿಸುವ ಶ್ರದ್ಧೆಯ ಶಿಲ್ಪ ಬಾನುಲಿ ಸರಣಿ ಪ್ರತಿ ಮಂಗಳವಾರ ಬೆಳಗ್ಗೆ ೬.೩೫ಕ್ಕೆ ಮೈಸೂರು ಆಕಾಶವಾಣಿಯಿಂದ ಬಿತ್ತರಗೊಳ್ಳುತ್ತದೆ.05 ಜನವರಿ 2025ರ ಸಂಚಿಕೆಯಲ್ಲಿ […] - [Registration form for Individuals](https://adamyachetana.org/registration-form-for-individuals/): Registration form for Individuals - [Registration for Schools Or Organizations](https://adamyachetana.org/registration-for-schools-or-organizations/): Registration for Schools Or Organizations - [Volunteering](https://adamyachetana.org/volunteering/): ಸ್ವಯಂಸೇವಕ ನೋಂದಣಿVolunteering Registration ಅದಮ್ಯ ಚೇತನ ಹಾಗೂ ಅನಂತ ಕುಮಾರ ಪ್ರತಿಷ್ಠಾನಕ್ಕೆ ಸ್ವಯಂಸೇವಕರಾಗಿ ಬರುವುದಕ್ಕೆ ನೋಂದಣಿ - [Poushtika Saathvika Ahaara Andolan](https://adamyachetana.org/poushtika-saathvika-ahaara-andolan/): Poushtika Saathvika Ahaara Andolanಪೌಷ್ಟಿಕ ಸಾತ್ವಿಕ ಆಹಾರ ಆಂದೋಲನ Nutritious Satvik food movement This is among many programmes being run by Adamya Chetana to improve nutrition. To spread awareness and increase their adoption, Adamya Chetana exhibits and facilitates sale of nutritious food grains specially recommended by food scientists and nutritionists. ಅದಮ್ಯ ಚೇತನ ಹಮ್ಮಿಕೊಂಡಿರುವ ಕಾರ್ಯಕ್ರಮಗಳಲ್ಲಿ ಪೌಷ್ಟಿಕ ಸಾತ್ವಿಕ ಆಹಾರ ಆಂದೋಲನವೂ ಒಂದು. ಈ ಕಾರ್ಯಕ್ರಮದ ಅಂಗವಾಗಿ ವಿಜ್ಞಾನಿಗಳೂ ಪೋಷಕಾಂಶ ತಜ್ಞರೂ ಸಿದ್ದಪಡಿಸಿರುವ ಆಹಾರ ಧಾನ್ಯಗಳ ಕಿಟ್ ಗಳ ಪ್ರದರ್ಶನ ಮತ್ತು ಮಾರಾಟವನ್ನು ಕೈಗೊಳ್ಳಲಾಗುತ್ತಿದೆ. ೨೦೦೬ ನವೆಂಬರ್ ೧ ರಾಜ್ಯೋತ್ಸವದ ದಿನ ರಾಜಸ್ಥಾನದ ಜೋಧ್ ಪುರದಲ್ಲಿ ಅದಮ್ಯ ಚೇತನ ಸಂಸ್ಥೆ ಕರ್ನಾಟಕದ ಬಿಸಿಬೇಳೆಬಾತ್ ಕೊಡುವುದರ ಮುಖಾಂತರ ಬಿಸಿಯೂಟ ಪ್ರಾರಂಭಿಸಿತು. ಇತ್ತೀಚೆಗೆ ಉತ್ತರ ಪ್ರದೇಶದ ಗೋರಖ್ ಪುರದ ಪಂಡಿತ್ ದೀನದಯಾಳ್ ವಿಶ್ವವಿದ್ಯಾಲಯದ ಜೊತೆಯಲ್ಲಿ ಪರಿಸರ ಸ್ನೇಹಿ […] - [Covid](https://adamyachetana.org/covid/): Covidಕೋವಿಡ್ COVID This pandemic had an unprecedented impact on humanity. In tough times during the COVID waves, Adamya Chetana delivered on its commitment to serve the society.  During the lockdowns in the first COVID wave, volunteers themselves ran the Adamya Chetana kitchen.  Every day, 20,000 food packets were distributed to the needy in Bengaluru. More than 7,00,000 meals were supplied, particularly to the migrant workers and north Indian students. During the second wave, 16,000 food packets were supplied every day for 40 days. In addition, 70,000 meals were supplied every day. For 40 days, COVID warriors including doctors, nurses, security […] - [Food for Needy](https://adamyachetana.org/food-for-needy/): Food for Needyಹಸಿದವರಿಗೆ ಆಹಾರ Food for the hungry: Adamya Chetana has been serving food to the hungry in association with the state government. The poor, middle class, labourers and other citizens are served food at subsidized rates. Breakfast, lunch and dinner is served every day across 44 centres in Bengaluru. Thousands make use of this facility every day. Our Poura Karmikas (Safai Karmacharis) played an important part in protecting the society during COVID risking their own lives. Adamya Chetana, in association with the state government is supplying hot, tasty and nutritious mid-day meals to about 14,000 Poura karmikas from 330 […] - [Ananta Prerana Kendra](https://adamyachetana.org/ananta-prerana-kendra/): Ananta Prerana Kendraಅನಂತ ಪ್ರೇರಣಾ ಕೇಂದ್ರ Ananth Prerana Kendra This Inspiration Centre has been set up with the noble objective of inspiring those who knew and understood the significance and impact of Shri AnanthKumar’s life, those who shape the future of our nation as well as those young emerging  leaders who wish to serve the nation. The centre, which has been set up at South End Circle in Bengaluru has a wealth of information on Shri AnanthKumar’s life, personality and his achievements. ಅನಂತಕುಮಾರರ ಬದುಕಿನ ಸಾರ್ಥಕತೆಯನ್ನು ಅರಿತವರಿಗೂ, ನಾಯಕತ್ವದ ಬೆಳವಣಿಗೆಯ ರೂಪರೇಷೆಯನ್ನು ಗುರುತಿಸಲೆಳಸುವವರಿಗೂ, ನಾಡ ಸೇವೆಯಲ್ಲಿ ತೊಡಗಿಕೊಳ್ಳಬಯಸುವ ಯುವಶಕ್ತಿಗಳಿಗೂ ದಾರಿದೀಪವಾಗಲೆಂಬ ಮಹದುದ್ದೇಶದಿಂದ ಅನಂತಕುಮಾರರ ಜೀವನ, ವ್ಯಕ್ತಿತ್ವ, ಸಾಧನೆಗಳನ್ನು ಪರಿಚಯಿಸುವ […] - [Degula Darshana](https://adamyachetana.org/degula-darshana/): Degula Darshanaದೇಗುಲದರ್ಶನ Temple showcase program: An initiative has been underway to visit, conduct research and record the findings on the ancient temples of Karnataka. Under the supervision of Adamya Chetana, a team has been constituted to conduct a long term, systematic study and research on temples. Details of their location, historical importance, place in folklore, architecture, current state, conservation measures needed, etc. are recorded along with photographs. To ignite interest in the rich architecture of our great civilization, a monthly webinar series on temples of India is organized. ಕರ್ನಾಟಕದ ಪುರಾತನ ದೇಗುಲಗಳ ಪರಿಚಯ, ಅಧ್ಯಯನ ಮತ್ತು ದಾಖಲೀಕರಣಗಳ ಚಟುವಟಿಕೆಯನ್ನು ಪ್ರಾರಂಭಿಸಿದೆ. ಅದಮ್ಯ ಚೇತನ ಸಂಸ್ಥೆಯ […] - [Seva Utsav](https://adamyachetana.org/seva-utsav-16/): Seva Utsavಸೇವಾಉತ್ಸವ Adamya Chetana Seva Utsava: With a focus on culture and service, this Seva Utsava ushers in each new year in a novel and innovative way with thousands collectively singing Vande Mataram and making a public commitment to serve the nation and the society. Various theme based competitions, cultural programs, blood donation camp, grand exhibitions by social service organizations, etc. are organized. The Utsava provides an opportunity for display of craftsmanship, ways to reuse/recycle and children’s talent. It also provides a platform for nation building by increasing awareness about sustainability towards a greater and greener Bharat. This Utsava is […] - [Plate Bank](https://adamyachetana.org/plate-bank/): Plate Bankತಟ್ಟೆ ಲೋಟಗಳ ಬ್ಯಾಂಕ್ Reusable plate-bank: In many functions or events, plastic or paper plates and cups are used. Sometimes, areca nut based plates are also used. These disposable plates, cups and cutlery add to our garbage woes. Not properly recycling them is increasing pollution in our cities. As a sustainable alternative, Adamya Chetana has set up a unique bank with around 10,000 sets of steel plates, spoons, tumblers, cups, etc. These can be borrowed by anyone FREE for their events to serve food, turning their events green. Reduce-Reuse is the mantra at Adamya Chetana! ಮರುಬಳಕೆ ಮಾಡುವ ತಟ್ಟೆ ಲೋಟಗಳ ಬ್ಯಾಂಕ್ […] - [Sasyagraha](https://adamyachetana.org/sasyagraha/): Sasyagrahaಸಸ್ಯಾಗ್ರಹ Shri AnanthKumar’s Sasyagraha Shri AnanthKumar had given a clarion call in 2015 to incorporate Green Lifestyle in our daily life – the Sasyagraha movement. Adamya Chetana runs multiple programmes under the Sasyagraha movement to promote spreading awareness and adoption of Green Lifestyle across households, schools, colleges and offices. ಶ್ರೀ ಅನಂತಕುಮಾರ್‌ರವರು ಪರಿಸರ ರಕ್ಷಣೆಗೆ ಪೂರಕವಾಗಿ ಹಸಿರು ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ‘ಸಸ್ಯಾಗ್ರಹ’ ಆಂದೋಲನಕ್ಕೆ ೨೦೧೫ರಲ್ಲಿ ಕರೆ ನೀಡಿದ್ದರು. ಪ್ರತಿಯೊಂದು ಮನೆ, ಶಾಲೆ, ಕಾಲೇಜು ಮತ್ತು ಕಛೇರಿಗಳಲ್ಲಿ ಪರಿಸರ ಪೂರಕ ಕಾರ್ಯಶೈಲಿಯನ್ನು ಸಸ್ಯಾಗ್ರಹದ ಭಾಗವಾಗಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಸಂಸ್ಥೆಯು ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. - [Wall Magzine](https://adamyachetana.org/wall-magzine/): Adamya Chetana Wall Magzineಅದಮ್ಯ ಚೇತನ ಗೋಡೆ ಪತ್ರಿಕೆ Adamya Chetana: Wall Magzine Conceptualized in 2008, this colourful monthly wall magazine for school children carries thought provoking and informative articles related to environment, green lifestyle, etc. Published in both Kannada and English, it adorns the walls of hundreds of schools in Karnataka. ಅದಮ್ಯ ಚೇತನ ಗೋಡೆ ಪತ್ರಿಕೆ : ಶಾಲಾ ಮಕ್ಕಳಿಗಾಗಿ ೨೦೦೮ರಲ್ಲಿ ರೂಪಿತವಾದ ವರ್ಣರಂಜಿತ ಗೋಡೆ ಪತ್ರಿಕೆ. ಈ ಪತ್ರಿಕೆ ಕರ್ನಾಟಕದ ನೂರಾರು ಶಾಲೆಗಳ ಗೋಡೆಗಳನ್ನು ಅಲಂಕರಿಸುತ್ತಾ ಸಕಾರಾತ್ಮಕ ಸುದ್ದಿಯನ್ನು ಶಿಕ್ಷಕರಿಗೆ ಮತ್ತು ಮಕ್ಕಳಿಗೆ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ತಲುಪಿಸುತ್ತದೆ. ಪರಿಸರ, ಹಸಿರು ಜೀವನ ಶೈಲಿ ಮುಂತಾದ ವಿಚಾರ ಶಕ್ತಿಯನ್ನು ಪ್ರಚೋದಿಸಬಲ್ಲ ಮಾಹಿತಿಯುಕ್ತ ಗೋಡೆ ಪತ್ರಿಕೆಯಾಗಿದೆ. ಪ್ರತಿ ಮಾಸ, ಹೊಸ ಮತ್ತು ಉಪಯುಕ್ತ ವಿಷಯಗಳನ್ನು ಒಳಗೊಂಡು, ಫೆಬ್ರವರಿ 2025 ರ […] - [Downloads](https://adamyachetana.org/downloads/): Downloads Tejaswini Ananth Kumar Profile Shri AnanthKumar Profile Adamya Chetana Profile - [Mid Day Meal](https://adamyachetana.org/mid-day-meal/): Mid Day Mealಮಧ್ಯಾಹ್ನದ ಬಿಸಿಯೂಟ ಯೋಜನೆ Annapoorna-MidDay Meal Programme Launched in 2003, mid-day meals programme at Adamya Chetana serves hot, tasty and nutritious meals to over 1,50,000 children every day across Bengaluru, Hubballi, Kalaburgi in Karnataka and Jodhpur in Rajasthan in association with central and state governments. As a result of this program providing good nutrition to children, attendance in the schools has gone up and both overall health and learning outcomes of children in these schools has improved noticeably. Adamya Chetana Annapoorna kitchen in Bengaluru is completely fossil-fuel free since 2008. Cooking with only renewable, fossil free fuels (produced from […] - [News Letter](https://adamyachetana.org/news-letter/): News Letterಸುದ್ದಿಪತ್ರಗಳು 2024 News Letter January 2024 February 2024 MARCH 2024 APRIL 2024 2023 News Letter January 2023 February 2023 March 2023 APRIL 2023 May 2023 June 2023 July 2023 August 2023 September 2023 October 2023 November 2023 December 2023 2022 News Letter January 2022 March 2022 April 2022 May June 2022 July 2022 August 2022 September 2022 Oct Nov 2022 December 2022 2021 News Letter May 2021 June 2021 July 2021 August 2021 September 2021 October 2021 November 2021 December 2021 - [Nitya Annadaan](https://adamyachetana.org/nitya-annadaan/): Nitya Annadaanನಿತ್ಯ ಅನ್ನದಾನ Nitya Annadaana अन्नदानात्परं दानं न भूतो न भविष्यति | अन्नेन धार्यते सर्वं जगदेतच्चराचरं || No one – be it students or the poor, from any caste or creed – should go hungry. With this philosophy, Adamya Chetana serves free food every afternoon. This was started during COVID in November 2020 looking at the severe hardships many people, particularly the elderly were facing. It started with serving food near Adamya Chetana. Later on, this was expanded to serve food at Jayanagar, Marenahalli, RR Nagar and Nagareshwar temple. Every day, 500 – 600 people partake the mid-day meals across […] - [Eco Chetana](https://adamyachetana.org/eco-chetana/): Eco Chetana Adamya Chetana is a charitable organization set up in the memory of Shri AnanthKumar’s mother Smt. Girija Shastry is working since 1997 in the field of education with Anna–Akshara–Arogya (Food–Education–Health) as its core intervention areas. Under the patronage of Shri AnanthKumar, honourable Member of Parliament [Bengaluru South] and central cabinet minister for Parliamentary Affairs and Chemicals & Fertilisers, over two lakh school children are being served hot, tasty and nutritious midday meals everyday through four Community Kitchens (over 43 Crore midday meals served till date). Green initiatives at Adamya Chetana ZERO garbage kitchen: Taking on the social responsibility […] - [Aarogya Chetana](https://adamyachetana.org/aarogya-chetana/): Aarogya chetana Life of Service… Subhiksha  Gram: Guided by shri Ananthkumar’s vision of developing villages economically and ecologically in to self-sufficient model villages, Adamya Chetana has adopted Ramatheerth, Sankonatti villages in Athani district of Belagavi in Karnataka and built 165 gobar gas plants and toilets, established a cooperative bank, a milk collection center and carried out extensive tree planting, building few check dams and increasing ground water levels. This initiative resulted in a mass movement that lead to installation of thousands of combi toilet-biogas units in neighbouring districts in Karnataka and Maharashtra transforming the rural landscape. Now, Adamya Chetana is […] - [Volunteer](https://adamyachetana.org/volunteer/): Volunteer Volunteer Registration Namaste All, Hope you and your family are safe and healthy. Adamya Chetana is open for volunteer activities. We request you to please let us know how many hours you will be able to give for these activities and also suggestions on implementing the actions for upcoming events. After receiving your details, one of our volunteers will contact you for further process.For any clarifications/ enquiries, you can reach our helpline number: 8904623967 Volunteer for Adamya Chetana Activities - [Midday Meal](https://adamyachetana.org/midday-meal/): Midday Meal Green Sunday #202 Green Sunday #201 Green Sunday #199 Green Sunday #200 - [YUVA CHETANA](https://adamyachetana.org/yuva-chetana/): Yuva Chetana Weekly Newsletter 18 Sep Weekly Newsletter 11 Sep Green Sunday #354 Annadaana Green Sunday #353 Green Sunday #352 Shri. Anantakumar Ji’s 63rd Birth Anniversary Green Sunday #351 Nitya Annadaana #604 - [Book A Demo](https://adamyachetana.org/book-a-demo/): Book A Demo Your name Your email Mobile Number Looking For Voter’s Searching Mobile AppFinding Duplicate Voter’s in other constituenciesWholesale T-ShirtsVoter’s SlipsDummy EVM Machine for trainingKey ChainsDigital MarketingBrandingSocial Media MarketingWebsite Design & Development Δ - [Green Sunday](https://adamyachetana.org/green-sunday/): Green Sundayಹಸಿರು ಭಾನುವಾರ Green Sunday Observing the increasing urbanization, decreasing green cover, increasing air pollution and changes in weather patterns, Shri AnanthKumar started a Green Sunday programme in January 2016. He wanted to see at least one tree per person in the city. He exhorted all to plant trees every week. Since then, Adamya Chetana has been running the Green Sunday program every Sunday (450 consecutive Sundays as of Jan 2024). Even more important, enthused by this program,  many local welfare organizations, youth groups, laughing clubs, voluntary organizations and organizations across Bengaluru, Raichur and Bellary have joined the programme planting […] - [Contact Us](https://adamyachetana.org/contact-us/): Get In Touchಸಂಪರ್ಕಿಸಿ You can get in touch at the addresses and telephone numbers mentioned or fill in the form to contact us. Adamya Chetana is a voluntary organization working in several areas of social intervention with the ultimate goal of creating a better world for all. Through her work, Adamya Chetana aims to empower people and communities to take control of their lives and improve their well-being. One of the unique aspects of Adamya Chetana is the source of funding for many of its initiatives. Instead of relying on traditional sources of funding, such as government grants or private […] - [About Us](https://adamyachetana.org/about-us/): Adamya Chetanaಅದಮ್ಯ ಚೇತನ Sri. Girija Shastry and Sri Narayana Shastry Short Film onAdamya Chetana 7.5 Minute short film on Adamya Chetana and our Green Footprints Watch video Adamya Chetana is a voluntary organization working since 1997 in the fields of education with Anna – Akshara – Arogya – Prakruti – Samskruti(Food – Education – Health-Nature-Culture) as its core intervention areas. Adamya Chetana was started in the year 1997 by late Shri AnanthKumar, 6 times MP from Bengaluru South, cabinet minister of Shri Atal Bihari Vajpayee and Shri Narendra Modi in the fond memory of his mother Smt. Girija Shastry as a tribute […] [comment]: # (Generated by Hostinger Tools Plugin)